ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಯಾವುದೇ ನಾಗ ದೋಷ ಚರ್ಮರೋಗ, ಸಂತಾನ ಸಮಸ್ಯೆ ಇಲ್ಲಿ ಸರ್ಪ ಶಕ್ತಿ ನಾಗ ದೇವತಾ ಅಮ್ಮನವರು ಹೂವಿನಿಂದ ಪರಿಹಾರ ಕೊಡುತ್ತಾರೆ!

Автор: Bombat Kannadiga (ಬೊಂಬಾಟ್ ಕನ್ನಡಿಗ)

Загружено: 2026-01-12

Просмотров: 1314

Описание: ಯಾವುದೇ ನಾಗ ದೋಷ, ಚರ್ಮರೋಗ, ಸಂತಾನ ಸಮಸ್ಯೆ ಇಲ್ಲಿ ಸರ್ಪ ಶಕ್ತಿ ನಾಗ ದೇವತಾ ಅಮ್ಮನವರು ಹೂವಿನಿಂದ ಪರಿಹಾರ ಕೊಡುತ್ತಾರೆ! // Muddanayakanahalli Sri Sarashakti Nagadevata Amma

*ಶ್ರೀ ಸಪ೯ಶಕ್ತಿ ನಾಗ ದೇವತಾ ಅಮ್ಮನವರು

ಮೊಬೈಲ್:9141225561‌‌

ದೇವಸ್ಥಾನದ ಕಡೆಯಿಂದ ಭಕ್ತಾದಿಗಳ ಗಮನಕ್ಕೆ :-
ಶ್ರೀ ಸರ್ಪಶಕ್ತಿ ನಾಗದೇವತೆ ಅಮ್ಮನವರ ದೇವಾಲಯ
ಈ ದೇವಸ್ಥಾನ ಶಾಸನಗಳ ಪ್ರಕಾರ ಚೇಳರ ಕಾಲದ ಪುರಾಣ ಪ್ರಸಿದ್ಧ ಹಳೆಯ ದೇವಾಲಯ
ಈ ದೇವಸ್ಥಾನದಲ್ಲಿ ಯಾವುದೇ ರೀತಿಯ ಟೋಕನ್ ಇರುವುದಿಲ್ಲ ಮತ್ತು ಹಣಕಾಸು ಕೊಡುವಂತಿಲ್ಲ
ನಿಮ್ಮ ಯಾವುದೇ ಸಮಸ್ಯೆ ಇರಲಿ ಅಮ್ಮನವರಿಗೆ 21 ಪ್ರದಕ್ಷಣೆ ಹಾಕಿ ಒಂದು ತುಪ್ಪದ ದೀಪ ಅಥವಾ ಬೆಲ್ಲದ ಆರತಿ ಮಾಡಬಹುದು

ವಿಶೇಷ ಪೂಜೆ ದಿನ : ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ

ಸಮಯ: ಬೆಳ್ಳಿಗ್ಗೆ 8ಗಂಟೆಯಿಂದ ಸಂಜೆ 6ಗಂಟೆಯವರಗೆ

ವಿಳಾಸ:ಮುದ್ದನಾಯಕನಹಳ್ಳಿ ಗ್ರಾಮ‌ ಬಿದಲೂರು ಅಂಚೆ
ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ*.

Location https://maps.app.goo.gl/Epsp1CLgzyYKa...


Your queries:-
Muddanayakanahalli Sri Sarashakti Nagadevata Amma
Muddanayakanahalli

▬▬▬▬▬▬▬▬▬▬▬▬▬▬▬▬▬▬
WhatsApp : https://chat.whatsapp.com/KMUktrzsTXG...
Facebook: https://www.facebook.com/profile.php?...
Instagram: https:  / bombatkannadiga  
Mail id : [email protected]
▬▬▬▬▬▬▬▬▬▬▬▬▬▬▬▬▬▬

Please subscribe this channel Turn
on Bell i con 🔔🔔🔔😍 get the Notification

ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ

ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ

More:-
ಬೊಂಬಾಟ್ ಕನ್ನಡಿಗ ಕನ್ನಡ ಚಾನಲ್ ಸ್ವಾಗತ ಸ್ನೇಹಿತರೆ ನನ್ನ ಈ ಚಾನಲ್ ಜನರಿಗೆ ಉಪಯೋಗ ಆಗುವ ಮಾಹಿತಿಗಳನ್ನೂ ಜನರಿಗೆ ತಿಳಿಸಲಾಗುತ್ತೆ ನನ್ನ ಚಾನಲ್ ನಲ್ಲಿ ಜನರಿಗೆ ಉಪಯುಕ್ತ ಮಾಹಿತಿ ನೀಡುವುದು ಈ ಚಾನಲ್ ಉದ್ದೇಶವಾಗಿದೆ
ಪ್ರೆಂಡ್ಸ್ ಒಂದು Request ನಮ್ಮ ಬೊಂಬಾಟ್ ಕನ್ನಡಿಗ ಕನ್ನಡ ಚಾನಲ್ ನಲ್ಲಿ ಗೊತ್ತಿಲದೆ ಯಾವುದೇ ತಪ್ಪು ಇದ್ದರೆ
ಕ್ಷಮೆ ಇರಲಿ.
"ಜೈ ಹಿಂದ್ , ಜೈ ಕರ್ನಾಟಕ ಮಾತೆ ,
ವಂದೇ ಮಾತರಂ



Disclaimer -

video is for educational purpose only.Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.

Thanks for watching💐
Please
Like
Share
Subscribed
Comment
#bombatkannadiga
#ammatvkannada
#bombatkannadiga2.0

Не удается загрузить Youtube-плеер. Проверьте блокировку Youtube в вашей сети.
Повторяем попытку...
ಯಾವುದೇ ನಾಗ ದೋಷ ಚರ್ಮರೋಗ, ಸಂತಾನ ಸಮಸ್ಯೆ ಇಲ್ಲಿ ಸರ್ಪ ಶಕ್ತಿ ನಾಗ ದೇವತಾ ಅಮ್ಮನವರು ಹೂವಿನಿಂದ ಪರಿಹಾರ ಕೊಡುತ್ತಾರೆ!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

🔴LIVE | ಸ್ವಾದೀನ ಕಳೆದುಕೊಂಡಿದ್ದ ಕೈಯನ್ನ ಮತ್ತೆ ಬರಿಸಿದ ಅಘೋರಿ... ಮಹಾರುದ್ರನಾಥ್ ಅಘೋರ್ ಶಕ್ತಿ ಎಂತಹದ್ದು ಗೊತ್ತಾ?

🔴LIVE | ಸ್ವಾದೀನ ಕಳೆದುಕೊಂಡಿದ್ದ ಕೈಯನ್ನ ಮತ್ತೆ ಬರಿಸಿದ ಅಘೋರಿ... ಮಹಾರುದ್ರನಾಥ್ ಅಘೋರ್ ಶಕ್ತಿ ಎಂತಹದ್ದು ಗೊತ್ತಾ?

ದಶಮಹಾವಿಧ್ಯೆ ಶಕ್ತಿಪೀಠ । ಸನಾತನ ದೈವ ವಿಚಾರಗಳ ರಕ್ಷಣೆಗಾಗಿ ಒಕ್ಕೂಟ

ದಶಮಹಾವಿಧ್ಯೆ ಶಕ್ತಿಪೀಠ । ಸನಾತನ ದೈವ ವಿಚಾರಗಳ ರಕ್ಷಣೆಗಾಗಿ ಒಕ್ಕೂಟ

DOCTOR ಅಘೋರಿ ಭೀಕರ ಸತ್ಯ | ಅಘೋರಿಗಳು ಹೆಣ ತಿನ್ನೋದೇಕೆ? | Dr Agarbhanath Aghor Bhairavi | Kannada Podcast

DOCTOR ಅಘೋರಿ ಭೀಕರ ಸತ್ಯ | ಅಘೋರಿಗಳು ಹೆಣ ತಿನ್ನೋದೇಕೆ? | Dr Agarbhanath Aghor Bhairavi | Kannada Podcast

"ಸಿಂಧನೂರಿನ ಮದ್ಯಪಾನಿ ಸಾಧುಗಳ ವಿಚಿತ್ರ ಲೋಕದಲ್ಲಿ!"-Savi Loka-@KalamadhyamaYouTube -Savita Param

Gadag lakkundi | ಲಕ್ಕುಂಡಿಯಲ್ಲಿ ಚಿನ್ನದ ಅರಮನೆ ಪತ್ತೆ | ಲಕ್ಕುಂಡಿಯಲ್ಲಿ ಟನ್‌ಗಟ್ಟಲೆ ನಿಧಿ ಇದೆ | ಲಕ್ಕುಂಡಿ ಕಥೆ

Gadag lakkundi | ಲಕ್ಕುಂಡಿಯಲ್ಲಿ ಚಿನ್ನದ ಅರಮನೆ ಪತ್ತೆ | ಲಕ್ಕುಂಡಿಯಲ್ಲಿ ಟನ್‌ಗಟ್ಟಲೆ ನಿಧಿ ಇದೆ | ಲಕ್ಕುಂಡಿ ಕಥೆ

ZMYWAK: BRYTYJSKA OSOBA POLICYJNA.

ZMYWAK: BRYTYJSKA OSOBA POLICYJNA.

ಎಂಥ ಪವಾಡ ನೋಡಿ..! ಡಾಕ್ಟರ್‌ ಮಗು ಆಗಲ್ಲ ಅಂದಿದ್ರು, ಆದ್ರೆ ಅಮ್ಮ ನುಡಿದಂತೆ ಮಗು ಆಯ್ತು..! RenukaYellammaTemple

ಎಂಥ ಪವಾಡ ನೋಡಿ..! ಡಾಕ್ಟರ್‌ ಮಗು ಆಗಲ್ಲ ಅಂದಿದ್ರು, ಆದ್ರೆ ಅಮ್ಮ ನುಡಿದಂತೆ ಮಗು ಆಯ್ತು..! RenukaYellammaTemple

ಮಾಟ ಮಂತ್ರದ ಹಿಂದೆ ಇರುವ ನಿಜವಿದು !? | Rajesh Reveals Special

ಮಾಟ ಮಂತ್ರದ ಹಿಂದೆ ಇರುವ ನಿಜವಿದು !? | Rajesh Reveals Special

ಸಂಕ್ರಾಂತಿ ಹಬ್ಬ ದಿನ ನಮ್ ಅಣ್ಣ ಮತ್ತೆ ಅಪ್ಪಾಜಣ್ಣ ಗೆ major Accident😭

ಸಂಕ್ರಾಂತಿ ಹಬ್ಬ ದಿನ ನಮ್ ಅಣ್ಣ ಮತ್ತೆ ಅಪ್ಪಾಜಣ್ಣ ಗೆ major Accident😭

Kierwiński uderza w polityczne zaplecze Batyra. Gangi kibolskie w panice.

Kierwiński uderza w polityczne zaplecze Batyra. Gangi kibolskie w panice.

ಯಾರಾದ್ರೂ ಮಾಡಿಸಿದ್ರೆ ಒಳಉಡುಪು ಉಲ್ಟಾ ಧರಿಸಿ ನೋಡಿ ಸೂಚನೆ ಗೊತ್ತಾಗುತ್ತೆ

ಯಾರಾದ್ರೂ ಮಾಡಿಸಿದ್ರೆ ಒಳಉಡುಪು ಉಲ್ಟಾ ಧರಿಸಿ ನೋಡಿ ಸೂಚನೆ ಗೊತ್ತಾಗುತ್ತೆ

ಈ ಚೌಡಿ ಮಾತಾಡುತ್ತೆ । ಇಡೀ ನಿಮ್ಮ ಜೀವನ ಹೇಗಿದೆ? ಏನಾಗಿದೆ? ಎಲ್ಲಾ  ತಿಳಿಸುತ್ತೆ

ಈ ಚೌಡಿ ಮಾತಾಡುತ್ತೆ । ಇಡೀ ನಿಮ್ಮ ಜೀವನ ಹೇಗಿದೆ? ಏನಾಗಿದೆ? ಎಲ್ಲಾ ತಿಳಿಸುತ್ತೆ

ಏನ್‌ ಪವಾಡ ಗುರು.!😳🙏 ದೇವಸ್ಥಾನದಲ್ಲಿ ಕಣ್ಣ ಮುಂದೆನೇ ಬಯಲಾಯ್ತು ಸತ್ಯ..!  | Renukadevi Yellamma Temple

ಏನ್‌ ಪವಾಡ ಗುರು.!😳🙏 ದೇವಸ್ಥಾನದಲ್ಲಿ ಕಣ್ಣ ಮುಂದೆನೇ ಬಯಲಾಯ್ತು ಸತ್ಯ..! | Renukadevi Yellamma Temple

ಕಾಯಿ ಕಟ್ಟೋದಕ್ಕೆ 200/- ತಗೊಂಡು ಏನ್ ಮಾಡ್ತಾರೆ ನೋಡಿ | ಇದ್ದಿದನ್ನು ಇದ್ದಹಾಗೆ ಸತ್ಯ ನುಡಿದ ಭಕ್ತೆ!! Kateramma

ಕಾಯಿ ಕಟ್ಟೋದಕ್ಕೆ 200/- ತಗೊಂಡು ಏನ್ ಮಾಡ್ತಾರೆ ನೋಡಿ | ಇದ್ದಿದನ್ನು ಇದ್ದಹಾಗೆ ಸತ್ಯ ನುಡಿದ ಭಕ್ತೆ!! Kateramma

ಮುನೇಶ್ವರ ಸ್ವಾಮಿ ನಡೆದ ಘಟನೆಗಳನ್ನು ಹೇಳಿಬಿಟ್ರು | 11 ಮೇಕೆ ಒಂದು ನರಬಲಿ | ನಿಧಿ ವಿಚಾರ | Real speech of god

ಮುನೇಶ್ವರ ಸ್ವಾಮಿ ನಡೆದ ಘಟನೆಗಳನ್ನು ಹೇಳಿಬಿಟ್ರು | 11 ಮೇಕೆ ಒಂದು ನರಬಲಿ | ನಿಧಿ ವಿಚಾರ | Real speech of god

BASMANGI BETTA, PART -1.                                            (BESMANGI BETTA)

BASMANGI BETTA, PART -1. (BESMANGI BETTA)

🔴LIVE | ಸಾಲಿಗ್ರಾಮದಿಂದ ನಡೆಯುತ್ತಿದೆ ಅಚ್ಚರಿಯ ಪವಾಡ.. ಮೊರೆ ನೀರಿನಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರ..

🔴LIVE | ಸಾಲಿಗ್ರಾಮದಿಂದ ನಡೆಯುತ್ತಿದೆ ಅಚ್ಚರಿಯ ಪವಾಡ.. ಮೊರೆ ನೀರಿನಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರ..

ನಿಮ್ಮ ದಾರಿದ್ಯ ಮತ್ತು ಬಡತನ, ಮನೆಯಲ್ಲಿ ಸಾಲದ ಬಾಧೆ ಅನಾರೋಗ್ಯ ಸಮಸ್ಯೆ ಅನುಭವಿಸ್ತಾ ಇದ್ದೀರಾ ಇಲ್ಲದೆ ಪರಿಹಾರ.

ನಿಮ್ಮ ದಾರಿದ್ಯ ಮತ್ತು ಬಡತನ, ಮನೆಯಲ್ಲಿ ಸಾಲದ ಬಾಧೆ ಅನಾರೋಗ್ಯ ಸಮಸ್ಯೆ ಅನುಭವಿಸ್ತಾ ಇದ್ದೀರಾ ಇಲ್ಲದೆ ಪರಿಹಾರ.

ಕವಡೆಯಲ್ಲೂ ಜೀವವಿದೆ ಭಾವನೆ ಇದೆ । ಕನ್ಯೆ ಕವಡೆ ಸುಳ್ಳು ಹೇಳುತ್ತೆ । ಬಸರಿ ಕವಡೆ ಸತ್ಯ ಹೇಳುತ್ತೆ

ಕವಡೆಯಲ್ಲೂ ಜೀವವಿದೆ ಭಾವನೆ ಇದೆ । ಕನ್ಯೆ ಕವಡೆ ಸುಳ್ಳು ಹೇಳುತ್ತೆ । ಬಸರಿ ಕವಡೆ ಸತ್ಯ ಹೇಳುತ್ತೆ

ಭಾಗ-1 ಸರ್ಪ ನಂಬಿಕೆಗಳ ಸುತ್ತಮುತ್ತ, ಹೀಗೊಂದು ಜನಜೀವನ! || ನಾಗರ ಹಾವು || ತುಳು: ಎಡ್ಡೆಂತಿನವು ||

ಭಾಗ-1 ಸರ್ಪ ನಂಬಿಕೆಗಳ ಸುತ್ತಮುತ್ತ, ಹೀಗೊಂದು ಜನಜೀವನ! || ನಾಗರ ಹಾವು || ತುಳು: ಎಡ್ಡೆಂತಿನವು ||

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]