SC ಒಳ ಮೀಸಲಾತಿಯಲ್ಲಿ ಅಸಮಾಧಾನ ಹೊರಹಾಕಿದ ಎನ್. ಮಹೇಶ್
Автор: Indian Tv Karnataka
Загружено: 2026-02-24
Просмотров: 3389
Описание:
SC ಒಳ ಮೀಸಲಾತಿಯಲ್ಲಿ ಅಸಮಾಧಾನ ಹೊರಹಾಕಿದ ಎನ್. ಮಹೇಶ್
ಆಗಸ್ಟ್ 1, 2024ರಂದು Supreme Court of India ರಾಜ್ಯ ಸರ್ಕಾರಗಳಿಗೆ ಸರ್ವೇ ನಡೆಸಿ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ನೀಡಿದ ಬಳಿಕ, Justice H N Nagamohan Das ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಸಮಿತಿಯು 5 ಗುಂಪುಗಳನ್ನು ಶಿಫಾರಸು ಮಾಡಿದರೂ, ಸರ್ಕಾರ ಅದನ್ನು ಪರಿಷ್ಕರಿಸಿ A, B, C ಎಂಬ 3 ಪ್ರವರ್ಗಗಳಾಗಿ ವಿಂಗಡಿಸಿದೆ. ಈ ಪ್ರಕ್ರಿಯೆಯಲ್ಲಿ ಲೋಪದೋಷಗಳಿದ್ದು, ವಿಶೇಷವಾಗಿ B ಮತ್ತು C ಪ್ರವರ್ಗಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು Indian TV ಜೊತೆಗಿನ ಸಂದರ್ಶನದಲ್ಲಿ ಎನ್. ಮಹೇಶ್ ಆಗ್ರಹಿಸಿದ್ದಾರೆ.
#NMahesh #InternalReservation #SCReservation #SupremeCourt #NagamohanDasCommittee #KarnatakaPolitics #SocialJustice #ReservationDebate #IndianTV #BreakingNews
Повторяем попытку...
Доступные форматы для скачивания:
Скачать видео
-
Информация по загрузке: