ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Jedara Dasimayya Vachanagalu॥SEP॥ ಜೇಡರ ದಾಸಿಮಯ್ಯರ ಆಯ್ದ ವಚನಗಳು

Автор: Panchajanya Kannada Class

Загружено: 2025-01-04

Просмотров: 6021

Описание: ಕನ್ನಡ ಪ್ರಜ್ಞೆ-೧, ವಚನಗಳ ಸಾರಾಂಶ:-

೧. ವಚನಕಾರರಲ್ಲಿ 'ಬಯಲಿ'ನ ಜಿಜ್ಞಾಸೆ ಇದೆ. ಬಯಲು ಸೃಷ್ಟಿಯಷ್ಟೇ ನಿಗೂಢ. ಈ ಕುರಿತಾದ ಅರಿವು ಲೋಕದ ಸುಖಗಳಿಗೇ ಹಾತೊರೆಯುವ ಮಿತಿಯುಳ್ಳವರಿಗೆ ಸಾಧ್ಯವಾಗದು. ಮಾತಿಗೆ ಮೀರಿದ, ಕಣ್ಣನೋಟದ ಮಿತಿಗೆ ದಕ್ಕದ, ಯಾವ ಆಕ್ರಮಣಕ್ಕೂ ಎಟುಕದ ಬಯಲು ಆದಿ, ಅಂತ್ಯದ ಕಲ್ಪನೆಯಿಲ್ಲದ್ದು. ಈ ಅಗಾಧ ಬಯಲಿನ ನಿಗೂಢತೆಯ ಭಾಗವೇ ಆದ ನಮ್ಮೊಳಗು ನಮಗೂ ಅರಿವಿಗೆ ಬರಲಾರದ ಮಿತಿಯಲ್ಲಿ ಬಳಲುತ್ತೇವೆ. ಈ ಆಲೋಚನೆ, ಅವಲೋಕನವೂ ಸಾಧ್ಯವಾಗದ ಜಡಮನಸ್ಸಿನ ಬಗ್ಗೆ ದಾಸಿಮಯ್ಯರ ವಿಚಾರವಿದೆ.

೨. ನಾವು ವಾಸಿಸುವ ಭೂಮಿ, ಅಲ್ಲಿ ಬಿತ್ತು ಬೆಳೆದು ಉಣ್ಣುವ ಫಲ, ಉಸಿರಾಡುವ ಗಾಳಿ ಈ ಎಲ್ಲಕ್ಕೂ ಕಾರಣೀಭೂತವಾದ ಪರಮಶಕ್ತಿಯೊಂದಿದೆ. ಅದನ್ನು ನೆನೆಯದವರು, ಆ ಅಗಾಧ ಶಕ್ತಿಗೆ ಕೃತಜ್ಞರಾಗಿ ಬದುಕದೇ ಕುನ್ನಿಗಳಂತೆ ಪರಾವಲಂಬನೆಯ ಹಂಗಿನಲ್ಲಿ (ಹಸಿದ ಸಂದರ್ಭದಲ್ಲಿ ಆಹಾರ ನೀಡಿದವರಿಗೆ ನಾಯಿ ಬಾಲ ಅಲುಗಿಸಿ ಪ್ರೀತಿ, ಕೃತಜ್ಞತೆ ತೋರುತ್ತದೆ. ಆದರೆ ಈ ಯಾವ ಗುಣಧಣಿಗಳ ಅಸ್ಥಿತ್ವಕ್ಕೂ ಸೃಷ್ಟಿಶಕ್ತಿಯೇ ನಿಜಕಾರಣ) ಯಾವ ಸಂಗತಿಗಳನ್ನೋ ನೆಚ್ಚಿಕೊಂಡು, ಹೊಗಳುತ್ತಾ ಕಾಲ ಕಳೆಯುವರು. ಇಂತಹ ಮನುಷ್ಯವಿಪರೀತಗಳ ಬಗ್ಗೆ ದಾಸಿಮಯ್ಯನ ನಿಲುವು ನಿಷ್ಟುರವಾಗಿದೆ.

೩. ನಿಜ ಭಕ್ತಿ ಎಂತಹುದೇ ಸಂದರ್ಭದಲ್ಲೂ ಅಚಲವಾಗಿ ನಿಲ್ಲುತ್ತದೆ. ಅದು ಅಂತರಂಗ, ಬಹಿರಂಗದಲ್ಲಿ ಒಂದೇ ಆಗಿರುತ್ತದೆ. ಸುಳ್ಳು ಭಕ್ತನ ವೇಷ, ವಿಚಾರಗಳನ್ನು ನಿಜವೆಂದು ನಂಬಬಾರದು ಎಂಬುದಕ್ಕೆ ದಾಸಿಮಯ್ಯ ಮಠದೊಳಗಿನ ಬೆಕ್ಕಿನ ನಿದರ್ಶನವನ್ನು ನೀಡಿದ್ದಾರೆ. ಬೆಕ್ಕು ಮಠದಂತಹ ಪವಿತ್ರ ಜಾಗದಲ್ಲಿದ್ದ ಮಾತ್ರಕ್ಕೆ ಇಲಿಯ ಕಂಡರೆ ಬೇಟೆಯಾಡುವ ಅದರ ಅಂತರ್ಗತ ಸ್ವಭಾವವನ್ನು ಬಿಡುವುದಿಲ್ಲ. ಹಾಗೆಯೇ ಡಾಂಭಿಕ ಭಕ್ತರ ತೋರಿಕೆಯ ಭಕ್ತಿಯೂ ದೃಢವಲ್ಲ, ದಿಟವಲ್ಲ ಎಂದಿದ್ದಾರೆ.

Не удается загрузить Youtube-плеер. Проверьте блокировку Youtube в вашей сети.
Повторяем попытку...
Jedara Dasimayya Vachanagalu॥SEP॥ ಜೇಡರ ದಾಸಿಮಯ್ಯರ ಆಯ್ದ ವಚನಗಳು

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Akka Mahadeviya Vachanagalu॥ ಅಕ್ಕಮಹಾದೇವಿಯ ಆಯ್ದ ವಚನಗಳು

Akka Mahadeviya Vachanagalu॥ ಅಕ್ಕಮಹಾದೇವಿಯ ಆಯ್ದ ವಚನಗಳು

KONTRA #21 Rymanowski, Budzisz, gen. Komornicki: Świat według Donalda

KONTRA #21 Rymanowski, Budzisz, gen. Komornicki: Świat według Donalda

ಮಾರುಕಟ್ಟೆ ಯಲ್ಲಿ Correction ಆಗುತ್ತಿದೆಯಾ ! Market ಇನ್ನು ಕೆಳಗಡೆ ಬರುತ್ತಾ .!  21 /1/26/...!22/1/26

ಮಾರುಕಟ್ಟೆ ಯಲ್ಲಿ Correction ಆಗುತ್ತಿದೆಯಾ ! Market ಇನ್ನು ಕೆಳಗಡೆ ಬರುತ್ತಾ .! 21 /1/26/...!22/1/26

KONIEC ROPY? Gigantyczne odkrycie Kanady szokuje rynki

KONIEC ROPY? Gigantyczne odkrycie Kanady szokuje rynki

ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya

ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ - ಆದಿಕವಿ ಪಂಪ॥ಪಂಪಭಾರತ॥Adikavi Pama - Vikramarjuna Vijaya

ಮೊಬೈಲ್ ಫೋಬಿಯ - ಈರಪ್ಪ ಎಂ ಕಂಬಳಿ॥ಕನ್ನಡ ಪ್ರಜ್ಞೆ॥Mobile Phobia - Irappa M Kambali

ಮೊಬೈಲ್ ಫೋಬಿಯ - ಈರಪ್ಪ ಎಂ ಕಂಬಳಿ॥ಕನ್ನಡ ಪ್ರಜ್ಞೆ॥Mobile Phobia - Irappa M Kambali

ಬಸವಣ್ಣನವರ ಪರ್ಯಾಯ ಸಮಾಜ - ರಂಜಾನ್ ದರ್ಗಾ॥ Basavannanavara Paryaaya Samaja - Ramzan Dargah

ಬಸವಣ್ಣನವರ ಪರ್ಯಾಯ ಸಮಾಜ - ರಂಜಾನ್ ದರ್ಗಾ॥ Basavannanavara Paryaaya Samaja - Ramzan Dargah

Jagajyothi Sri Basaveshwara Vachanagalu Jukebox | B K Sumitra | Kannada Bhakthi Geethegalu

Jagajyothi Sri Basaveshwara Vachanagalu Jukebox | B K Sumitra | Kannada Bhakthi Geethegalu

ಕೊನೆಗೂ ರೀಲ್ಸ್ ಶಿಂಜಿತಾ ಅರೆಸ್ಟ್, ಜೈಲಿಗೆ ಶಿಫ್ಟ್- ಜನಾಕ್ರೋಶಕ್ಕೆ ಮಣಿದ ಪೊಲೀಸ್ರು- Kerala Kozhikode bus case

ಕೊನೆಗೂ ರೀಲ್ಸ್ ಶಿಂಜಿತಾ ಅರೆಸ್ಟ್, ಜೈಲಿಗೆ ಶಿಫ್ಟ್- ಜನಾಕ್ರೋಶಕ್ಕೆ ಮಣಿದ ಪೊಲೀಸ್ರು- Kerala Kozhikode bus case

ಸಂಬಂಧದಲ್ಲಿ ಯಾವ ರೀತಿ ವ್ಯತ್ಯಾಸಗಳು ಆಗ್ತಾವೆ ಒಂದು ಸಾರಿ ಕೇಳಿ 👆#ಆಧ್ಯಾತ್ಮಿಕಪ್ರವಚನ  KANNADA PRAVACHAN

ಸಂಬಂಧದಲ್ಲಿ ಯಾವ ರೀತಿ ವ್ಯತ್ಯಾಸಗಳು ಆಗ್ತಾವೆ ಒಂದು ಸಾರಿ ಕೇಳಿ 👆#ಆಧ್ಯಾತ್ಮಿಕಪ್ರವಚನ KANNADA PRAVACHAN

ತಾಪಮಾನಕ್ಕೆ ಕಾರಣವಾದುದು ಏನಿದು ಹಸಿರುಮನೆ ಪರಿಣಾಮ  - ಎಚ್.ಎಸ್.ನಿರಂಜನಾರಾಧ್ಯ #Greenhouse effect

ತಾಪಮಾನಕ್ಕೆ ಕಾರಣವಾದುದು ಏನಿದು ಹಸಿರುಮನೆ ಪರಿಣಾಮ - ಎಚ್.ಎಸ್.ನಿರಂಜನಾರಾಧ್ಯ #Greenhouse effect

Big Bulletin | ಎಂದಾದ್ರೂ ಮೋದಿ ಚಹಾ ಮಾಡಿದ್ದೀರಾ..? | HR Ranganath | Jan  22, 2026

Big Bulletin | ಎಂದಾದ್ರೂ ಮೋದಿ ಚಹಾ ಮಾಡಿದ್ದೀರಾ..? | HR Ranganath | Jan 22, 2026

ಅಂಬಿ ಮಾಡಿದ್ದೇನು? ಉಮಾಶ್ರೀ ಹೇಳಿದ್ದೇನು? ಮಂಜಯ್ಯ ಕಂಗಾಲಾಗಿದ್ದೇಕೆ? Ambareesh | Umashree | KV Manjaiah Ep 77

ಅಂಬಿ ಮಾಡಿದ್ದೇನು? ಉಮಾಶ್ರೀ ಹೇಳಿದ್ದೇನು? ಮಂಜಯ್ಯ ಕಂಗಾಲಾಗಿದ್ದೇಕೆ? Ambareesh | Umashree | KV Manjaiah Ep 77

ಡಾ. ಗುರುರಾಜ ಕರಜಗಿ-

ಡಾ. ಗುರುರಾಜ ಕರಜಗಿ-"ಸಾಹಿತ್ಯದಿಂದ ಏನು ಪ್ರಯೋಜನ?!" ಎಂಬ ವಿಷಯದ ಕುರಿತು ಸ್ಪೂರ್ತಿದಾಯಕ ಮಾತುಗಳು |kannada |

ಆರು ಹಿತವರು ನಿನಗೆ - ಪುರಂದರದಾಸರು।ಕೀರ್ತನೆ। Aaru Hithavaru Ninage -   Purandara Dasa

ಆರು ಹಿತವರು ನಿನಗೆ - ಪುರಂದರದಾಸರು।ಕೀರ್ತನೆ। Aaru Hithavaru Ninage - Purandara Dasa

BASAVANNA VACHANAGALU KANNADA - BASAVANNA VACHANAGALLU  - BASAVANNA VACHANAGALU WITH MEANING KANNADA

BASAVANNA VACHANAGALU KANNADA - BASAVANNA VACHANAGALLU - BASAVANNA VACHANAGALU WITH MEANING KANNADA

ಮದುವೆ, ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ.. ಒಮ್ಮೆ ಕೇಳಿ.

ಮದುವೆ, ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ.. ಒಮ್ಮೆ ಕೇಳಿ.

ಜೀವನದಲ್ಲಿ ತಾಳ್ಮೆ ಎಂಬುದು ಎಷ್ಟು ಅವಶ್ಯವಾದ ಸಂಗತಿ?

ಜೀವನದಲ್ಲಿ ತಾಳ್ಮೆ ಎಂಬುದು ಎಷ್ಟು ಅವಶ್ಯವಾದ ಸಂಗತಿ?

ಅಸದೃಶ ಪ್ರತಿಭೆಯ ಮೇರಿಕ್ಯೂರಿ - ಡಾ.ಎ.ಪಿ.ರಾಧಾಕೃಷ್ಣ #SEP# Marie Curie# ಕನ್ನಡ ಪ್ರಜ್ಞೆ-೧, ದಾ.ವಿ.ವಿ

ಅಸದೃಶ ಪ್ರತಿಭೆಯ ಮೇರಿಕ್ಯೂರಿ - ಡಾ.ಎ.ಪಿ.ರಾಧಾಕೃಷ್ಣ #SEP# Marie Curie# ಕನ್ನಡ ಪ್ರಜ್ಞೆ-೧, ದಾ.ವಿ.ವಿ

ಪಾಕಿಸ್ತಾನಕ್ಕೆ ಹೊರಟ ಎ.ಆರ್ ರೆಹಮಾನ್!? ಮೋದಿ ಕೊಟ್ರು ಪರ್ಮಿಷನ್!? AR Rahman Controversy | PM Modi | Hindu

ಪಾಕಿಸ್ತಾನಕ್ಕೆ ಹೊರಟ ಎ.ಆರ್ ರೆಹಮಾನ್!? ಮೋದಿ ಕೊಟ್ರು ಪರ್ಮಿಷನ್!? AR Rahman Controversy | PM Modi | Hindu

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]