ಸರ್ಕಾರಿ ನೌಕರರ ಸಂಘದ ಆಸ್ತಿ ಲೀಸ್ ವಿವಾದ! ಅಧ್ಯಕ್ಷರ ಕಿತ್ತಾಟಕ್ಕೆ ಬೀದಿಗೆ ಬಂದ ವ್ಯಾಪಾರಿ ಕುಟುಂಬ!
Автор: DHRUTHI NEWS
Загружено: 2026-02-11
Просмотров: 631
Описание:
#Srinivaspur #KolarNews #GovernmentEmployeesAssociation #LeaseDispute #LocalNews #KannadaNews #SrinivaspurNews #JusticeForMerchant #KarnatakaNews
#ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಸರ್ಕಾರಿ ನೌಕರರ ಸಂಘದ ಮಾಜಿ ಮತ್ತು ಹಾಲಿ ಅಧ್ಯಕ್ಷರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಇಬ್ಬರು ಮುಖಂಡರ ಅಹಂನ ಹೋರಾಟಕ್ಕೆ ಇಂದು ನ್ಯಾಯಯುತವಾಗಿ ಲೀಸ್ ಪಡೆದು ವ್ಯಾಪಾರ ಮಾಡುತ್ತಿದ್ದ ಕುಟುಂಬವೊಂದು ಬೀದಿಗೆ ಬರುವಂತಾಗಿದೆ.
ಏನಿದು ಘಟನೆ?
2012ರಲ್ಲಿ ಅಂದಿನ ಅಧ್ಯಕ್ಷ ಬಂಗವಾದಿ ನಾಗರಾಜ್ ಅವರು ಸಂಘದ ಕಟ್ಟಡದ ಮಳಿಗೆಗಳನ್ನು ಪ್ರಮೋದ್ ಕುಮಾರ್ ಎಂಬುವವರಿಗೆ ಲೀಸ್ಗೆ ನೀಡಿದ್ದರು. 2023ರವರೆಗೆ ಸರಿಯಾಗಿ ನಡೆಯುತ್ತಿದ್ದ ಈ ಒಪ್ಪಂದಕ್ಕೆ ಈಗ ಸಂಚಕಾರ ಬಂದಿದೆ. ಲೀಸ್ ಅವಧಿ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ಹಾಲಿ ಅಧ್ಯಕ್ಷ ಬೈರೇಗೌಡ ಅವರು ಹೋಟೆಲ್ಗೆ ಬೀಗ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Повторяем попытку...
Доступные форматы для скачивания:
Скачать видео
-
Информация по загрузке: