ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

TEJASSAVI SURYA & SIVASRI KRISHA MATHA VISITಉಡುಪಿ ಶ್ರೀ ಕೃಷ್ಣ ದರ್ಶನ ಪಡೆದ ಶಾಸಕ ಶ್ರೀ ತೇಜಸ್ವಿ ಸೂರ್ಯ

Автор: SRI PUTHIGE MATHA UDUPI

Загружено: 2025-03-15

Просмотров: 196653

Описание: ಉಡುಪಿ ಶ್ರೀ ಕೃಷ್ಣ ದರ್ಶನ ಪಡೆದ ಶಾಸಕ ಶ್ರೀ ತೇಜಸ್ವಿ ಸೂರ್ಯ
ಇತ್ತೀಚಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೇಂದ್ರದ ಜನಪ್ರಿಯ ಯುವ ಶಾಸಕ , ಶ್ರೀ ತೇಜಸ್ವಿ ಸೂರ್ಯ ರವರು ತಮ್ಮ ಹೆಂಡತಿ ಶ್ರೀಮತಿ ಶಿವಶ್ರೀ ಯವರೊಡನೆ ಕುಟುಂಬಸಮೇತರಾಗಿ ಉಡುಪಿ ಗೆ ಆಗಮಿಸಿ ಶ್ರೀಕೃಷ್ಣ ಮುಖ್ಯಪ್ರಾಣ ರ ದರ್ಶನ ಪಡೆದುಕೊಂಡರು.
ಸಾಯಂಕಾಲ ಆಗಮಿಸಿದ ತೇಜಸ್ವಿಯವರನ್ನು, ಶ್ರೀಮಠದ ಅಧಿಕಾರಿಗಳು ಸ್ವಾಗತಿಸಿದರು.
ತದನಂತರ ಪೂಜ್ಯ ಪರ್ಯಾಯ ಶ್ರೀ ಪಾದರಿಂದ ಆಶೀರ್ವಾದ ವನ್ನು ಪಡೆದುಕೊಂಡರು.
ಪೂಜ್ಯ ಶ್ರೀಪಾದರ ಅಪೇಕ್ಷೆಯಂತೆ ಶ್ರೀಕೃಷ್ಣನ ರಥೋತ್ಸವ ದಲ್ಲಿ ಪಾಲ್ಗೊಂಡು ನೆರೆದ ಭಕ್ತ ಜನರೊಡನೆ ಬ್ರಹ್ಮ ರಥವನ್ನು ಎಳೆದು ಸಂಭ್ರಮಿಸಿದರು.
ತೊಟ್ಟಿಲ ಪೂಜೆಯ ಸಂದರ್ಭದಲ್ಲಿ ನಡೆದ ಅಷ್ಟಾವಧಾನ ಸೇವೆಯಲ್ಲಿ ಶ್ರೀಮತಿ ಶಿವಶ್ರೀ ತೇಜಸ್ವಿಯವರು ಸುಶ್ರಾವ್ಯವಾಗಿ ನಾಮಸಂಕೀರ್ತನೆಯನ್ನು ಮಾಡಿದರು. ತೇಜಸ್ವಿಯವರು ಕ್ರಮಬದ್ಧವಾಗಿ ವೇದಘೋಷ ಸೇವೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಪೂಜ್ಯ ಪರ್ಯಾಯಶ್ರೀಪಾದರು ಯುವ ಜನತೆಗೆ ತೇಜಸ್ವಿಯವರು ಸ್ಫೂರ್ತಿದಾಯಕರಾಗಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಗುರು ಹಿರಿಯರ ಆಶೀರ್ವಾದ ಮತ್ತು ದೇವಬಲದಿಂದ ಇದು ಲಭಿಸಿದೆ,
ಶ್ರೀಕೃಷ್ಣಮುಖ್ಯಪ್ರಾಣರ ಆಶೀರ್ವಾದದಿಂದ ಇವರ ನಾಯಕತ್ವದಲ್ಲಿ ಅನೇಕ ಸತ್ಕಾರ್ಯಗಳು ನಡೆಯಲಿ, ಎಂದು ದಂಪತಿಗಳನ್ನು ಹರಸಿ ಅನುಗ್ರಹಿಸಿದರು.
ಜೊತೆಗೆ ಆಗಮಿಸಿದ್ದ ತೇಜಸ್ವಿಯವರ ಚಿಕ್ಕಪ್ಪನವರಾದ ಬೆಂಗಳೂರಿನ ಬಸವನ ಗುಡಿಯ ಜನಪ್ರಿಯ ಶಾಸಕ ಶ್ರೀ ರವಿ ಸುಬ್ರಹ್ಮಣ್ಯಂರವರನ್ನೂ ಪೂಜ್ಯ ಪರ್ಯಾಯ ಶ್ರೀಪಾದರು ಅನುಗ್ರಹಿಸಿದರು.
ಶಾಸಕರಾದಿಯಾಗಿ ಎಲ್ಲರೂ ಶ್ರೀಕೃಷ್ಣ ಪ್ರಸಾದವನ್ನು ಸ್ವೀಕರಿಸಿದರು.

Не удается загрузить Youtube-плеер. Проверьте блокировку Youtube в вашей сети.
Повторяем попытку...
TEJASSAVI SURYA & SIVASRI KRISHA MATHA VISITಉಡುಪಿ ಶ್ರೀ ಕೃಷ್ಣ ದರ್ಶನ  ಪಡೆದ  ಶಾಸಕ ಶ್ರೀ ತೇಜಸ್ವಿ  ಸೂರ್ಯ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

HIGHLIGHTS UDUPI SRINIVASA  KALYANA

HIGHLIGHTS UDUPI SRINIVASA KALYANA

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಮ್ | Sunday Special Vishnu Sahasranama Stotram- Kannada Devotional Songs

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಮ್ | Sunday Special Vishnu Sahasranama Stotram- Kannada Devotional Songs

ಶ್ರೀ ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

ಶ್ರೀ ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

CHAKRAVARTHY SULIBELE SPEECH || ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಚಕ್ರವರ್ತಿ ಸೂಲಿಬೆಲೆ ಅದ್ಭುತ ಭಾಷಣ

CHAKRAVARTHY SULIBELE SPEECH || ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಚಕ್ರವರ್ತಿ ಸೂಲಿಬೆಲೆ ಅದ್ಭುತ ಭಾಷಣ

ದೈವಜ್ಞ ದರ್ಶನ ಕಾರ್ಯಕ್ರಮ //Daivadnya Darshana

ದೈವಜ್ಞ ದರ್ಶನ ಕಾರ್ಯಕ್ರಮ //Daivadnya Darshana

650 ಕೋಟಿ ಮೌಲ್ಯದ ಕೋಗಿಲು ಆಸ್ತಿ ಕಬಳಿಕೆ  ಬಾಂಗ್ಲಾ ರೋಹಿಂಗ್ಯಾ ನಂಟು..!!! ಭಯಾನಕ ಅಕ್ರಮ ಬಿಟ್ಟಂ ಬಯಲು..!!!

650 ಕೋಟಿ ಮೌಲ್ಯದ ಕೋಗಿಲು ಆಸ್ತಿ ಕಬಳಿಕೆ ಬಾಂಗ್ಲಾ ರೋಹಿಂಗ್ಯಾ ನಂಟು..!!! ಭಯಾನಕ ಅಕ್ರಮ ಬಿಟ್ಟಂ ಬಯಲು..!!!

Live ಗುರುವಾರದಂದು ಕೇಳಬೇಕಾದ ರಾಘವೇಂದ್ರ ಸುಪ್ರಭಾತ|Raghavendra Suprabhata|ಭಕ್ತಿ ಸುಧೆ

Live ಗುರುವಾರದಂದು ಕೇಳಬೇಕಾದ ರಾಘವೇಂದ್ರ ಸುಪ್ರಭಾತ|Raghavendra Suprabhata|ಭಕ್ತಿ ಸುಧೆ

Blissful Hare Rama Hare Krishna Chanting | Smt. Sivasri Skandaprasad

Blissful Hare Rama Hare Krishna Chanting | Smt. Sivasri Skandaprasad

ವೈಕುಂಠ ಏಕಾದಶಿಯಂದು! | ಅಯ್ಯಪ್ಪ ಸ್ವಾಮಿಯ! | ಈ ಮಹಾನ್ ಕಥೆ! ಕೇಳುವುದರಿಂದ ಬಡತನ ದೂರವಾಗುತ್ತದೆ! | Ekadashi Kathe

ವೈಕುಂಠ ಏಕಾದಶಿಯಂದು! | ಅಯ್ಯಪ್ಪ ಸ್ವಾಮಿಯ! | ಈ ಮಹಾನ್ ಕಥೆ! ಕೇಳುವುದರಿಂದ ಬಡತನ ದೂರವಾಗುತ್ತದೆ! | Ekadashi Kathe

Pandharpur live darshan today || vitthal live darshan || 01/01/2026 #livedarshan

Pandharpur live darshan today || vitthal live darshan || 01/01/2026 #livedarshan

,ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ  ವಿಶ್ವಗೀತಾ ಪರ್ಯಾಯದ ಅಂಗವಾಗಿ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ

,ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವಿಶ್ವಗೀತಾ ಪರ್ಯಾಯದ ಅಂಗವಾಗಿ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ

Siva Songs Kannada | ಶಿವ ಭಕ್ತಿಗೀತೆಗಳು - ಶಿವಾಷ್ಟಕಂ - ಲಿಂಗಾಷ್ಟಕಂ - ಬಿಲ್ವಾಷ್ಟಕಂ

Siva Songs Kannada | ಶಿವ ಭಕ್ತಿಗೀತೆಗಳು - ಶಿವಾಷ್ಟಕಂ - ಲಿಂಗಾಷ್ಟಕಂ - ಬಿಲ್ವಾಷ್ಟಕಂ

Vijaya Yatra - Pujya Kanchi Shankaracharya Swamiji visits Udupi Sri Krishna Matha- Nov. 2024

Vijaya Yatra - Pujya Kanchi Shankaracharya Swamiji visits Udupi Sri Krishna Matha- Nov. 2024

ಅದ್ಬುತ ಮಾತು-ಶ್ರೀಯುತ ವಿ. ಶ್ರೀಶಾನಂದ, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ |  sarathilive | kannada |

ಅದ್ಬುತ ಮಾತು-ಶ್ರೀಯುತ ವಿ. ಶ್ರೀಶಾನಂದ, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ | sarathilive | kannada |

ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ | ದೀಪಾವಳಿಯ ಪುಣ್ಯಪರ್ವದಲ್ಲಿ ವಿಶ್ವಜನನಿ ಗೋಮಾತೆಯ ವಿಶೇಷ ಪೂಜಾ ಕಾರ್ಯಕ್ರಮ

ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ | ದೀಪಾವಳಿಯ ಪುಣ್ಯಪರ್ವದಲ್ಲಿ ವಿಶ್ವಜನನಿ ಗೋಮಾತೆಯ ವಿಶೇಷ ಪೂಜಾ ಕಾರ್ಯಕ್ರಮ

Maze Maher Pandhari | Sivasri Skandaprasad | Sai Kulwant Hall

Maze Maher Pandhari | Sivasri Skandaprasad | Sai Kulwant Hall

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

MAHAABHISHKKA 25 ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕ

MAHAABHISHKKA 25 ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕ

LIVE   |   MP Tejasvi Sivasri |Palace Ground  | ತೇಜಸ್ವಿ ಸೂರ್ಯ ಶಿವಶ್ರೀ  ಆರತಕ್ಷತೆ  ಸಂಭ್ರಮ

LIVE | MP Tejasvi Sivasri |Palace Ground | ತೇಜಸ್ವಿ ಸೂರ್ಯ ಶಿವಶ್ರೀ ಆರತಕ್ಷತೆ ಸಂಭ್ರಮ

ಡ ಡೀ ಡೀ ಆಡ್ಯಾನೇ ರಂಗ ಎಂಬ ದಾಸರಪದದ ಮೂಲಕ   ಪುಟ್ಟ ಕಲಾವಿದೆ ಕುಮಾರಿ ಶಾಲ್ಮಲೀ ಶ್ರೀನಿವಾಸ್    ಸಂಗೀತ ಸೇವೆ

ಡ ಡೀ ಡೀ ಆಡ್ಯಾನೇ ರಂಗ ಎಂಬ ದಾಸರಪದದ ಮೂಲಕ ಪುಟ್ಟ ಕಲಾವಿದೆ ಕುಮಾರಿ ಶಾಲ್ಮಲೀ ಶ್ರೀನಿವಾಸ್ ಸಂಗೀತ ಸೇವೆ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]