ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Bengaluru Pothole Tragedy: ಸರ್ಕಾರದ ಖಜಾನೆ ಖಾಲಿ..ಖಾಲಿ, ಗುಂಡಿ ಮುಚ್ಚಲು ದುಡ್ಡಿಲ್ವಾ...?

Автор: Republic Kannada

Загружено: 2026-02-17

Просмотров: 2245

Описание: Bengaluru Pothole Tragedy: ಸರ್ಕಾರದ ಖಜಾನೆ ಖಾಲಿ..ಖಾಲಿ, ಗುಂಡಿ ಮುಚ್ಚಲು ದುಡ್ಡಿಲ್ವಾ...? | Congress MLAs Foreign Tour | Republic Kannada Mahabharata

ರಸ್ತೆಗುಂಡಿಗಳಿಂದ ಹೋಗ್ತಿದೆ ಜನರ ಪ್ರಾಣ, ಖಜಾನೆ ಖಾಲಿ, ವಿಪಕ್ಷಗಳಿಂದ ವಾಗ್ಬಾಣ, ಕಾಂಗ್ರೆಸ್​​​ನಲ್ಲಿ ‘ಫಾರಿನ್’ ರಾಜಕಾರಣ, ಗುಂಡಿ ಮುಚ್ಚಲು ಸರ್ಕಾರದಲ್ಲಿ ದುಡ್ಡಿಲ್ವಾ?, ಗುಂಡಿ ಹೋಯ್ತು..ಜನರಿಗೆ ಧೂಳು ಬಂತು.

#mahadevapura #roadrepair #bengalurutraffic #gba #bengaluru #PotholeCrisis #roadsafety #urbaninfrastructure #congressmlas #foreigntrip #cmsiddaramaiah #dkshivakumar #bjpvscongress #smitharanganath #mahabharata #republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE:    • Republic Kannada News 24x7 LIVE: Mahadevap...  
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @republickannada  
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:

MAHABHARATA | ಮಹಾಭಾರತ ► https://bit.ly/4cayFVe
RANA KANA | ರಣ ಕಣ ► https://bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► https://bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:

ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!

Stay Connected with Republic Kannada:

🌐 Website: https://www.republickannada.co.in
📱 WhatsApp Channel: https://bit.ly/46ffNAW
👍 Facebook:   / republickannadaofficial  
📸 Instagram:   / kannadarepublic  
🐦 Twitter:   / kannadarepublic  
📢 Telegram: https://t.me/RepublicKannada

👉 Follow us on WhatsApp: https://whatsapp.com/channel/0029Va77...
👉 Connect with us on LinkedIn:   / republic-kannada  

▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.

Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.

Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.

ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.

ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.

ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Не удается загрузить Youtube-плеер. Проверьте блокировку Youtube в вашей сети.
Повторяем попытку...
Bengaluru Pothole Tragedy: ಸರ್ಕಾರದ ಖಜಾನೆ ಖಾಲಿ..ಖಾಲಿ, ಗುಂಡಿ ಮುಚ್ಚಲು ದುಡ್ಡಿಲ್ವಾ...?

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

MUDA Scam: ಬಹುಕೋಟಿ ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್, ದೂರುದಾರ ಸ್ನೇಹಮಯಿ ಆಡಿಯೋ ಬಾಂಬ್ | Snehamayi Krishna

MUDA Scam: ಬಹುಕೋಟಿ ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್, ದೂರುದಾರ ಸ್ನೇಹಮಯಿ ಆಡಿಯೋ ಬಾಂಬ್ | Snehamayi Krishna

ಕೋಮು ದ್ವೇಷ, ಹೂಡಿಕೆ ಬರ್ತಿಲ್ಲ ಅಂತ ಬಹಿರಂಗವಾಗಿ ಹೇಳಿದ್ದು ಸಚಿವರ ಬೇಜವಾಬ್ದಾರಿ? | Discussion | Coastal K'taka

ಕೋಮು ದ್ವೇಷ, ಹೂಡಿಕೆ ಬರ್ತಿಲ್ಲ ಅಂತ ಬಹಿರಂಗವಾಗಿ ಹೇಳಿದ್ದು ಸಚಿವರ ಬೇಜವಾಬ್ದಾರಿ? | Discussion | Coastal K'taka

Nikhil Kumaraswamy Reacts On BJP-JDS Alliance | ಬಿಜೆಪಿ ಜೊತೆ ಮೈತ್ರಿ ಬೇಡ ಅಂದವರಿಗೆ ನಿಖಿಲ್ ಗುನ್ನಾ! |N18V

Nikhil Kumaraswamy Reacts On BJP-JDS Alliance | ಬಿಜೆಪಿ ಜೊತೆ ಮೈತ್ರಿ ಬೇಡ ಅಂದವರಿಗೆ ನಿಖಿಲ್ ಗುನ್ನಾ! |N18V

HOME TOUR-

HOME TOUR-"ನಟ ಶ್ರೀನಗರ ಕಿಟ್ಟಿ-ಭಾವನಾ ಮನೆ-ರವಿ ಬೆಳಗೆರೆ ಬಗ್ಗೆ ಭಾವನಾತ್ಮಕ ನೆನಪು!"-E1-Bhavana Belagere

Mahadevapura Road Pothole Incident:  ರಿಪಬ್ಲಿಕ್ ನೇರಾನೇರ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟಪಟ್ಟ ನಾಯಕ

Mahadevapura Road Pothole Incident: ರಿಪಬ್ಲಿಕ್ ನೇರಾನೇರ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟಪಟ್ಟ ನಾಯಕ

Mahadevapura People Angry On BJP MLA Manjula | ರಸ್ತೆ ಸರಿಪಡಿಸದ ಶಾಸಕಿ ವಿರುದ್ಧ ಸಿಡಿದ ಜನರು | N18V

Mahadevapura People Angry On BJP MLA Manjula | ರಸ್ತೆ ಸರಿಪಡಿಸದ ಶಾಸಕಿ ವಿರುದ್ಧ ಸಿಡಿದ ಜನರು | N18V

ಡಿಕೆ ಬಿಜೆಪಿ ಭವಿಷ್ಯ | ಕಾಂಗ್ರೆಸ್ ಸರ್ವನಾಶ | Prashanth Sambargi | DK Shivakumar 🆚 Siddaramaiah | KTV

ಡಿಕೆ ಬಿಜೆಪಿ ಭವಿಷ್ಯ | ಕಾಂಗ್ರೆಸ್ ಸರ್ವನಾಶ | Prashanth Sambargi | DK Shivakumar 🆚 Siddaramaiah | KTV

Bus Strike Bengaluru |  ‘ನಾಳೆ ಯಾವುದೇ ರೀತಿಯಲ್ಲಿ ಬಸ್​​ ವ್ಯತ್ಯಯ ಆಗಲ್ಲ’ | KSRTC Strike

Bus Strike Bengaluru | ‘ನಾಳೆ ಯಾವುದೇ ರೀತಿಯಲ್ಲಿ ಬಸ್​​ ವ್ಯತ್ಯಯ ಆಗಲ್ಲ’ | KSRTC Strike

ಪ್ರಿಯಕರ ಡೇವಿಡ್ ಜೊತೆಗಿನ ಅಕ್ರಮ ಸಂಬಂಧ ಬಯಲಾಗಿದ್ದು ಹೇಗೆ?! Priyanka Hassan | Ide Crime Andre

ಪ್ರಿಯಕರ ಡೇವಿಡ್ ಜೊತೆಗಿನ ಅಕ್ರಮ ಸಂಬಂಧ ಬಯಲಾಗಿದ್ದು ಹೇಗೆ?! Priyanka Hassan | Ide Crime Andre

SN Subbareddy: ಬಾಗೇಪಲ್ಲಿ ಶಾಸಕ SN ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು ಆಗೋಕೆ ಕಾರಣ ಬಿಚ್ಚಿಟ್ಟ ಲಾಯರ್ | #TV9D

SN Subbareddy: ಬಾಗೇಪಲ್ಲಿ ಶಾಸಕ SN ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು ಆಗೋಕೆ ಕಾರಣ ಬಿಚ್ಚಿಟ್ಟ ಲಾಯರ್ | #TV9D

ಚಿನ್ನ ಬಿಡಿಸಿಕೊಳ್ಳಲು ಹೋದವರಿಗೆ ಶಾಕ್; ಬ್ಯಾಂಕ್ ಲಾಕರ್‌ನಲ್ಲಿದ್ದ Gold ಎಲ್ಲೋ ಮಾಯ? | Scam | Suvarna News

ಚಿನ್ನ ಬಿಡಿಸಿಕೊಳ್ಳಲು ಹೋದವರಿಗೆ ಶಾಕ್; ಬ್ಯಾಂಕ್ ಲಾಕರ್‌ನಲ್ಲಿದ್ದ Gold ಎಲ್ಲೋ ಮಾಯ? | Scam | Suvarna News

DCM DK Shivaumar | ಬಾಲ ನಾಯಿ ಅಲ್ಲಾಡಿಸ್ಬಾರ್ದು ಎಂದ ಮಹದೇವಪ್ಪ ಹೇಳಿಕೆಗೆ ಡಿಕೆ ಶಿವಕುಮಾರ್ ಕೌಂಟರ್ | N18V

DCM DK Shivaumar | ಬಾಲ ನಾಯಿ ಅಲ್ಲಾಡಿಸ್ಬಾರ್ದು ಎಂದ ಮಹದೇವಪ್ಪ ಹೇಳಿಕೆಗೆ ಡಿಕೆ ಶಿವಕುಮಾರ್ ಕೌಂಟರ್ | N18V

Bengaluru Garbage Crisis | ಗ್ರಾಮ ಅಭಿವೃದ್ದಿ ನಿಧಿ ಕೊಡದ್ದಕ್ಕೆ GBA ವಿರುದ್ಧ ಆಕ್ರೋಶ

Bengaluru Garbage Crisis | ಗ್ರಾಮ ಅಭಿವೃದ್ದಿ ನಿಧಿ ಕೊಡದ್ದಕ್ಕೆ GBA ವಿರುದ್ಧ ಆಕ್ರೋಶ

Big Bulletin With HR Ranganath | ಕೇರಳದಲ್ಲಿ ಕಾಂಗ್ರೆಸ್‌ ಗೆಲ್ಲುವುದಿಲ್ಲ ಎಂದು ಭವಿಷ್ಯ..! | Feb 16, 2026

Big Bulletin With HR Ranganath | ಕೇರಳದಲ್ಲಿ ಕಾಂಗ್ರೆಸ್‌ ಗೆಲ್ಲುವುದಿಲ್ಲ ಎಂದು ಭವಿಷ್ಯ..! | Feb 16, 2026

LIVE : ತುಮಕೂರು JDS ಆಪರೇಷನ್ ಆಗುತ್ತಾ? ಹೆಚ್  ನಿಂಗಪ್ಪ ಏನಂದ್ರು ನೋಡಿ | Pragathi TV

LIVE : ತುಮಕೂರು JDS ಆಪರೇಷನ್ ಆಗುತ್ತಾ? ಹೆಚ್ ನಿಂಗಪ್ಪ ಏನಂದ್ರು ನೋಡಿ | Pragathi TV

ಕಲ್ಲು ತೂರಾಟ ನಡೆದ ಮನೆ ಪಕ್ಕದ ಇಕ್ಬಾಲ್‌ ಹೇಳಿಕೆ | Guarantee News

ಕಲ್ಲು ತೂರಾಟ ನಡೆದ ಮನೆ ಪಕ್ಕದ ಇಕ್ಬಾಲ್‌ ಹೇಳಿಕೆ | Guarantee News

Bengaluru Incident : ನಿವೃತ್ತ ಇಸ್ರೋ ಉದ್ಯೋಗಿಯಿಂದ ಪತ್ನಿಯ ಕೊ*ಲೆ |ಕೊ*ಲೆಗೆ ಕಾರಣ ಕೇಳಿ ಪೊಲೀಸರು ಶಾಕ್​

Bengaluru Incident : ನಿವೃತ್ತ ಇಸ್ರೋ ಉದ್ಯೋಗಿಯಿಂದ ಪತ್ನಿಯ ಕೊ*ಲೆ |ಕೊ*ಲೆಗೆ ಕಾರಣ ಕೇಳಿ ಪೊಲೀಸರು ಶಾಕ್​

ಬಿಕ್ಲು ಶಿವ ಕೊಲೆಗೆ ಕಾರಣವಾಯ್ತಾ ಈ ಜಗಳ; ವೈರಲ್ ಆಯ್ತು ವಿಡಿಯೋ | Biklu Shiva Case | Byrathi Basavaraj

ಬಿಕ್ಲು ಶಿವ ಕೊಲೆಗೆ ಕಾರಣವಾಯ್ತಾ ಈ ಜಗಳ; ವೈರಲ್ ಆಯ್ತು ವಿಡಿಯೋ | Biklu Shiva Case | Byrathi Basavaraj

BJP New State President:ಸೋಮಣ್ಣ, ವಿಜಯೇಂದ್ರ ನಡುವೆ ಫೈಟ್​​.....ನಾಳೆ ರಾಜ್ಯಾಧ್ಯಕ್ಷ ಹೆಸರು ಘೋಷಣೆ

BJP New State President:ಸೋಮಣ್ಣ, ವಿಜಯೇಂದ್ರ ನಡುವೆ ಫೈಟ್​​.....ನಾಳೆ ರಾಜ್ಯಾಧ್ಯಕ್ಷ ಹೆಸರು ಘೋಷಣೆ

ಪ್ರಿಯಾಂಕ್ ಖರ್ಗೆಗೆ 'ದೆವ್ವ' ಬಿಡಿಸಿ ಹಿಗ್ಗಾಮುಗ್ಗಾ ಜಾಡಿಸಿದ ವ್ಯಕ್ತಿ!ಖರ್ಗೆ ಕುಟುಂಬಕ್ಕೆ ಶುರುವಾಯ್ತು ನಡುಕ!

ಪ್ರಿಯಾಂಕ್ ಖರ್ಗೆಗೆ 'ದೆವ್ವ' ಬಿಡಿಸಿ ಹಿಗ್ಗಾಮುಗ್ಗಾ ಜಾಡಿಸಿದ ವ್ಯಕ್ತಿ!ಖರ್ಗೆ ಕುಟುಂಬಕ್ಕೆ ಶುರುವಾಯ್ತು ನಡುಕ!

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]