ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕಾಂತಾಬಾರೆ ಬೂದಾಬಾರೆ ಕಟಿನ ಗರೋಡಿಡ್‌ ನಿಲೆ ಆಯೆರ್ ಧರ್ಮರಸು ಉಳ್ಳಾಯೆ 🙏

Автор: Thudardha bolpu

Загружено: 2026-01-03

Просмотров: 3357

Описание: ಕಾಂತಾಬಾರೆ ಬೂದಾಬಾರೆ ಕಟಿನ ಗರೋಡಿಡ್‌ ನಿಲೆ ಆಯೆರ್ ಧರ್ಮರಸು ಉಳ್ಳಾಯೆ🙏#thudardhabolpu #temple
.....
#tulu #tulunad #tuluvlogs #saranthayagarodi #sasihithlu #story #garodi #vlog #mustwatch #youtubeindia #udupi #mangalore

In this video👇
ತುಳುನಾಡಿನ ಮೂಲ್ಕಿ ಒಂಬತ್ತು ಮಾಗಣೆಯಲ್ಲಿ ಸುಮಾರು 800 ವರುಷಗಳ ಹಿಂದೆ ಕಾರಣಿಕ ಮೆರೆದ ಅವಳಿ ವೀರರು ಕಾಂತಬಾರೆ ಬೂದಬಾರೆಯವರು ತಾವು ಕೈಯಾರೆ ನಿರ್ಮಿಸಿದ ಸಾರಾಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಜೀರ್ಣೋದ್ದಾರಗೊಂಡು ಇದೀಗ ಪ್ರತಿಷ್ಠಾಪನೆಗೆ ಸಜ್ಜಾಗಿ ನಿಂತಿದೆ.
ಮುಲ್ಕಿ ವರಪಾಡಿ ಉಳ್ಳೋಡಿ ಬೀಡಿನ ಪುಲ್ಲ ಪೆರ್ಗಾಡ್ತಿಯಿಂದ ರಾತ್ರಿ ಬೆಳಗಾಗುವುದರ ಒಳಗೆ ಅಂಗಸಾಧನೆಗಾಗಿ ಗರೋಡಿ ಕಟ್ಟುವೆವು ಎಂದು ಮಾತು ಕೊಟ್ಟ ಮೂಲ್ಕಿ ಸೀಮೆಯ ಅರಸರಿಂದ ಅನುಮತಿ ಪಡೆದು ಅಂದು ಬಾರೆಯರು ನಿರ್ಮಿಸಿದ ಗರೋಡಿ ಇದು. ಈ ಕ್ಷೇತ್ರದ ಕಥೆ ಅತ್ಯಂತ ರೋಚಕ ಗರೋಡಿಗೆ ಸಾರಲೆಂದು ಹಾಸುಗಲನ್ನು ನಂದಿನಿ ನದಿಯಲ್ಲಿ ತರುವಾಗ ಹೊಯ್ಗೆ ಗುಡ್ಡೆಯ ಗೌರಿದೇವಿ ನಸುಕಿನ ಮೊದಲೇ ಕೋಳಿಯಾಗಿ ಕೂಗಿದರಂತೆ. ಬೆಳಗಾಗು ದರೋಳಗೆ ಗರೋಡಿ ಕಟ್ಟುವ ತಮ್ಮ ವಾಗ್ದಾನ ತಪ್ಪಿತೆಂದು ಆತುರಕ್ಕೆ ಒಳಗಾದ ಬಾರೆಯರು ಅವಸರದಲ್ಲಿದ್ದಾಗ ಒಂದು ಕಲ್ಲು ನದಿಗೆ ಬೀಳುತ್ತದೆಯಂತೆ ಆ ಜಾಗ ಇಂದು ಬಬ್ಬು ಗುಂಡಿಯಂದು ಪ್ರಸಿದ್ಧವಾಗಿದೆ .ಉಳಿದ ಮೂರು ಕಲ್ಲುಗಳು ಗರೋಡಿಯಲ್ಲಿ ಇಂದಿಗೂ ಸ್ಮಾರಕವಾಗಿದ್ದು ಇಂತಹ ಪವಾಡ ಪುರುಷರು ನಮ್ಮ ಕ್ಷೇತ್ರದ ನಿರ್ಮಾತೃಗಳೆಂಬುದು ನಮಗೆ ಹೆಮ್ಮೆ. ಬಾರೆಯರ ಗರೋಡಿ ಕಟ್ಟಿ ಮುಗಿಸುವಾಗ ಭಗವಂತ ಈಶ್ವರ ಕಿರಾತ ರೂಪದ ಉಳ್ಳಾಯನಾಗಿ ಕ್ಷೇತ್ರಕ್ಕೆ ಬಂದಾಗ ಉಳ್ಳಾಯ ಬಂದಮೇಲೆ ನಮಗೇನು ಕೆಲಸ ಎಂದು ಭಾವಿಸಿದ ಬಾರೆಯರು ಗರೋಡಿಯ ಪಶ್ಚಿಮ ದಿಕ್ಕಿನಲ್ಲಿ ತೆರಳಿದರಂತೆ .
ಈ ಸಂದರ್ಭ ಸಸಿಹಿತ್ಲು ಕಾಂತುಲಕಣ ಗಡಿ ಪ್ರಧಾನರ ಮನೆಯ ಜುಮಾದಿ ಜಾರಂದಾಯ ಕೊಡಮಣಿ ತಾಯ ಶಕ್ತಿಯೊಂದಿಗೆ ದೊಡ್ಡ ಮನೆ ತೋಚೋಡಿ ಕುಟುಂಬದ ಓಡಮ್ ತಾಯ ದೈವವೂ ಕೂಡ ಗರೋಡಿಗೆ ಪ್ರವೇಶಿಸಲಾಗಿ ಉಳ್ಳಾಯ ಈ ಕ್ಷೇತ್ರದ ಆಗುಹೋಗುಗಳನ್ನು ನೀನು ನೋಡಿಕೋ. ನಾನು ಇಲ್ಲಿಯೇ ಕಣ್ಣಿಗೆ ಬೀಡಿನಲ್ಲಿ ನೆಲೆಯಾಗುತ್ತೇನೆ ಆದರೆ ನನ್ನ ಈ ಆದಿ ಕ್ಷೇತ್ರವು ವರ್ಷಂ ಪ್ರತಿ ಭಂಡಾರ ಬಂಧು ಇಲ್ಲಿನ ನೇಮವನ್ನು ನಡೆಸಿ ಕೊಡುತ್ತೇನೆ ಎಂದ ಮಾತಿನಲ್ಲಿ ಇಂದಿಗೂ ಇಲ್ಲಿನ ನೇಮೋತ್ಸವವು ಅದೇ ಪರಂಪರೆಯಲ್ಲಿ ನಡೆಯುತ್ತಿದೆ..
ಬಿಲ್ಲವರು ಬಂಟರು ಮೊಗವೀರ ಸಮಾಜ ಸೇರಿದಂತೆ ಎಲ್ಲಾ ಸಮಾಜಕ್ಕೆ ಪ್ರಾತಿನಿತ್ಯ ಕೊಟ್ಟ ಕ್ಷೇತ್ರ ನಮ್ಮದು..ನಂಬಿದವರಿಗೆ ಇಂಬು ಕೊಡುವ ಕ್ಷೇತ್ರದಲ್ಲಿ ಹಲವು ಪವಾಡಗಳು ನಡೆದಿದ್ದು ಈ ಕ್ಷೇತ್ರ ಜೀರ್ಣೋದ್ಧಾರ ಆಗಬೇಕೆಂಬ ನಮ್ಮ ಆಶಯಕ್ಕೆ ಉಳ್ಳಾಯನ ಅಭಯ ಸಿಕ್ಕಿದೆ .ಜೋಳಿಗೆ ಹಿಡಿದುಕೊಂಡು ಮುಂದೆ ಹೋಗಿ ನಿಮ್ಮ ಹಿಂದೆ ನಾನಿದ್ದೇನೆ ಎಂಬ ಉಳ್ಳಾಯ ಪರಿವಾರ ಶಕ್ತಿಗಳ ಅಭಯದಂತೆ ಇಂದಿಗ ಕಾಲ ಕೂಡಿ ಬಂದಿದೆ..ನಾಲ್ಕು ಕರೆಯ ಸರ್ವ ಮನಸ್ಸುಗಳು ಒಂದಾಗಿವೆ . ಹನಿ ಗೂಡಿ ಹಳ್ಳ ಎಂಬಂತೆ ದಾನಿಗಳು ಹೃದಯಸ್ಪರ್ಶಿಯಾಗಿ ಸ್ಪಂದಿಸಿದ್ದು ಕಾರ್ಯಕರ್ತರಲ್ಲಿ ಉತ್ತೇಜನ ಮೂಡಿಸಿದೆ...
ಬಂಧುಗಳೇ 2026 ಫೆಬ್ರವರಿ ತಿಂಗಳ 4ರಿಂದ ಮೊದಲ್ಗೊಂಡು ಎಂಟರವರೆಗೆ ಪ್ರತಿಷ್ಠ ಬ್ರಹ್ಮ ಕಳಶೋತ್ಸವ ಮತ್ತು ಫೆಬ್ರವರಿ 9ರಂದು ಉಳ್ಳಾಯ ಮತ್ತು ಪರಿವಾರ ಶಕ್ತಿಗಳ ನೇಮೋತ್ಸವ ನಡೆದು ವಿವಿಧ ಗಣ್ಯರ ಸಮ್ಮುಖದಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮ ವಿಭಿನ್ನ ಕಾರ್ಯಕ್ರಮಗಳಿಗೆ ಸಂಸಾರ ಪರಿವಾರ ಸಮೇತ ಆಗಮಿಸಿ .🙏

For Promotion and Videos please 👇
🔗 Add me on Facebook 👉   / priyanka.kotian.16  

🔗 Follow me on Instagram 👉   / priyanka_thudardhabolpu  

🔗 Click on the link and Watch more videos on my youtube channel Thudardha Bolpu 👉    / @thudardhabolpu  

Thank you 🙏😍
Thudardha bolpu

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕಾಂತಾಬಾರೆ ಬೂದಾಬಾರೆ ಕಟಿನ ಗರೋಡಿಡ್‌ ನಿಲೆ ಆಯೆರ್ ಧರ್ಮರಸು ಉಳ್ಳಾಯೆ 🙏

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

💥ಕಾಂತಬಾರೆ ಬೂದಬಾರೆ ಕ್ಷೇತ್ರ 👉 ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ , ಸಸಿಹಿತ್ಲು 🙏|#thudardhabolpu #temple

💥ಕಾಂತಬಾರೆ ಬೂದಬಾರೆ ಕ್ಷೇತ್ರ 👉 ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ , ಸಸಿಹಿತ್ಲು 🙏|#thudardhabolpu #temple

New year ದ ಗೌಜಿ ಗಮ್ಮತ್ತ್‌ 😍| ಎನ್ನ ಅಮ್ಮನ ಫ್ಯಾಮಿಲಿ ❤️#family #vlog #thudardhabolpu

New year ದ ಗೌಜಿ ಗಮ್ಮತ್ತ್‌ 😍| ಎನ್ನ ಅಮ್ಮನ ಫ್ಯಾಮಿಲಿ ❤️#family #vlog #thudardhabolpu

Function Style dha Egg Fry 😋|Bhayake d Pura Egg Fry Inchene Malpun |#thudardhabolpu #food #recipe

Function Style dha Egg Fry 😋|Bhayake d Pura Egg Fry Inchene Malpun |#thudardhabolpu #food #recipe

ಕಟ್ಟಡ ಕೆಟ್ಟಡ Kattada Kettada | Yaksha Thelike Full Episode

ಕಟ್ಟಡ ಕೆಟ್ಟಡ Kattada Kettada | Yaksha Thelike Full Episode

ನೋಡಿ ಉಚ್ಚಿಲ ದಸರಾ ಎಷ್ಟು ಚಂದ।uchila Dasara #udupi #uchila #tulunad #travel

ನೋಡಿ ಉಚ್ಚಿಲ ದಸರಾ ಎಷ್ಟು ಚಂದ।uchila Dasara #udupi #uchila #tulunad #travel

SOUHARDHA SAMAGAMA - 03.01.2026

SOUHARDHA SAMAGAMA - 03.01.2026

ಹುಬ್ಬಳ್ಳಿ ವಿವಸ್ತ್ರಗೊಂಡಿದ್ದ ಮಹಿಳೆ, ವಿಡಿಯೋ ವೈರಲ್- ಅಸಲಿಯತ್ತು ಬಯಲು- ರಾಜ್ಯ ಬಿಜೆಪಿಗೆ ಮುಜುಗರ- Sujatha handi

ಹುಬ್ಬಳ್ಳಿ ವಿವಸ್ತ್ರಗೊಂಡಿದ್ದ ಮಹಿಳೆ, ವಿಡಿಯೋ ವೈರಲ್- ಅಸಲಿಯತ್ತು ಬಯಲು- ರಾಜ್ಯ ಬಿಜೆಪಿಗೆ ಮುಜುಗರ- Sujatha handi

ಶ್ರೀ ರಕ್ತೇಶ್ವರಿ ಮತ್ತು ನಾಗದೇವರ ಸನ್ನಿಧಿ ಮೂಡಬೆಟ್ಟು

ಶ್ರೀ ರಕ್ತೇಶ್ವರಿ ಮತ್ತು ನಾಗದೇವರ ಸನ್ನಿಧಿ ಮೂಡಬೆಟ್ಟು

ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೇರುಗಳ ಗರಡಿ 🙏 | koti Chennaya | Yenmoor | Tulunadu | Daiva |

ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೇರುಗಳ ಗರಡಿ 🙏 | koti Chennaya | Yenmoor | Tulunadu | Daiva |

ಕಾಡ ಮಲ್ಲಿಗೆ - ತುಳು ಯಕ್ಷಗಾನ | ಭಾಗವತರು: ದಿನೇಶ ಅಮ್ಮಣ್ಣಾಯ | Kada Mallige | Tulu Yakshagana

ಕಾಡ ಮಲ್ಲಿಗೆ - ತುಳು ಯಕ್ಷಗಾನ | ಭಾಗವತರು: ದಿನೇಶ ಅಮ್ಮಣ್ಣಾಯ | Kada Mallige | Tulu Yakshagana

"ನನ್ನ ಮನೆ ಕಟ್ಟುವುದಕ್ಕೆ ಹೋಟೆಲ್ ಕೆಲಸ ಮಾಡಿ ದುಡಿದ ತಾಯಿಯ ₹2000 ದುಡ್ಡು ಕೂಡ ಇದೆ"!!||Damodhar sharma||EP-01

Narayanaguru Udyanavana For the First Time Around Udupi | #thudardhabolpu #udupi #narayanaguru #vlog

Narayanaguru Udyanavana For the First Time Around Udupi | #thudardhabolpu #udupi #narayanaguru #vlog

5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನ / ಶ್ರವಣಬೆಳಗೊಳ / 07-01-2026 / jwalamalanews

5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನ / ಶ್ರವಣಬೆಳಗೊಳ / 07-01-2026 / jwalamalanews

ನಾನ್'ಸ್ಟಾಪ್ ತುಳು ಕಾಮಿಡಿ | part 35 | TULU COMEDY | yasheer yachi comedy

ನಾನ್'ಸ್ಟಾಪ್ ತುಳು ಕಾಮಿಡಿ | part 35 | TULU COMEDY | yasheer yachi comedy

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ | Kamalashile Temple 🙏🚩 ಇತ್ತೆಲಾ ಪಿಲಿ ಬರ್ಪುಂಡು ಗೆ ಗುಹೆತ ಕೈತಲ್

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ | Kamalashile Temple 🙏🚩 ಇತ್ತೆಲಾ ಪಿಲಿ ಬರ್ಪುಂಡು ಗೆ ಗುಹೆತ ಕೈತಲ್

Enna Jokulna Annual day 👌#udupi dha Famous Vaishali Pav Bhaji 😋#thudardhabolpu #school #vlog #food

Enna Jokulna Annual day 👌#udupi dha Famous Vaishali Pav Bhaji 😋#thudardhabolpu #school #vlog #food

ಮಂತ್ರಾಲಯದಲ್ಲಿ  ಪೂಜೆ ಮಾಡೋದು ಬ್ರಾಹ್ಮಣರಲ್ಲ....!  | Kateel Asranna Talk

ಮಂತ್ರಾಲಯದಲ್ಲಿ ಪೂಜೆ ಮಾಡೋದು ಬ್ರಾಹ್ಮಣರಲ್ಲ....! | Kateel Asranna Talk

😂ಜಲವಳ್ಳಿ❌ ಕೆಕ್ಕಾರ👌ಹಾಸ್ಯಮಯ ಸಂಭಾಷಣೆ😂ವೀರಮಣಿ❌ಹನುಮಂತ,👌Yakshagana-2026

😂ಜಲವಳ್ಳಿ❌ ಕೆಕ್ಕಾರ👌ಹಾಸ್ಯಮಯ ಸಂಭಾಷಣೆ😂ವೀರಮಣಿ❌ಹನುಮಂತ,👌Yakshagana-2026

Нет необходимости в Ведах, мантрах и технике поклонения! Дайварадхане теперь стал бизнесом!

Нет необходимости в Ведах, мантрах и технике поклонения! Дайварадхане теперь стал бизнесом!

ರಾಜಕೀಯ ಕುಂತಂತ್ರ ಮಾಡುತ್ತಿರುವ ನಾಯಿಗಳಿಗಾಗಿ ಈ ವಿಡಿಯೋ!! MANGALURU NEEDS U CAMPAIGN🔥

ರಾಜಕೀಯ ಕುಂತಂತ್ರ ಮಾಡುತ್ತಿರುವ ನಾಯಿಗಳಿಗಾಗಿ ಈ ವಿಡಿಯೋ!! MANGALURU NEEDS U CAMPAIGN🔥

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]