ಕೈಪು ಶ್ರೀಕಂಠಶಾಸ್ತ್ರಿಗಳ ವಂಶಜರಿಂದ ಕೋಟೆರಾಮೇಶ್ವರಸ್ವಾಮಿಗೆ ಶೇಷವಾಹನಉತ್ಸವ
Автор: G Tv News Kannada
Загружено: 2026-02-24
Просмотров: 621
Описание:
ಕೈಪು ಶ್ರೀಕಂಠಶಾಸ್ತ್ರಿಗಳ ವಂಶಜರಿಂದ ಕೋಟೆರಾಮೇಶ್ವರಸ್ವಾಮಿಗೆ ಶೇಷವಾಹನಉತ್ಸವ #koterameshwara# G Tv News Kannada
#GTvNewsKannada #KannadaNews #KarnatakaNews
ಮಾಗಡಿ ಪಟ್ಟಣದ ಐತಿಹಾಸಿಕ ಮುಮ್ಮಡಿ ಕೆಂಪೇಗೌಡರಕಾಲದ ಕೋಟೆ ರಾಮೇಶ್ವರಸ್ವಾಮಿ ದೇವಾಲಯದ ಜಾತ್ರಾಮಹೋತ್ಸವದಲ್ಲಿ ಅಷ್ಟಮಿಯದಿನದ ಪೂಜಾ ಕಾರ್ಯಕ್ರಮ ಹಾಗೂ ಶೇಷವಾಹನ ಉತ್ಸವವನ್ನು ತಲಾತಲಾಂತರದಿಂದ ಕೈಪು ಶ್ರೀಕಂಠಶಾಸ್ತ್ರಿಗಳ ವಂಶಜರು ನಡೆಸಿಕೊಂಡು ಬರಿತ್ತಿದ್ದು ಅದರಂತೆ ಈ ಬಾರಿ ಮಂಜುನಾಥ ರವರ ನೇತೃತ್ವದಲ್ಲಿ ಕೋಟೆರಾಮೇಶ್ವರಸ್ವಾಮಿಗೆ ಅಭಿಷೇಕ ಅಲಂಕಾರ ಹಾಗೂ ಉತ್ಸವಮೂರ್ತಿಗೆ ಶೇಷವಾಹನಉತ್ಸವವನ್ನು ನಡೆಸಿದರು........
Повторяем попытку...
Доступные форматы для скачивания:
Скачать видео
-
Информация по загрузке: