ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಧೈವರಾದನೆಗೂ ಆಧುನಿಕತೆ ಬೇಕೇ ? - ತಮ್ಮಣ್ಣ ಶೆಟ್ಟಿ | Mangalore Culture | Spiritual Power | Daivaradane

Автор: THAMMANNA SHETTY

Загружено: 2022-04-09

Просмотров: 59279

Описание: ಬೆಮ್ಮೆರೆ ಸ್ರಷ್ಟಿಯ ತುಳುನಾಡಿನ ದ್ರಾವಿಡ ಮೂಲ ಪರಂಪರೆಯ ಅವೈದಿಕ ಪದ್ದತಿಯ ದೈವರಾದನೆಯು ನಮ್ಮ ಪೂರ್ವಜರಿಂದ ಬಂದ ಕಠಿಣ ಕಟ್ಟು ಪಾಡುಗಳಿಂದ ಕೂಡಿದ ಒಂದು ಸರಳ ಮತ್ತು ಮುಗ್ದ ಆರಾಧನಾ ಕ್ರಮ. ದರ್ಶನ ಮಂತ್ರವಾದ ಪೌರೋಹಿತ್ಯಗಳ ಮೇಲೆ ನಂಬಿಕೆ ಇಟ್ಟು ಕೌಟುಂಬಿಕ ಸಂಬಂಧ ಇಲ್ಲದ ವ್ಯಕ್ತಿಗಳ ಮಾರ್ಗದರ್ಶನದಿಂದ (ದರ್ಶನ ಮತ್ತು ಪಾರಿ) ನಮ್ಮ ಮೂಲ ಆರಾಧನ ಕ್ರಮಗಳನ್ನು ಹಾದಿ ತಪ್ಪಿಸಿ ಎಲ್ಲವನ್ನು ನಮಗೆ ಬೇಕಾದ ರೀತಿಯಲ್ಲಿ ತಿರುಗಿಸಿದ್ದಾರೆ. ಆದ್ದರಿಂದಲೇ ದೈವಾರಾಧನೆಯು ಇಂದಿನ ಯುವ ಪೀಳಿಗೆಗೆ ಒಂದು ಸಮಸ್ಯೆಯಾಗಿ ಕಾಣುತ್ತಿದೆ. ಆದ್ದರಿಂದ ಯುವ ಪೀಳಿಗೆಯನ್ನು ಗಮನದಲ್ಲಿಟ್ಟು ಆರಾಧನೆ, ಆಚರಣೆ, ನಂಬಿಕೆ, ಸಾಂಪ್ರದಾಯಗಳ ಬಗ್ಗೆ ನಿಖರವಾದ ಮಾಹಿತಿ ನೀಡುವ ಮತ್ತು ದೈವಾರಾಧನೆಯನ್ನು ಮೂಲ ಕ್ರಮದಂತೆ ನಡೆಸುವ ಉದ್ದೇಶದಿಂದ ತುಳುನಾಡಿನಾದ್ಯಂತ ಅನೇಕ ಹಿರಿಯ ಅನುಭವಿಗಳನ್ನು ಸಂಪರ್ಕಿಸಿ ಅವರ ಮಾರ್ಗದರ್ಶನವನ್ನು ಪಡೆದು, ದೈವರಾಧನೆಯ ಮೂಲ ನಂಬಿಕೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಯುವ ಜನತೆಗೆ ನಿಖರವಾದ ಮಾಹಿತಿ ನೀಡುವ ಉದ್ದೇಶದಿಂದ www.thammannashetty.com ಎಂಬ ಹೆಸರಿನ ವೆಬ್ಸೈಟ್ ನ್ನು ಅನಾವರಣ ಗೊಳಿಸಿದ್ದೇನೆ.

For more details contact:
Website: www.thammannashetty.com
Mobile: +91 6364814738(WhatsApp Messages Preferable)

#thammannashetty #bhoothakola #kambala #mangaloreculture #dhaivaradane #tulu #tulunadu #tammannashetty #mangalore #mangaloreculture #kambala_fan #kambala #spiritual #nagaradhane #kudla #director #filmography #kannadamovie #cinema #punyabhoomi #kannadamovies #film #actor #actorlife

Не удается загрузить Youtube-плеер. Проверьте блокировку Youtube в вашей сети.
Повторяем попытку...
ಧೈವರಾದನೆಗೂ ಆಧುನಿಕತೆ ಬೇಕೇ ? - ತಮ್ಮಣ್ಣ ಶೆಟ್ಟಿ | Mangalore Culture | Spiritual Power  | Daivaradane

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಭಾರತ ಕಡೆ ಮುಖ ಮಾಡಿದ ರಷ್ಯಾ ಹಡಗುಗಳು | Iran Gas Field | Trump Warn | Masth Magaa | Full News | Amar

ಭಾರತ ಕಡೆ ಮುಖ ಮಾಡಿದ ರಷ್ಯಾ ಹಡಗುಗಳು | Iran Gas Field | Trump Warn | Masth Magaa | Full News | Amar

3ನೇ ಬಾರಿ ಮಹೇಶ್ ಶೆಟ್ಟಿ ಗಡಿಪಾರ್ ಸ್ಟೆಲ್ಲಾ ವರ್ಗಿಸ್ ವಿರುದ್ಧ ಕಿಡಿಕಾರಿದ ಪ್ರಸನ್ನ ರವಿ.!

3ನೇ ಬಾರಿ ಮಹೇಶ್ ಶೆಟ್ಟಿ ಗಡಿಪಾರ್ ಸ್ಟೆಲ್ಲಾ ವರ್ಗಿಸ್ ವಿರುದ್ಧ ಕಿಡಿಕಾರಿದ ಪ್ರಸನ್ನ ರವಿ.!

ಯಾರಿದು ವ್ಯಾನ್ ಡೈಕ್? | NIA Big Operation | INDIA | America | Masth Magaa | Amar

ಯಾರಿದು ವ್ಯಾನ್ ಡೈಕ್? | NIA Big Operation | INDIA | America | Masth Magaa | Amar

ಸೀರಿಯಲ್ ಕಿಲ್ಲರ್ ಸೈನೈಡ್‌ ಮಲ್ಲಿಕಾ ಕೇಸ್‌ ಭೇದಿಸಿದ ರೋಚಕ ಕಥೆ | SK Umesh with Bhavana | Bengaluru Buzz

ಸೀರಿಯಲ್ ಕಿಲ್ಲರ್ ಸೈನೈಡ್‌ ಮಲ್ಲಿಕಾ ಕೇಸ್‌ ಭೇದಿಸಿದ ರೋಚಕ ಕಥೆ | SK Umesh with Bhavana | Bengaluru Buzz

ತುಳುನಾಡಿನ ಸಂಸ್ಕೃತಿ, ಆಚರಣೆಯ ಬಗ್ಗೆ ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಅವರ ಮಾತು |Suddi News Belthangady|

ತುಳುನಾಡಿನ ಸಂಸ್ಕೃತಿ, ಆಚರಣೆಯ ಬಗ್ಗೆ ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಅವರ ಮಾತು |Suddi News Belthangady|

Daivada Kala | ದೈವಾರಾಧನೆ ಇತ್ತೆ ಭಾರಿ ಪಿರಿಯ ಆತ್‌ಂಡ್ ಗೆ ಏರ್ ಹೊಣೆ.! | #nammatv #daivadakalaNammaTv

Daivada Kala | ದೈವಾರಾಧನೆ ಇತ್ತೆ ಭಾರಿ ಪಿರಿಯ ಆತ್‌ಂಡ್ ಗೆ ಏರ್ ಹೊಣೆ.! | #nammatv #daivadakalaNammaTv

ದೈವ ನರ್ತಕನಿಗೆ ಪಡಿ ಅಕ್ಕಿ ಕೊಡುವ ನಿಯಮ ಹೇಗೆ.? ದೈವಸ್ಥಾನದಲ್ಲಿ ಒಲೆ, ಕೊಡಿಮರ ಇರುವುದೇಕೆ.? ಕೊಡಿಮರದ ಗರುಡನ ಮಹತ್ವ!

ದೈವ ನರ್ತಕನಿಗೆ ಪಡಿ ಅಕ್ಕಿ ಕೊಡುವ ನಿಯಮ ಹೇಗೆ.? ದೈವಸ್ಥಾನದಲ್ಲಿ ಒಲೆ, ಕೊಡಿಮರ ಇರುವುದೇಕೆ.? ಕೊಡಿಮರದ ಗರುಡನ ಮಹತ್ವ!

ದೈವಾರಾಧನೆಯನ್ನು ಭೂತಾರಾಧನೆ ಎಂದು ಸಂಬೋಧಿಸುವುದು ಸರಿಯಲ್ಲ - ಕತ್ತಲ್ ಸಾರ್

ದೈವಾರಾಧನೆಯನ್ನು ಭೂತಾರಾಧನೆ ಎಂದು ಸಂಬೋಧಿಸುವುದು ಸರಿಯಲ್ಲ - ಕತ್ತಲ್ ಸಾರ್

ಪೌರೋಹಿತ್ಯ- ಸಾಂಪ್ರದಾಯಿಕ vs ಆಧುನಿಕ : ಅಡುಗೆ ಸರಿಯಾಗದಿದ್ದರೆ ಪ್ರಶ್ನಿಸುತ್ತೇವೆ- ಪೂಜೆ ಪ್ರಶ್ನೆ ಮಾಡ್ಲಿಕ್ಕಿಲ್ವ?

ಪೌರೋಹಿತ್ಯ- ಸಾಂಪ್ರದಾಯಿಕ vs ಆಧುನಿಕ : ಅಡುಗೆ ಸರಿಯಾಗದಿದ್ದರೆ ಪ್ರಶ್ನಿಸುತ್ತೇವೆ- ಪೂಜೆ ಪ್ರಶ್ನೆ ಮಾಡ್ಲಿಕ್ಕಿಲ್ವ?

"ದೈವಕ್ಕೆ ಧರ್ಮದರ್ಶಿ ಯಾವಾಗಿಂದ ಬಂದರು...?!" - ತಮ್ಮಣ್ಣ ಶೆಟ್ಟಿಯ ಓಪನ್ ಚ್ಯಾಲೆಂಜ್...!

ಜನರ ಮುಗ್ಧಭಕ್ತಿಯೇ ದಾಳ- ಅರಿಕೋಡಿಯ ಸ್ವಯಂಘೋಷಿತ ಧರ್ಮದರ್ಶಿಯ ಮತ್ತೊಂದು ಮುಖ ಅನಾವರಣಗೈದ  ಚಿಂತಕ ತಮ್ಮಣ್ಣ ಶೆಟ್ಟಿ

ಜನರ ಮುಗ್ಧಭಕ್ತಿಯೇ ದಾಳ- ಅರಿಕೋಡಿಯ ಸ್ವಯಂಘೋಷಿತ ಧರ್ಮದರ್ಶಿಯ ಮತ್ತೊಂದು ಮುಖ ಅನಾವರಣಗೈದ ಚಿಂತಕ ತಮ್ಮಣ್ಣ ಶೆಟ್ಟಿ

ಕೊರಗ ತನಿಯನಿಗೆ ಚಕ್ಕುಲಿ ಹಾರ - ಎಷ್ಟು ಸರಿ‌ ? || ತುಳು ತುಡರ್  || V4NEWS LIVE || TULU THUDAR

ಕೊರಗ ತನಿಯನಿಗೆ ಚಕ್ಕುಲಿ ಹಾರ - ಎಷ್ಟು ಸರಿ‌ ? || ತುಳು ತುಡರ್ || V4NEWS LIVE || TULU THUDAR

Shri Eesha Vitala Dasa Samiji | ಸೌಹಾರ್ದ ಬಾಷಣ ಒಮ್ಮೆ ಕೇಳಿ ನೋಡಿ !! | Tulu Speech | Must Watch | 2022

Shri Eesha Vitala Dasa Samiji | ಸೌಹಾರ್ದ ಬಾಷಣ ಒಮ್ಮೆ ಕೇಳಿ ನೋಡಿ !! | Tulu Speech | Must Watch | 2022

Nagalakshmi Bai: ಏನ್ರೀ ಇದು ಪ್ರೇಮ್.. ರಕ್ಷಿತಾ ಏನಮ್ಮ ಇದು.. ? | KD Movie Song Controversy

Nagalakshmi Bai: ಏನ್ರೀ ಇದು ಪ್ರೇಮ್.. ರಕ್ಷಿತಾ ಏನಮ್ಮ ಇದು.. ? | KD Movie Song Controversy

VITTAL NAYAK KALLADKA | GEETHA SAHITYA SAMBHRAMA |  STAND UP COMEDY | #vittalnayak #standupcomedy

VITTAL NAYAK KALLADKA | GEETHA SAHITYA SAMBHRAMA | STAND UP COMEDY | #vittalnayak #standupcomedy

ರಾಜಕೀಯ ವ್ಯಕ್ತಿಗಳೇ ದನಿಗಳ ಬಿಸ್ಕೆಟ್ ಎಷ್ಟು ದಿನ ನೆಕ್ಕುತ್ತೀರಿ ನೋಡುವ ಏನೇ ಸರ್ಕಸ್ ಮಾಡಿದ್ರು ಹೋರಾಟ ನಿಲ್ಲೋದಿಲ್ಲ.

ರಾಜಕೀಯ ವ್ಯಕ್ತಿಗಳೇ ದನಿಗಳ ಬಿಸ್ಕೆಟ್ ಎಷ್ಟು ದಿನ ನೆಕ್ಕುತ್ತೀರಿ ನೋಡುವ ಏನೇ ಸರ್ಕಸ್ ಮಾಡಿದ್ರು ಹೋರಾಟ ನಿಲ್ಲೋದಿಲ್ಲ.

ದೈವದ ಕಲ ; ಕಾರ್ನಿಕದ ಕೊರಗ ತನಿಯೆ ,ಕೊರಗ ತನಿಯ ದೈವದ ಪುಟ್ಟು ಪುರಾಪು

ದೈವದ ಕಲ ; ಕಾರ್ನಿಕದ ಕೊರಗ ತನಿಯೆ ,ಕೊರಗ ತನಿಯ ದೈವದ ಪುಟ್ಟು ಪುರಾಪು

Full Speech ನಾಗಬನ ಅಲ್ಲ ಅದು ಸಮಾಧಿ-ಶ್ರೀಕಾಂತ್ ಶೆಟ್ಟಿ ಕಾರ್ಕಳ Shrikanth Shetty  Eedu Alimarugudde Speech

Full Speech ನಾಗಬನ ಅಲ್ಲ ಅದು ಸಮಾಧಿ-ಶ್ರೀಕಾಂತ್ ಶೆಟ್ಟಿ ಕಾರ್ಕಳ Shrikanth Shetty Eedu Alimarugudde Speech

There is no need for priests in divine worship.. Thammanna shetty..!!

There is no need for priests in divine worship.. Thammanna shetty..!!

ಪಂಜುರ್ಲಿ ದೈವವನ್ನು ಹೊರಗಿಟ್ಟ ಪುರೋಹಿತ ಕುಟುಂಬದವರಿಂದಲೇ ನಂಬಿಸಿ ಅಗೆಲು ಹಾಕಿದ ತಮ್ಮಣ್ಣ ಶೆಟ್ಟಿ.!

ಪಂಜುರ್ಲಿ ದೈವವನ್ನು ಹೊರಗಿಟ್ಟ ಪುರೋಹಿತ ಕುಟುಂಬದವರಿಂದಲೇ ನಂಬಿಸಿ ಅಗೆಲು ಹಾಕಿದ ತಮ್ಮಣ್ಣ ಶೆಟ್ಟಿ.!

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]