ಟೇಬಲಲ್ಲಿ ದುಡ್ಡು ಇಟ್ಟು ಜ್ಯೋತಿಷ್ಯ ಕೇಳಿದರೆ ದೈವಗಳಿದ್ದ ಭೂಮಿ MRPLಗೂ ಹೋಗ್ತದೆ, ಬಲ್ಕುಂಜೆಯ ಭೂಮಿಯೂ ಹೋಗ್ತದೆ..!
Автор: Nikhara News
Загружено: 2022-07-19
Просмотров: 68151
Описание:
ಟೇಬಲಲ್ಲಿ ದುಡ್ಡು ಇಟ್ಟು ಜ್ಯೋತಿಷ್ಯ ಕೇಳಿದರೆ ದೈವಗಳಿದ್ದ ಭೂಮಿ MRPLಗೂ ಹೋಗ್ತದೆ, ಬಲ್ಕುಂಜೆಯ ಭೂಮಿಯೂ ಹೋಗ್ತದೆ, ನಾಗಬನವೂ ಶಿಫ್ಟ್ ಆಗ್ತದೆ..!
3 ಲಕ್ಷ ಖರ್ಚು ಮಾಡಿ ದೈವ ಶಿಫ್ಟ್ ಮಾಡಿದರೆ ಹೋಗುವುದು 8 ರೂಪಾಯಿಯ ತೆಂಗಿನ ಕಾಯಿ ಮಾತ್ರ..!
ಹಂದಿ ಮಾಂಸ ತಿಂದರೆ ಗುರು ಕೈಬಿಡುವುದು ಹೌದೇ..?
ಒಂದೇ ಕರುಳ ಬಳ್ಳಿಗಳಲ್ಲಿ ಒಂದು ಮಗು ಸಣ್ಣ ಪ್ರಾಯದಲ್ಲಿ ನಿಧನವಾದರೆ ಆ ಮನೆಯ ಬೇರೆ ವಿವಾಹಕ್ಕೆ ಅಡಚಣೆ ಕೊಡುವುದಕ್ಕೆ ಏನೂ ಮಾಡಬೇಕು..?
ದೈವ ಕೊಟ್ಟ ಭೂಮಿಯನ್ನು ಪಾಲು ಮಾಡುವುದು, ದೈವಕ್ಕೆ ಪಾಲು ಕೊಡುವುದು ಅಂದರೆ ಇದೇ ತಲೆಮಾರು ಕೊನೆಯೇ..? ಈ ಅನಿಷ್ಠತೆ ಆದರೆ ಪರಿಣಾಮ ಏನಾಗಬಹುದು..?
ನೇತ್ರಾವತಿ, ಕುಮಾರಧಾರ ನದಿಗಳಲ್ಲಿರುವ ಕಲ್ಲುಗಳಲ್ಲಿ ಇರುವ ದೈವಿಕ ಅಂಶವೇನು..?
ಭಾಗ-3
ತಮ್ಮಣ್ಣ ಶೆಟ್ಟಿ ನಟ, ನಿರ್ಮಾಪಕ
ಭಾಗ -1
• ತುಳುನಾಡು | ಅಳಿಯ ಕಟ್ಟು ಪ್ರಕಾರ ಮೃತ ವ್ಯಕ್ತಿಯ ...
ಭಾಗ- 2
• ಮೋಕ್ಷ ಸದ್ಗತಿ ಸಿಗದ ಆತ್ಮಗಳು 'ಗುರು'ವಾಗಿರುವ ಪ...
Повторяем попытку...
Доступные форматы для скачивания:
Скачать видео
-
Информация по загрузке: