"ನಮ್ಮ ವಿರುದ್ಧ ನಿಂತಿರುವವರ ಮನೆಯಲ್ಲಿ ಘಟನೆ ನಡೆದಾಗ ನಮ್ಮ ಕಷ್ಟ ಅವರಿಗೆ ಅರ್ಥವಾಗುತ್ತೆ" |Dharmastala | Soujanya
Автор: eedina
Загружено: 2025-12-19
Просмотров: 18192
Описание:
ನಿರ್ಭಯ ಪ್ರಕರಣ ನಡೆದ ದಿನವಾದ ಡಿಸೆಂಬರ್ 16ರಂದು (ಇಂದು) ಕರ್ನಾಟಕದಲ್ಲೂ ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು, ಎಲ್ಲ ಶೋಷಿತ, ದಮನಿತ ಮಹಿಳೆಯರಿಗೂ ನ್ಯಾಯ ಮತ್ತು ಘನತೆಯ ಬದುಕು ಖಾತ್ರಿಗೊಳ್ಳಬೇಕೆಂದು ಒತ್ತಾಯಿಸಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ‘ಕೊಂದವರು ಯಾರು?’ ಸಹಿ ಸಂಗ್ರಹ ಅಭಿಯಾನ (who killed women in Dharmasthala?) ನಡೆದಿದೆ. ಈ ಆಂದೋಲನದ ಮುಂದುವರಿದ ಭಾಗವಾಗಿ ಬೆಳ್ತಂಗಡಿಯಲ್ಲಿ ನಡೆಯುತ್ತಿರುವ 'ಮಹಿಳಾ ನ್ಯಾಯ ಸಮಾವೇಶ'ದಲ್ಲಿ ಸೌಜನ್ಯ ಸಹೋದರಿಯ ಮಾತುಗಳು
#dharamsthalacase #justiceforsowjanya #kondavaruyaru #sitinvestigation #justiceforvictim
Повторяем попытку...
Доступные форматы для скачивания:
Скачать видео
-
Информация по загрузке: