ವೈರ್ಮುಡಿ ಉತ್ಸವ ಮಂಡ್ಯ
Автор: Natarajjetty 0969
Загружено: 2024-03-20
Просмотров: 6031
Описание: ಮಂಡ್ಯ ನಗರದ ಜಿಲ್ಲಾ ಖಜಾನೆ ಕೇಂದ್ರ ಮಂಡ್ಯ ಖಜನೆಯಲ್ಲಿ ಇಟ್ಟಿದ್ದ ಶ್ರೀ ಚೆಲುವನಾರಾಯಣ ಸ್ವಾಮಿಯ ಆಭರಣವನ್ನು ಇಂದು ತೆಗೆದು ಶ್ರೀ ಶ್ರೀನಿವಾಸನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಮೈಸೂರು ರಸ್ತೆಯ ಇಂಡವಾಳ ಗ್ರಾಮದ ಮುಖಾಂತರ ಶ್ರೀರಂಗಪಟ್ಟಣ ಮಾಣಿಕ್ಯನಳ್ಳಿ ಮೇಲುಕೋಟೆ ತಲುಪುತ್ತದೆ ಸಂಜೆ 5:30ಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಡಾ. ಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರಾದ ಯತೀಶ್ ರವರು. ಉತ್ಸವಕ್ಕೆ ಆರಂಭ ಚಾಲನೆ ನೀಡಿದರು
Повторяем попытку...
Доступные форматы для скачивания:
Скачать видео
-
Информация по загрузке: