ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Medical Council Of India Issues Show-cause To Close Bengaluru KIMS College Over Its Scam

Автор: Tv9 Kannada

Загружено: 2018-06-30

Просмотров: 2993

Описание: TV9 News: Medical Council Of India Issues Show-cause To Close Bengaluru KIMS College Over Its Scam

► Download TV9 Kannada Android App: https://goo.gl/OM6nPA
► Subscribe to Tv9 Kannada:    / tv9kannada  
► Circle us on G+: https://plus.google.com/+tv9kannada
► Like us on Facebook:  / tv9kannada  
► Follow us on Twitter:   / tv9kannada  
► Follow us on Pinterest:   / tv9karnataka  

ಒಕ್ಕಲಿಗರ ಸಂಘದ ನಿರ್ದೇಶಕ ಕೃಷ್ಣಮೂರ್ತಿ ಮೆಡಿಕಲ್ ಸೀಟ್ ಕೊಡಿಸೋದಾಗಿ ಹೇಳಿ ಲಕ್ಷಾಂತರ ರೂಪಾಯಿಗಳಷ್ಟು ಹಣ ಪಡೆದು ವಂಚನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಬೆಂಗಳೂರಿನ ಕಿಮ್ಸ್ ಕಾಲೇಜು ಮುಚ್ಚುವಂತೆ ಕಿಮ್ಸ್​ಗೆ ಮೆಡಿಕಲ್​ ಕೌನ್ಸಿಲ್​ ಆಫ್​ ಇಂಡಿಯಾ ಶೋಕಾಸ್ ನೀಡಿದೆ. ಹಣ ಪಡೆದು ವಂಚನೆ ಮಾಡ್ತಿರೋ ಬಗ್ಗೆ ನೊಂದ ವಿದ್ಯಾರ್ಥಿನಿ ಜ್ಯೋತಿ ಜಯಕುಮಾರ್ ಅನ್ನೋರು ಎಂಸಿಐಗೆ ದೂರು ನೀಡಿದ್ರು.. ಈ ದೂರಿನ ಆಧಾರದ ಮೇಲೆ ನೋಟಿಸ್ ಜಾರಿ ಮಾಡಿರೋ ಎಂಸಿಐ ನಿಮ್ಮ ಕಾಲೇಜಿನ ವಿರುದ್ದ ಕ್ಯಾಪಿಟೇಷನ್ ಪೀಸ್ ವಸೂಲಿ ಸೇರಿದಂತೆ ಇತರೆ ನ್ಯೂನ್ಯತೆಗಳ ಬಗ್ಗೆ ದೂರು ಬಂದಿದ್ದು ಇದರ ಬಗ್ಗೆ ಕೂಡಲೇ ಉತ್ತರಿಸಿ ಅಂತ ತಿಳಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ ನಾಗರಾಜ್, ಮೆಡಿಕಲ್ ಕಾಲೇಜ್​ಗೂ ಕೃಷ್ಣಮೂರ್ತಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕಾಲೇಜಿನಲ್ಲಿ ನೀಟ್ ಮುಖಾಂತರ ಬರೋ ವಿದ್ಯಾರ್ಥಿಗಳಿಗೆ ಮಾತ್ರ ಸೀಟ್ ನೀಡುತ್ತಿದ್ದೇವೆ.. ಹಣ ಕಳೆದುಕೊಂಡುವರು ಬೇಕಾದ್ರೆ ಪೋಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಲಿ.. ಅಷ್ಟೇ ಅಲ್ಲದೆ ಎಂಸಿಐ ಅವರ ನೋಟಿಸ್ ಗೆ ಈಗಾಗಲೇ ಉತ್ತರಿಸಿದ್ದು ಯಾರೋ ಕೊಟ್ಟ ದೂರಿಗೆ ಎಂಸಿಐ ನಮಗೆ ನೋಟಿಸ್ ನೀಡಿದ್ದು ಸರಿಯಲ್ಲ ಅಂತ ಕಿಡಿಕಾರಿದ್ದಾರೆ.

Не удается загрузить Youtube-плеер. Проверьте блокировку Youtube в вашей сети.
Повторяем попытку...
Medical Council Of India Issues Show-cause To Close Bengaluru KIMS College Over Its Scam

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

🔴LIVE | Israel Launches Attack On Iran: ಇರಾನ್​​ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್ ಸೇನೆ!

🔴LIVE | Israel Launches Attack On Iran: ಇರಾನ್​​ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್ ಸೇನೆ!

Israel-Iran Conflict: ಇಸ್ರೇಲ್ ದಾಳಿಗೆ ಇರಾನ್​ನಿಂದ ಪ್ರತಿದಾಳಿ! ಒಟ್ಟು 8 ದೇಶಗಳ ಮೇಲೆ ಇರಾನ್​ನಿಂದ ಮಿಸೈಲ್ ದಾಳಿ

Israel-Iran Conflict: ಇಸ್ರೇಲ್ ದಾಳಿಗೆ ಇರಾನ್​ನಿಂದ ಪ್ರತಿದಾಳಿ! ಒಟ್ಟು 8 ದೇಶಗಳ ಮೇಲೆ ಇರಾನ್​ನಿಂದ ಮಿಸೈಲ್ ದಾಳಿ

Vijayendra Will Be Next CM! -Gilli Nata|ಯಡಿಯೂರಪ್ಪ ಎದುರೇ ಡೈಲಾಗ್ ಮೇಲೆ ಡೈಲಾಗ್ ಹೊಡೆದ ಗಿಲ್ಲಿ | Shivamogga

Vijayendra Will Be Next CM! -Gilli Nata|ಯಡಿಯೂರಪ್ಪ ಎದುರೇ ಡೈಲಾಗ್ ಮೇಲೆ ಡೈಲಾಗ್ ಹೊಡೆದ ಗಿಲ್ಲಿ | Shivamogga

Atak Izraela i USA na Iran. Trump: rozpoczęliśmy dużą operację militarną w Iranie

Atak Izraela i USA na Iran. Trump: rozpoczęliśmy dużą operację militarną w Iranie

Big Bulletin | ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ರಿಲೀಫ್..! | HR Ranganath | Feb  27, 2026

Big Bulletin | ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ರಿಲೀಫ್..! | HR Ranganath | Feb 27, 2026

Kumraswamy on Protest: ಸರ್ಕಾರದ ವಿರುದ್ಧ ಖಡಕ್ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ | #TV9D

Kumraswamy on Protest: ಸರ್ಕಾರದ ವಿರುದ್ಧ ಖಡಕ್ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ | #TV9D

Chitradurga Marriage Incident|ಮದುವೆ ಆಗಲ್ಲ ಎಂದ ಶಿಕ್ಷಕನ ಹಿಡಿದು ಮದುವೆ ಮಾಡಿಸಿದ ಗ್ರಾಮಸ್ಥರು|News18 Kannada

Chitradurga Marriage Incident|ಮದುವೆ ಆಗಲ್ಲ ಎಂದ ಶಿಕ್ಷಕನ ಹಿಡಿದು ಮದುವೆ ಮಾಡಿಸಿದ ಗ್ರಾಮಸ್ಥರು|News18 Kannada

Big Bulletin | ಬರ್ತ್‌ಡೇ ಪಾರ್ಟಿ ಹೆಸರಲ್ಲಿ ಡಿಕೆ ಟೀಂ ಶಕ್ತಿ  ಪ್ರದರ್ಶನ..? | HR Ranganath | Feb  27, 2026

Big Bulletin | ಬರ್ತ್‌ಡೇ ಪಾರ್ಟಿ ಹೆಸರಲ್ಲಿ ಡಿಕೆ ಟೀಂ ಶಕ್ತಿ ಪ್ರದರ್ಶನ..? | HR Ranganath | Feb 27, 2026

R Ashok on Siddaramaiah: ಸಿದ್ದರಾಮಯ್ಯ 3 ಲಕ್ಷದ 15 ಸಾವಿರ ಕೋಟಿ ಸಾಲ ಮಾಡಿದ್ದಾರೆ! | #TV9D

R Ashok on Siddaramaiah: ಸಿದ್ದರಾಮಯ್ಯ 3 ಲಕ್ಷದ 15 ಸಾವಿರ ಕೋಟಿ ಸಾಲ ಮಾಡಿದ್ದಾರೆ! | #TV9D

77th Republic Day Parade At Manekshaw Parade Ground In Bengaluru | Republic Day 2026

77th Republic Day Parade At Manekshaw Parade Ground In Bengaluru | Republic Day 2026

Hassan HIMS Negligence? Mother Dies After Delivery | ಮಡಿಲು ಸೇರಿದ ಮಗು.. ಕಣ್ಮುಚ್ಚಿದ ಹೆತ್ತೊಡಲು.

Hassan HIMS Negligence? Mother Dies After Delivery | ಮಡಿಲು ಸೇರಿದ ಮಗು.. ಕಣ್ಮುಚ್ಚಿದ ಹೆತ್ತೊಡಲು.

ಬಿಪಿಎಲ್​ ಕಾರ್ಡ್​ಗೆ ಆಹಾರ ಇಲಾಖೆ ಮಾಡಿರುವ 6  ಮಾನದಂಡಗಳೇನು..?

ಬಿಪಿಎಲ್​ ಕಾರ್ಡ್​ಗೆ ಆಹಾರ ಇಲಾಖೆ ಮಾಡಿರುವ 6 ಮಾನದಂಡಗಳೇನು..?

Iqbal Hussain on Siddaramaiah: ಮಾರ್ಮಿಕವಾಗಿ ಡಿಕೆ ಸಿದ್ದು ಸಿಎಂ ರೇಸ್ ಜಟಾಪಟಿ ಬಗ್ಗೆ ಇಕ್ಬಾಲ್ ಕಾಮೆಂಟ್ |#TV9D

Iqbal Hussain on Siddaramaiah: ಮಾರ್ಮಿಕವಾಗಿ ಡಿಕೆ ಸಿದ್ದು ಸಿಎಂ ರೇಸ್ ಜಟಾಪಟಿ ಬಗ್ಗೆ ಇಕ್ಬಾಲ್ ಕಾಮೆಂಟ್ |#TV9D

Mallikarjuna Mutya POCSO Case: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಅಪಪ್ರಚಾರ ಮಾಡ್ತಿದ್ದಾರೆ ಎಂದ ಭಕ್ತರು | #TV9D

Mallikarjuna Mutya POCSO Case: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಅಪಪ್ರಚಾರ ಮಾಡ್ತಿದ್ದಾರೆ ಎಂದ ಭಕ್ತರು | #TV9D

R Ashok on Siddaramaiah: ಸಿದ್ದರಾಮಯ್ಯ ಕುರ್ಚಿ ಬಿಡೋ ರಾಮಯ್ಯ ಅಲ್ಲ ಎಂದ ಅಶೋಕ್ | #TV9D

R Ashok on Siddaramaiah: ಸಿದ್ದರಾಮಯ್ಯ ಕುರ್ಚಿ ಬಿಡೋ ರಾಮಯ್ಯ ಅಲ್ಲ ಎಂದ ಅಶೋಕ್ | #TV9D

Hassan Bank Fraud Case: ಜನರ ನಂಬಿಸಿ ಮೋಸ ಆರೋಪ.. ಸೂರ್ಯೋದಯ ಬ್ಯಾಂಕ್ ಮ್ಯಾನೇಜರ್ ವಿರುದ್ಧ ದೂರು| #TV9D

Hassan Bank Fraud Case: ಜನರ ನಂಬಿಸಿ ಮೋಸ ಆರೋಪ.. ಸೂರ್ಯೋದಯ ಬ್ಯಾಂಕ್ ಮ್ಯಾನೇಜರ್ ವಿರುದ್ಧ ದೂರು| #TV9D

PILNE! USA I IZRAEL ZAATAKOWAŁY IRAN. Trump i Netanjahu uderzyli w reżim. Spadły pierwsze bomby

PILNE! USA I IZRAEL ZAATAKOWAŁY IRAN. Trump i Netanjahu uderzyli w reżim. Spadły pierwsze bomby

Shivamogga SSLC Student Murder Case: ಬಾಲಕ ಸಂಕೇತ್ ನಿವಾಸ ಬಳಿ ಬಜರಂಗದಿಂದ ಪ್ರತಿಭಟನೆ!

Shivamogga SSLC Student Murder Case: ಬಾಲಕ ಸಂಕೇತ್ ನಿವಾಸ ಬಳಿ ಬಜರಂಗದಿಂದ ಪ್ರತಿಭಟನೆ!

ಕಲ್ಲಂಗಡಿ ಹಣ್ಣು ತಿನ್ನುವ ಮುನ್ನ ಎಚ್ಚರ; ಹಣ್ಣಿನೊಳಗೆ ಅಡಗಿದೆ ಕ್ಯಾನ್ಸರ್ ಕಾರಕ ವಿಷ! | Karnataka | Suvarna News

ಕಲ್ಲಂಗಡಿ ಹಣ್ಣು ತಿನ್ನುವ ಮುನ್ನ ಎಚ್ಚರ; ಹಣ್ಣಿನೊಳಗೆ ಅಡಗಿದೆ ಕ್ಯಾನ್ಸರ್ ಕಾರಕ ವಿಷ! | Karnataka | Suvarna News

Iqbal Hussain on MLA's Meeting: ಶಾಸಕರ ಪ್ರತ್ಯೇಕ ಸಭೆ ಬಗ್ಗೆ ಕೈ ಶಾಸಕ ಇಕ್ಬಾಲ್ ಹುಸೇನ್ ರಿಯಾಕ್ಷನ್|#TV9D

Iqbal Hussain on MLA's Meeting: ಶಾಸಕರ ಪ್ರತ್ಯೇಕ ಸಭೆ ಬಗ್ಗೆ ಕೈ ಶಾಸಕ ಇಕ್ಬಾಲ್ ಹುಸೇನ್ ರಿಯಾಕ್ಷನ್|#TV9D

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]