ನಿಮ್ಮ ಬದುಕು ಉಳಿಸುವುದು ನಮ್ಮ ಜವಾಬ್ದಾರಿ – KSIC ಕಾರ್ಮಿಕರಿಗೆ ಪ್ರತಾಪ್ ಸಿಂಹ ಮಾತು
Автор: Indian Tv Karnataka
Загружено: 2026-02-24
Просмотров: 261
Описание:
ನಿಮ್ಮ ಬದುಕು ಉಳಿಸುವುದು ನಮ್ಮ ಜವಾಬ್ದಾರಿ – KSIC ಕಾರ್ಮಿಕರಿಗೆ ಪ್ರತಾಪ್ ಸಿಂಹ ಮಾತು
ಟಿ.ನರಸೀಪುರ KSIC ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿಚಾರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಂಸದ ಯದುವೀರ್ ವೋಡೆಯಾರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿದರು. ಕಾರ್ಖಾನೆ ಸಿಬ್ಬಂದಿ ತಮ್ಮ ಉದ್ಯೋಗ ರಕ್ಷಣೆಗಾಗಿ ಕಾರ್ಖಾನೆ ಉಳಿಸಿಕೊಡಬೇಕೆಂದು ಮನವಿ ಮಾಡಿದರು. ಈ ವೇಳೆ ಇಬ್ಬರು ನಾಯಕರು ಸಿಬ್ಬಂದಿಯ ಅಳಲು ಆಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
#TNRasipur #KSIC #PratapSimha #YaduveerWodeyar #KSICIssue #FactoryProtest #KarnatakaNews #PoliticalVisit #SaveKSIC #BreakingNews
Повторяем попытку...
Доступные форматы для скачивания:
Скачать видео
-
Информация по загрузке: