ಮಾಗಧ ವಧೆ|ಯಕ್ಷಾವತರಣ - 6|ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ |"ಯಕ್ಷಧ್ರುವ ಪಟ್ಲ" ಗಾನಯಾನ ರಜತ ಪರ್ವ
Автор: Kolthige live media
Загружено: 2025-08-07
Просмотров: 11893
Описание:
ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ
ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.), ಬೆಳ್ತಂಗಡಿ
ರೋಟರಿ ಕ್ಲಬ್, ಬೆಳ್ತಂಗಡಿ - ಸಹಯೋಗದೊಂದಿಗೆ
ಯಕ್ಷಾವತರಣ - 6
ಸಾಂಸ್ಥಿಕ ನೇತಾರ ಯು. ವಿಜಯರಾಘವ ಪಡ್ವೆಟ್ನಾಯ ಸಂಸ್ಮರಣೆ
ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ
"ಯಕ್ಷಧ್ರುವ ಪಟ್ಲ" ಗಾನಯಾನ ರಜತ ಪರ್ವ
ಸ್ಥಳ : ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.), ಬೆಳ್ತಂಗಡಿ
ದಿನಾಂಕ : 04-08-2025 ರಿಂದ 10-08-2025
ಸಮಯ : ಸಂಜೆ ಗಂಟೆ 4-45 ರಿಂದ 8-45 ರ ತನಕ
----------------------------------------------------------
07-8-2025 ಗುರುವಾರ
ಮಾಗಧ ವಧೆ
ಹಿಮ್ಮೇಳ : ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ
ಗುರುಪ್ರಸಾದ ಬೊಳಿಂಜಡ್ಕ, ಕೌಶಿಕ್ ರಾವ್ ಪುತ್ತಿಗೆ
ಮುಮ್ಮೇಳ :
ಕೃ಼ಷ್ಣ : ಕೆರೇಕೈ ಉಮಾಕಾಂತ ಭಟ್
ಮಾಗಧ : ಉಜಿರೆ ಅಶೋಕ ಭಟ್
ಧರ್ಮರಾಯ : ಡಾ. ವಿನಾಯಕ ಭಟ್ ಗಾಳಿಮನೆ
ಭೀಮ : ವಿನಯ ಆಚಾರ್ಯ ಹೊಸಬೆಟ್ಟು
-----------------------------------------------------------------------------------------
Contact for Live streaming
Kolthige live media
mo : 9845842849
-------------------------------------------------------------------------------------------
subscribe for live programe
/ @klothigelivemedia
Join what's app group for updates
https://chat.whatsapp.com/CJqbnmmcFvF...
#kolthigelivemedia #costal #hanumagiri #yakshagana #talamaddale
Повторяем попытку...
Доступные форматы для скачивания:
Скачать видео
-
Информация по загрузке: