ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಉತ್ತರಾದೀಯರ ವಿದ್ಯಾದಾರಿದ್ರ್ಯಕ್ಕೆ "ಮೂಲ" ಕಾರಣ

Автор: VISHWA NANDINI

Загружено: 2026-02-09

Просмотров: 4598

Описание: ಶ್ರೀಮದ್ ಭಾವಿಸಮೀರರು ತಿಳಿಸಿದ ವಿದ್ಯಾದಾರಿದ್ರ್ಯದ ಭಿಕ್ಷುಕನ ಕಥೆಯಲ್ಲಿ ಆ ಭಿಕ್ಷುಕ ಆ ಕಳ್ಳರ ರಾಜ್ಯದಲ್ಲಿದ್ದ ಹಣ ತರುವದಿಲ್ಲ, ನಾವೂ ಸಹ ಮೂಲ ಶಾಸ್ತ್ರಗಳಿಗೆ ವಿರುದ್ಧವಾದ ಕುಗ್ರಂಥಗಳ ಅರ್ಥವನ್ನು ತಲೆಯಲ್ಲಿ ತುಂಬಿಸಿಕೊಳ್ಳಬಾರದು ಎಂದು ರಾಜರು ಆದೇಶ ಮಾಡುತ್ತಾರೆ.

ಆ ಭಿಕ್ಷುಕ ಸೈನಿಕರ ಸಾಮರ್ಥ್ಯವನ್ನು ರಾಜನ ಮುಂದೆ ಕೊಂಡಾಡಿ ರಾಜಧನವನ್ನು ಪಡೆದು ಶ್ರೀಮಂತನಾದ, ನಾವೂ ರುದ್ರಾದಿಗಳ ಮಾಹಾತ್ಮ್ಯವನ್ನು ಶ್ರೀಮದಾಚಾರ್ಯರ ಮುಂದೆ ಹೇಳಿ ಆಚಾರ್ಯರು ಅನುಗ್ರಹಿಸುವ ಶುದ್ಧ ಅರ್ಥಗಳನ್ನು ತಿಳಿಯಬೇಕು ಎಂದು ಆದೇಶಿಸುತ್ತಾರೆ.

ಆ ಭಿಕ್ಷುಕ ಕಳ್ಳರ ಹಣವನ್ನು ತಂದಿದ್ದರೆ ಆ ದುಷ್ಟ ಹಣ ಅವನನ್ನು ಮತ್ತಷ್ಟು ದರಿದ್ರನನ್ನಾಗಿಸುತ್ತಿತ್ತು. ಹಾಗೇ ಅಪದ್ಧ ಗ್ರಂಥಗಳಿಂದ ಅರ್ಥ ತಿಳಿದರೆ ಮತ್ತಷ್ಟು ತಿಳಿಯ ಹೊರಟರೆ ಮತ್ತಷ್ಟು ವಿದ್ಯಾದಾರಿದ್ರ್ಯವುಂಟಾಗುತ್ತದೆ ಎಂಬ ನೀತಿಯನ್ನು ರಾಜರ ಕಥೆ ಉಪದೇಶಿಸುತ್ತದೆ.

ಹೀಗಿರುವಾಗ, ಶ್ರೀಮದ್ ರಾಮಾಯಣಕ್ಕೆ ವಿರುದ್ಧವಾಗಿ ವ್ಯಾಖ್ಯಾನ ಬರೆದ ಮಲ್ಲಿನಾಥನ ಗ್ರಂಥದಿಂದ ಅರ್ಥ ತಂದು ಚರ್ಚೆ ಮಾಡುತ್ತಿದ್ದಾರೆ, ಉತ್ತರಾದೀಯರು, ಉತ್ತರಾದೀಯ ಮುಖಂಡರಾದ ಸತ್ಯಾತ್ಮರು.

ಅದರ ಖಂಡನೆ ಇಲ್ಲಿದೆ! ಕೇಳಿ!


By Vishnu Daasa Nagendracharya

Link to download Vishwanandini App

https://play.google.com/store/apps/de...

Не удается загрузить Youtube-плеер. Проверьте блокировку Youtube в вашей сети.
Повторяем попытку...
ಉತ್ತರಾದೀಯರ ವಿದ್ಯಾದಾರಿದ್ರ್ಯಕ್ಕೆ "ಮೂಲ" ಕಾರಣ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಶ್ರೀಮದ್ ಭಾವಿಸಮೀರರಿಗೆ ಧರ್ಮತತ್ವಗಳಲ್ಲಿ ಸಂಶಯವಿದೆಯಂತೆ! ಮಾಹುಲಿ ಆಚಾರ್ಯರ ಆಕ್ಷೇಪಕ್ಕೆ ರಾಜರೇ ನೀಡಿದ ಉತ್ತರಗಳು!

ಶ್ರೀಮದ್ ಭಾವಿಸಮೀರರಿಗೆ ಧರ್ಮತತ್ವಗಳಲ್ಲಿ ಸಂಶಯವಿದೆಯಂತೆ! ಮಾಹುಲಿ ಆಚಾರ್ಯರ ಆಕ್ಷೇಪಕ್ಕೆ ರಾಜರೇ ನೀಡಿದ ಉತ್ತರಗಳು!

ಯಾರು? ಯಾವ ಅವತಾರ? Yaru ? Yara avatar?

ಯಾರು? ಯಾವ ಅವತಾರ? Yaru ? Yara avatar?

Rujutva Prashnottara

Rujutva Prashnottara

ನಾನು ವಿದ್ಯಾಪೀಠವನ್ನು ಬಿಡಲು ಮತ್ತು ಮಾಹುಲಿ ಆಚಾರ್ಯರನ್ನು ಪರಿಪೂರ್ಣವಾಗಿ ತೊರೆಯಲು ಕಾರಣ

ನಾನು ವಿದ್ಯಾಪೀಠವನ್ನು ಬಿಡಲು ಮತ್ತು ಮಾಹುಲಿ ಆಚಾರ್ಯರನ್ನು ಪರಿಪೂರ್ಣವಾಗಿ ತೊರೆಯಲು ಕಾರಣ

ಬಗೆದಷ್ಟು ಬಯಲಾಗ್ತಾ ಇರೋ ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಕಥೆ .? ಸುಳ್ಳು ಕೇಸ್ ಮಾಡಿದ್ದ ಇದೆ ಪೊಲೀಸ್.!

ಬಗೆದಷ್ಟು ಬಯಲಾಗ್ತಾ ಇರೋ ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಕಥೆ .? ಸುಳ್ಳು ಕೇಸ್ ಮಾಡಿದ್ದ ಇದೆ ಪೊಲೀಸ್.!

short story of jagannatha dasaru

short story of jagannatha dasaru

ಜಗದ್ಗುರು ಶಂಕರ ಭಾಗತ್ಪಾದರ ಬಗ್ಗೆ ಅವರ ಕುಟುಂಬದವರಿಗೇ ಗೊತ್ತಿಲ್ಲ! ನೋವಿನ ಸಂಗತಿ |  ವಿವೇಕದೀಪ್ತಿ | Dharma Vahini

ಜಗದ್ಗುರು ಶಂಕರ ಭಾಗತ್ಪಾದರ ಬಗ್ಗೆ ಅವರ ಕುಟುಂಬದವರಿಗೇ ಗೊತ್ತಿಲ್ಲ! ನೋವಿನ ಸಂಗತಿ | ವಿವೇಕದೀಪ್ತಿ | Dharma Vahini

ಮೂಳೆಗಳು ಗಟ್ಟಿಯಾಗಲು | 100 ವರ್ಷಗಳಾದರೂ ಮೂಳೆಗಳು ಗಟ್ಟಿಮುಟ್ಟು 1. ಆಹಾರ, 2. ಮುದ್ರೆ, 3. ?

ಮೂಳೆಗಳು ಗಟ್ಟಿಯಾಗಲು | 100 ವರ್ಷಗಳಾದರೂ ಮೂಳೆಗಳು ಗಟ್ಟಿಮುಟ್ಟು 1. ಆಹಾರ, 2. ಮುದ್ರೆ, 3. ?

News Karkala |  ಪ್ರಸಿದ್ಧ ಗಾಯಕ ಪದ್ಮಶ್ರೀ ಪಂಡಿತ್‌ ಶ್ರೀ ಎಂ. ವೆಂಕಟೇಶ್‌ ಕುಮಾರ್‌ ಅವರಿಂದ ಭಜನ್‌ ಸಂಧ್ಯಾ

News Karkala | ಪ್ರಸಿದ್ಧ ಗಾಯಕ ಪದ್ಮಶ್ರೀ ಪಂಡಿತ್‌ ಶ್ರೀ ಎಂ. ವೆಂಕಟೇಶ್‌ ಕುಮಾರ್‌ ಅವರಿಂದ ಭಜನ್‌ ಸಂಧ್ಯಾ

3 ವರ್ಷ ಜೈಲು ಶಿಕ್ಷೆ ಆದೇಶ ನೀಡಿದ ಕೋರ್ಟ್! ಇದು ಗವರ್ನರ್ ಇಂಪ್ಯಾಕ್ಟ್! ರಾಜ್ಯಪಾಲರಿಗೆ ನಿಂದಿಸಿ ಅವಹೇಶನ ಮಾಡಿದ ಕೇಸ್

3 ವರ್ಷ ಜೈಲು ಶಿಕ್ಷೆ ಆದೇಶ ನೀಡಿದ ಕೋರ್ಟ್! ಇದು ಗವರ್ನರ್ ಇಂಪ್ಯಾಕ್ಟ್! ರಾಜ್ಯಪಾಲರಿಗೆ ನಿಂದಿಸಿ ಅವಹೇಶನ ಮಾಡಿದ ಕೇಸ್

Madhware nimm nade yetta?  ಮಾಧ್ವರೆ ನಿಮ್ಮ ನಡೆ ಯತ್ತ?

Madhware nimm nade yetta? ಮಾಧ್ವರೆ ನಿಮ್ಮ ನಡೆ ಯತ್ತ?

ಯಕ್ಷಗಾನ ಹಾಸ್ಯ - ಅಶೋಕ್ ಭಟ್ - ಚಪ್ಪರಮನೆ - ದಕ್ಷ ಯಜ್ಞ - Shreeprabha Studio

ಯಕ್ಷಗಾನ ಹಾಸ್ಯ - ಅಶೋಕ್ ಭಟ್ - ಚಪ್ಪರಮನೆ - ದಕ್ಷ ಯಜ್ಞ - Shreeprabha Studio

ಧರ್ಮದ ಹೆಸರಿನಲ್ಲಿ ಜನ ಸೇರೋದು ಬರೀ ರಾಜಕೀಯ | ಡಾ. ಜೆ.ಎಸ್. ಪಾಟೀಲ | VachanaTV | EP03

ಧರ್ಮದ ಹೆಸರಿನಲ್ಲಿ ಜನ ಸೇರೋದು ಬರೀ ರಾಜಕೀಯ | ಡಾ. ಜೆ.ಎಸ್. ಪಾಟೀಲ | VachanaTV | EP03

ಸಾಲಿಗ್ರಾಮದ ರಹಸ್ಯ ಬಿಚ್ಚಿಟ್ಟ ಮಂತ್ರಾಲಯ ಆಚಾರ್ಯರು | ಮಂತ್ರಾಲಯ ರಾಯರ ಬೃಂದಾವನ | ವಿಶೇಷ ಸಂಚಿಕೆ | ರಾಯರ ಭಕ್ತ |

ಸಾಲಿಗ್ರಾಮದ ರಹಸ್ಯ ಬಿಚ್ಚಿಟ್ಟ ಮಂತ್ರಾಲಯ ಆಚಾರ್ಯರು | ಮಂತ್ರಾಲಯ ರಾಯರ ಬೃಂದಾವನ | ವಿಶೇಷ ಸಂಚಿಕೆ | ರಾಯರ ಭಕ್ತ |

#satyatmatirtha_swamiji #pravachan #uttaradimatha #viralvideo #shivaratri #2026 #gurubhyo #viral #yt

#satyatmatirtha_swamiji #pravachan #uttaradimatha #viralvideo #shivaratri #2026 #gurubhyo #viral #yt

Shiva Chintane - Part 1 | Pt. Pavamanacharyaru

Shiva Chintane - Part 1 | Pt. Pavamanacharyaru

ಸತ್ಯಾತ್ಮರಿಗೆ ಮಾಹುಲಿ ಆಚಾರ್ಯರಿಗೆ ಮಧ್ವಮಾರ್ಗವನ್ನು ಅನುಸರಿಸಲು ಸಾಧ್ಯವಿದೆಯೇ?

ಸತ್ಯಾತ್ಮರಿಗೆ ಮಾಹುಲಿ ಆಚಾರ್ಯರಿಗೆ ಮಧ್ವಮಾರ್ಗವನ್ನು ಅನುಸರಿಸಲು ಸಾಧ್ಯವಿದೆಯೇ?

ಮನನೊಂದು ದಾನ ಕಾರ್ಯಕ್ಕೆ ವಿದಾಯ ಘೋಷಿಸಿದ ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ

ಮನನೊಂದು ದಾನ ಕಾರ್ಯಕ್ಕೆ ವಿದಾಯ ಘೋಷಿಸಿದ ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ

ವಾದಿರಾಜರಿಗೆ ವಿದ್ಯಾದಾರಿದ್ರ್ಯವೇ...? Do Vadirajaru have Vidyadaridrya?

ವಾದಿರಾಜರಿಗೆ ವಿದ್ಯಾದಾರಿದ್ರ್ಯವೇ...? Do Vadirajaru have Vidyadaridrya?

Sri Jagannatha Dasaru Part 1 | First 25 Minutes | Full Movie Streaming Soon

Sri Jagannatha Dasaru Part 1 | First 25 Minutes | Full Movie Streaming Soon

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]