ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya

Автор: Panchajanya Kannada Class

Загружено: 2024-12-06

Просмотров: 11305

Описание: ಕನ್ನಡ ವಿವೇಕ-೧.ಕವಿರಾಜಮಾರ್ಗದ ಆಯ್ದ ಪದ್ಯಗಳ ಭಾವಾರ್ಥ:-

ಕನ್ನಡ ನಾಡು-ನುಡಿ-ಸಾಹಿತ್ಯದ ಐತಿಹಾಸಿಕತೆ, ವ್ಯಾಪಕತೆಯನ್ನು ಗುರುತಿಸುವ ಒಂದು ಅಪೂರ್ವ ದಾಖಲೆಯೆಂದರೆ ಕವಿರಾಜಮಾರ್ಗವಾಗಿದೆ. ಇದು ಕನ್ನಡದ ಮೊದಲ ಉಪಲಬ್ದ ಅಲಂಕಾರಶಾಸ್ತ್ರ ಗ್ರಂಥವಾಗಿದೆ. ಕನ್ನಡ ಕಾವ್ಯ ಗುಣ-ದೋಷಗಳ ಬಗ್ಗೆ ವಿವೇಕವನ್ನು ಬೆಳೆಸಿ ಹೇಳುವುದು ಇದರ ಮುಖ್ಯ ಗುರಿಯಾಗಿದೆ. ಕನ್ನಡ ನಾಡು-ನುಡಿಯ ಮೌಲ್ಯವನ್ನು ಚಾರಿತ್ರಿಕ, ಲಾಕ್ಷಣಿಕ, ವಿವೇಕಪರ ಎಂಬ ಮೂರು ನೆಲೆಯಲ್ಲಿ ಅರಿತುಕೊಳ್ಳಲು ಈ ಕೃತಿ ಬಹುಮುಖ್ಯ ಆಕರವಾಗಿದೆ. ಈ ಪಠ್ಯ ಭಾಗದಲ್ಲಿ ಕವಿರಾಜಮಾರ್ಗದ ಹತ್ತು ಪದ್ಯಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಈ ಪದ್ಯಗಳಲ್ಲಿ ಕನ್ನಡ ನಾಡಿನ ಜನರ ಗುಣ, ಶೀಲ, ಸ್ವಭಾವ, ನಾಡಿನ ಭೌಗೋಳಿಕ ಮೇರೆ ಮತ್ತು ಪ್ರಾಚೀನ ಪ್ರಸಿದ್ಧ ಗದ್ಯ ಪದ್ಯ ಕವಿಗಳ ವಿವರಗಳನ್ನು ಕಾಣಬಹುದು.

೧. ವಿಮಲೋದಯ, ನಾಗಾರ್ಜುನ, ಜಯಬಂಧು ಹಾಗೂ ದುರ್ವಿನೀತರು ಶ್ರೇಷ್ಠ ಗದ್ಯ ಬರಹಗಾರರೆಂದು ತಿಳಿಸುತ್ತಾನೆ. ಅಲ್ಲದೆ ಪರಮಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲರನ್ನು ಪದ್ಯದ ಪ್ರಸಿದ್ಧ ಕವಿಗಳೆಂದುಹೇಳುತ್ತಾನೆ. ಇಲ್ಲಿ ಉಲ್ಲೇಖಿತರಾಗಿರುವ ಗದ್ಯ-ಪದ್ಯ ಬರಹಗಾರರಕುರಿತು ನಿರ್ದಿಷ್ಟವಾದ ನಿಖರವಾದ ಸಂಗತಿಗಳು ನಮಗೆ ಸಿಗುವುದಿಲ್ಲ. ಆದರೆ ಇವರೆಲ್ಲ ಕವಿರಾಜಮಾರ್ಗದ ಪೂರ್ವದಲ್ಲಿ ಇದ್ದರೆಂಬುದಕ್ಕೆ ಈ ಉಲ್ಲೇಖಗಳೇ ಸಾಕ್ಷಿ.

೨. ಪದ್ಯ ಸಮಸ್ತ ಜನತೆಯ ಹೃದಯವನ್ನು ಸೂರೆಗೊಳ್ಳುತ್ತದೆ. ಅದು ಪದ ಮತ್ತು ಪಾದನಿಯಮಕ್ಕೆ ಒಳಪಟ್ಟಿರುತ್ತದೆ. ಛಂದೋವಿದ್ಯೆಯನ್ನು ಅನುಸರಿಸುವ ಈ ಮೂಲಭೂತ ಅಭಿವ್ಯಕ್ತಿ ವೃತ್ತಗಳಿಂದ ಜಾತಿಪದ್ಯಗಳಿಂದ ಕೂಡಿರುತ್ತದೆ.

೩. ಖ್ಯಾತಿವೆತ್ತ ಗುಣಸೂರಿ, ನಾರಾಯಣ, ಭಾರವಿ, ಕಾಳಿದಾಸ, ಮಾಘ ಮೊದಲಾದವರು ಈ ರೀತಿಯಲ್ಲಿ ಮಹಾಕಾವ್ಯದ ವಿಶಿಷ್ಟ ಕ್ರಮವನ್ನು ಹಾಕಿಕೊಟ್ಟ ಶ್ರೇಷ್ಠಕವಿಗಳು.

೪. ಶ್ರೇಷ್ಠರಾದ ಶ್ರೀವಿಜಯ, ಕವೀಶ್ವರ, ಪಂಡಿತಚಂದ್ರ, ಲೋಕಪಾಲ ಮೊದಲಾದವರ ನಿರುಪಮ ವಸ್ತು ವಿಸ್ತರ ರಚನೆಗಳು ಹಿಂದೆ ಹೇಳಿದ ಆದ್ಯ ಕಾವ್ಯಕ್ಕೆ ಉದಾಹರಣೆಗಳು.

೫. ಬೇರೆ ಭಾಷೆಗಳಿಗಿಂತ ಭಿನ್ನವಾದ ಕನ್ನಡದಲ್ಲಿ ಈಗಲೂ ಪ್ರಸಿದ್ಧವಾಗಿರುವ, ಎಂಬುವು ಪ್ರಸಿದ್ಧ ಕಾವ್ಯಗಳಲ್ಲಿ ಸೇರುವಂತೆ ಚಿತ್ತಾಣ ಮತ್ತು ಬೆದಂಡೆ ಎಂಬ ಪುರಾತನ ಕವಿಗಳು ಮಾಡಿದರು.

೬. ಕಂದಪದ್ಯ ಸ್ವಚ್ಛವಾದ ವೃತ್ತ ಮತ್ತು ಅಲ್ಲಲ್ಲಿ ಜಾತಿಪದ್ಯಗಳು ವಿಷಯ ಮಾತ್ರ ಹೇಳಿರುವುದರಿಂದ ಇದು ಮಾತ್ರಾ ಛಂದಸ್ಸಿನ ಕಂದ, ಅಕ್ಷರ ಛಂದಸ್ಸಿನ ವೃತ್ತ ಮತ್ತು ಅಂಶ ಛಂದಸ್ಸಿನ ಪದ್ಯಗಳು ಸೇರಿದ ವಿಶಿಷ್ಟ ಕಾವ್ಯಪ್ರಕಾರವೆಂದು ಊಹಿಸಬಹುದು.

೭. ಕಂದಪದ್ಯಗಳು ಹಲವಿದ್ದು, ಅವುಗಳ ಜೊತೆಗೆ ಸುಂದರ ವೃತ್ತಗಳು, ಅಕ್ಕರ, ಚೌಪದಿ, ಗೀತಿಕೆ ಮತ್ತು ತ್ರಿಪದಿಗಳು ಅಂದವಾಗಿ ಸೇರುವಂತೆ ಹೇಳಿದರೆ ಅದು ಚೆತ್ತಾಣ.

೮. ಕಾವೇರಿಯಿಂದ ಗೋದಾವರಿಯವರೆಗಿನ ವಿಸ್ತಾರದಲ್ಲಿ ಹರಡಿಕೊಂಡಿರುವ ನಾಡು, ಕನ್ನಡ ನಾಡು. ಈ ನಾಡಿನಲ್ಲಿರುವ ಕನ್ನಡ ಜನಸಮುದಾಯವು ಭೂಮಂಡಲದಲ್ಲಿ ವಿಲೀನವಾಗಿಯೂ ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿದ್ದಾರೆ.

೯. ಈ ಭೂಭಾಗದಲ್ಲಿಯೇ ಕಿಸುವೊಳಲು (ಪಟ್ಟದಕಲ್ಲು), ಕೊಪಣ (ಕೊಪ್ಪಳ), ಪುಲಿಗೆರೆ (ಲಕ್ಷೇಶ್ವರ), ಒಕ್ಕುಂದ (ಒಕ್ಕುಂದಗಳ ನಡುವಣ ನಾಡು ತಿರುಳನ್ನಡ ಮಾತು ಎನ್ನುವುದು ಆಡುವುದು ಮಾತ್ರವಲ್ಲ ಅದೊಂದು ಅರಿವಿನ ಪ್ರಕ್ರಿಯೆ ಎಂಬ ಸ್ಪಷ್ಟತೆ ಮಾರ್ಗಕಾರನದು.

೧೦. ಪದವನ್ನು ಅರಿತು ನುಡಿಯಲು, ನುಡಿದುದನ್ನು ಸರಿಯಾಗಿ ತಿಳಿಯಲು ಸಮರ್ಥರು ಈ ನಾಡವರು. ನಿಜವಾಗಿಯೂ ಭಾಷೆಯಲ್ಲಿ ಚತುರರಾದ ಈ ಜನರು ಕಾವ್ಯದ ಕುರಿತು ಅಧ್ಯಯನ ನಡೆಸದೆಯೂ ಸಹಜವಾಗಿಯೇ ಕಾವ್ಯವನ್ನು ಪ್ರಯೋಗಿಸಬಲ್ಲ ಪರಿಣತಮತಿಗಳು.

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕವಿರಾಜಮಾರ್ಗ(ಆಯ್ದ ಪದ್ಯಗಳು-೨)- ಶ್ರೀವಿಜಯ॥ಕನ್ನಡದ ಮೊದಲ ಉಪಲಬ್ಧ ಆಧಾರ ಗ್ರಂಥ॥Kavirajamarga-Srivijaya

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಕಾರ್ತಿಕ ಋಷಿಯ ಕಥೆ - ಶಿವಕೋಟ್ಯಾಚಾರ್ಯ ॥ ವಡ್ಡಾರಾಧನೆ॥Karthiak Rishiya Kathe - Vaddaradhane

ಕಾರ್ತಿಕ ಋಷಿಯ ಕಥೆ - ಶಿವಕೋಟ್ಯಾಚಾರ್ಯ ॥ ವಡ್ಡಾರಾಧನೆ॥Karthiak Rishiya Kathe - Vaddaradhane

BA 1st Sem - SEP - ಕನ್ನಡ ವಿವೇಕ-೧

BA 1st Sem - SEP - ಕನ್ನಡ ವಿವೇಕ-೧

ಮೊಸರಿನ ಮಂಗಮ್ಮ(ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ # Mosarina Mangamma - Masti Venkatesha Iyengar

ಮೊಸರಿನ ಮಂಗಮ್ಮ(ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ # Mosarina Mangamma - Masti Venkatesha Iyengar

ಕತ್ತಲನು ತ್ರಿಶೂಲ ಹಿಡಿದ ಕತೆ

ಕತ್ತಲನು ತ್ರಿಶೂಲ ಹಿಡಿದ ಕತೆ

ಚಂಡಿಯ ಕಥೆ

ಚಂಡಿಯ ಕಥೆ

ಕವಿರಾಜಮಾರ್ಗ ಶ್ರೀವಿಜಯ Kavirajamarga Srivijaya

ಕವಿರಾಜಮಾರ್ಗ ಶ್ರೀವಿಜಯ Kavirajamarga Srivijaya

Carlos Alcaraz v Novak Djokovic Highlights | Australian Open 2026 Final

Carlos Alcaraz v Novak Djokovic Highlights | Australian Open 2026 Final

Parts of Speech in English Grammar Kannada Explanation/Basic English Grammar/ High School Grammar

Parts of Speech in English Grammar Kannada Explanation/Basic English Grammar/ High School Grammar

Obalenie reżimu? / Pilne spotkanie w Moskwie / USA szykują uderzenie

Obalenie reżimu? / Pilne spotkanie w Moskwie / USA szykują uderzenie

ಕನ್ನಡ ಪದಗೊಳ್ - ಜಿ.ಪಿ.ರಾಜರತ್ನಂ ॥ರತ್ನನ ಪದಗಳು॥Kannada Padagol - G. P. Rajarathnam

ಕನ್ನಡ ಪದಗೊಳ್ - ಜಿ.ಪಿ.ರಾಜರತ್ನಂ ॥ರತ್ನನ ಪದಗಳು॥Kannada Padagol - G. P. Rajarathnam

ರೊಟ್ಟಿ ಕಥೆ - ಪಿ.ಲಂಕೇಶ್ # Rotti - Lankesh P

ರೊಟ್ಟಿ ಕಥೆ - ಪಿ.ಲಂಕೇಶ್ # Rotti - Lankesh P

ಸೌಂದರ್ಯ ಮತ್ತು ಮೈಬಣ್ಣ. ರಾಮ್ ಮನೋಹರ ಲೋಹಿಯಾ

ಸೌಂದರ್ಯ ಮತ್ತು ಮೈಬಣ್ಣ. ರಾಮ್ ಮನೋಹರ ಲೋಹಿಯಾ

ಕಾರ್ತಿಕ ಋಷಿಯ ಕಥೆ - ಸಂಪೂರ್ಣ ಕಥಾ ಸಾರಾಂಶ

ಕಾರ್ತಿಕ ಋಷಿಯ ಕಥೆ - ಸಂಪೂರ್ಣ ಕಥಾ ಸಾರಾಂಶ

Amruthamathiya swagatha | ಅಮೃತಮತಿಯ ಸ್ವಗತ | B.Com 1st Sem | Kannada | Dr. Jnana Deevige

Amruthamathiya swagatha | ಅಮೃತಮತಿಯ ಸ್ವಗತ | B.Com 1st Sem | Kannada | Dr. Jnana Deevige

Ramalingappa T. Begur talk at Chintana charana Davanagere Kaginele peetha

Ramalingappa T. Begur talk at Chintana charana Davanagere Kaginele peetha

ВЕСЬ РЕМОНТ ЗА 17 МИНУТ: квартира от ПИК 33м² | ОТ И ДО

ВЕСЬ РЕМОНТ ЗА 17 МИНУТ: квартира от ПИК 33м² | ОТ И ДО

ದೇವರು ರುಜು ಮಾಡಿದನು - ಕುವೆಂಪು॥ಪಕ್ಷಿಕಾಶಿ॥Devaru Ruju Madidanu - Kuvempu

ದೇವರು ರುಜು ಮಾಡಿದನು - ಕುವೆಂಪು॥ಪಕ್ಷಿಕಾಶಿ॥Devaru Ruju Madidanu - Kuvempu

Co Naprawdę Powiedział Donald Trump na Spotkaniu Gabinetowym [Lektor PL]?

Co Naprawdę Powiedział Donald Trump na Spotkaniu Gabinetowym [Lektor PL]?

ಕತ್ತಲನು ತ್ರಿಶೂಲ ಹಿಡಿದ ಕಥೆ - ಕುಂ.ವೀರಭದ್ರಪ್ಪ ॥SEP॥ ಕನ್ನಡ ವಿವೇಕ-೧/ದಾ.ವಿ.ವಿ

ಕತ್ತಲನು ತ್ರಿಶೂಲ ಹಿಡಿದ ಕಥೆ - ಕುಂ.ವೀರಭದ್ರಪ್ಪ ॥SEP॥ ಕನ್ನಡ ವಿವೇಕ-೧/ದಾ.ವಿ.ವಿ

hunger by jayanta mahapatra summary in kannada. ಕನ್ನಡದಲ್ಲಿ ವಿವರಣೆ @learneasilyhub

hunger by jayanta mahapatra summary in kannada. ಕನ್ನಡದಲ್ಲಿ ವಿವರಣೆ @learneasilyhub

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]