ಉತ್ತರಾದೀಯರ ವಿದ್ಯಾದಾರಿದ್ರ್ಯಕ್ಕೆ "ಮೂಲ" ಕಾರಣ
Автор: VISHWA NANDINI
Загружено: 2026-02-09
Просмотров: 4598
Описание:
ಶ್ರೀಮದ್ ಭಾವಿಸಮೀರರು ತಿಳಿಸಿದ ವಿದ್ಯಾದಾರಿದ್ರ್ಯದ ಭಿಕ್ಷುಕನ ಕಥೆಯಲ್ಲಿ ಆ ಭಿಕ್ಷುಕ ಆ ಕಳ್ಳರ ರಾಜ್ಯದಲ್ಲಿದ್ದ ಹಣ ತರುವದಿಲ್ಲ, ನಾವೂ ಸಹ ಮೂಲ ಶಾಸ್ತ್ರಗಳಿಗೆ ವಿರುದ್ಧವಾದ ಕುಗ್ರಂಥಗಳ ಅರ್ಥವನ್ನು ತಲೆಯಲ್ಲಿ ತುಂಬಿಸಿಕೊಳ್ಳಬಾರದು ಎಂದು ರಾಜರು ಆದೇಶ ಮಾಡುತ್ತಾರೆ.
ಆ ಭಿಕ್ಷುಕ ಸೈನಿಕರ ಸಾಮರ್ಥ್ಯವನ್ನು ರಾಜನ ಮುಂದೆ ಕೊಂಡಾಡಿ ರಾಜಧನವನ್ನು ಪಡೆದು ಶ್ರೀಮಂತನಾದ, ನಾವೂ ರುದ್ರಾದಿಗಳ ಮಾಹಾತ್ಮ್ಯವನ್ನು ಶ್ರೀಮದಾಚಾರ್ಯರ ಮುಂದೆ ಹೇಳಿ ಆಚಾರ್ಯರು ಅನುಗ್ರಹಿಸುವ ಶುದ್ಧ ಅರ್ಥಗಳನ್ನು ತಿಳಿಯಬೇಕು ಎಂದು ಆದೇಶಿಸುತ್ತಾರೆ.
ಆ ಭಿಕ್ಷುಕ ಕಳ್ಳರ ಹಣವನ್ನು ತಂದಿದ್ದರೆ ಆ ದುಷ್ಟ ಹಣ ಅವನನ್ನು ಮತ್ತಷ್ಟು ದರಿದ್ರನನ್ನಾಗಿಸುತ್ತಿತ್ತು. ಹಾಗೇ ಅಪದ್ಧ ಗ್ರಂಥಗಳಿಂದ ಅರ್ಥ ತಿಳಿದರೆ ಮತ್ತಷ್ಟು ತಿಳಿಯ ಹೊರಟರೆ ಮತ್ತಷ್ಟು ವಿದ್ಯಾದಾರಿದ್ರ್ಯವುಂಟಾಗುತ್ತದೆ ಎಂಬ ನೀತಿಯನ್ನು ರಾಜರ ಕಥೆ ಉಪದೇಶಿಸುತ್ತದೆ.
ಹೀಗಿರುವಾಗ, ಶ್ರೀಮದ್ ರಾಮಾಯಣಕ್ಕೆ ವಿರುದ್ಧವಾಗಿ ವ್ಯಾಖ್ಯಾನ ಬರೆದ ಮಲ್ಲಿನಾಥನ ಗ್ರಂಥದಿಂದ ಅರ್ಥ ತಂದು ಚರ್ಚೆ ಮಾಡುತ್ತಿದ್ದಾರೆ, ಉತ್ತರಾದೀಯರು, ಉತ್ತರಾದೀಯ ಮುಖಂಡರಾದ ಸತ್ಯಾತ್ಮರು.
ಅದರ ಖಂಡನೆ ಇಲ್ಲಿದೆ! ಕೇಳಿ!
By Vishnu Daasa Nagendracharya
Link to download Vishwanandini App
https://play.google.com/store/apps/de...
Повторяем попытку...
Доступные форматы для скачивания:
Скачать видео
-
Информация по загрузке: