ಜೀವನದಲ್ಲಿ ಒಮ್ಮೆಯಾದರೂ ಈ ಕಂಬವರಗಿ ನಿಲ್ಲಿ ಯಾಕೆ ಗೊತ್ತೇ? | ಒರಗಿ ನಿಂತುಕೊಂಡ್ರೆ ಅಂದುಕೊಂಡಿದ್ದೆಲ್ಲಆಗುತ್ತೆ|
Автор: Revolution TV
Загружено: 2025-07-14
Просмотров: 2317
Описание:
ಈ ಕಂಬಕ್ಕೆ ಒರಗಿ ನಿಂತರೆ ಮನಸ್ಸಿನಲ್ಲಿ ಅಂದುಕೊಂಡಿದ್ದೆಲ್ಲಾ ನಿಜವಾಗುತ್ತೆ ಅಂತ ನಂಬಿಕೆ!
ಇದು ಪ್ರಸಿದ್ಧ ಕಂಬದ ನರಸಿಂಹ ಸ್ವಾಮಿ ದೇವಸ್ಥಾನ – ನಂಬಿಕೆಯಿಂದ ಕೂಡಿದ ಒಂದು ದೇವಾಲಯ.
ಅಹಂಕಾರವನ್ನು ಕುಗ್ಗಿಸುವ, ಅಸಾಧ್ಯವಾದದ್ದನ್ನು ಸಾಧ್ಯ ಮಾಡಿಸುವ ಶಕ್ತಿ ಇಲ್ಲಿನ ಕಂಬದಲ್ಲಿದೆ ಅಂತ ಭಕ್ತರ ನಂಬಿಕೆ.
ನೀವು ಕೇವಲ ಒಮ್ಮೆ ಇಲ್ಲಿ ಬಂದ್ರೆ ಸಾಕು, ನಿಮ್ಮ ಮನಸ್ಸು ಹಸಿವಾಗುತ್ತೆ ಶ್ರದ್ಧೆಯ ಕಡೆಗೆ.
ಈ ದೇವಾಲಯದ ಇತಿಹಾಸ, ವಿಶಿಷ್ಟತೆ ಮತ್ತು ನಂಬಿಕೆಗಳ ಬಗ್ಗೆ ಇಂದಿನ ವಿಡಿಯೋದಲ್ಲಿ ಪೂರ್ಣ ಮಾಹಿತಿ ನೀಡಿದ್ದೇವೆ.
Place:ಶ್ರೀ ಅಭಯ ಲಕ್ಷ್ಮೀನರಸಿಂಹ ಶ್ರೀ ಪಟ್ಟಾಭಿರಾಮ ದೇವಸ್ಥಾನ ಹಾಗೂ ಶ್ರೀ ಕಂಭದ ನರಸಿಂಹ ದೇವರ ದೇವಸ್ಥಾನ
📍#152/1, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು – 560028
7019475877 / 9448850552
#ಕಂಬದನರಸಿಂಹಸ್ವಾಮಿ #KambadaNarasimhaSwamy #kannadadevotional #NarasimhaSwamy #DevalayaDarshana #Bhakti #ದೇವಾಲಯವೀಕ್ಷಣೆ #KannadaTemples #ಶ್ರದ್ಧೆಮತ್ತುನಂಬಿಕೆ
Повторяем попытку...
Доступные форматы для скачивания:
Скачать видео
-
Информация по загрузке: