K!ller Khushi - ನೀನಂದ್ರೆ ನಂಗಿಷ್ಟ ಅಂದ್ಲು | ಚೂರಿ ಹಾಕಿ ಸಾ.ಯಿಸಿದ್ಲು | ಗುರೂಜಿ ಬಳಿ ಕಷ್ಟ ಹೇಳಿದ್ದು ತಪ್ಪಾಯ್ತಾ
Автор: Mind It Media
Загружено: 2025-07-14
Просмотров: 4708
Описание:
ನಮ್ ಇವತ್ತಿನ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ನೀವ್ ಇದನ್ನು ನೋಡಿದ್ರೆ, ನಾವ್ ಯಾವುದೋ ಮೂವಿ ಕಥೆ ಹೇಳ್ತಿರಬೇಕು ಅನಿಸುತ್ತೆ. ಬಟ್ ಇದು ರಿಯಲ್ ಕ್ರೈಮ್ ಕಥೆ. ಪಾಪ ಒಬ್ಬ ಅಮಾಯಕ, ಗುರೂಜಿಯ ಬಳಿ ಬಂದು ತನ್ನ ಕಷ್ಟ ಹೇಳ್ಕೊತಾನೆ. ಆ ಗುರೂಜಿಯೂ ಅವನ ಕಷ್ಟಕ್ಕೆ ಪರಿಹಾರ ಸೂಚಿಸ್ತಾರೆ. ಆದ್ರೆ, ಅವನು ಗುರೂಜಿಯ ಸತ್ಸಂಗಕ್ಕೆ ಹೋಗಿ ತನ್ನ ಸಮಸ್ಯೆ ಹೇಳಿಕೊಂಡಿದ್ದು ಅವನ ಪ್ರಾಣವನ್ನೇ ತೆಗೆಯೋಕೆ ಕಾರಣ ಆಗುತ್ತೆ ಅಂತ ಆ ಬಡಪಾಯಿಗೆ ಗೊತ್ತೇ ಇರಲಿಲ್ಲ. ಏನಿದು ಕಥೆ ಅನ್ನೋ ಬಗ್ಗೆ ಇವತ್ತಿನ ನಮ್ ವಿಡಿಯೋದಲ್ಲಿ ಹೇಳ್ತೀವಿ ನೋಡಿ.
ನಮ್ಮ ಇವತ್ತಿನ್ ಸ್ಟೋರಿ ಸ್ಟಾರ್ಟ್ ಆಗೋದು ಜಾರ್ಖಂಡ್ ನಿಂದ.. ಅಲ್ಲಿಗೆ ಹೋಗೋಕು ಮೊದಲು, ಒಬ್ಬ ಗುರೂಜಿ ಬಗ್ಗೆ ಹೇಳ್ತೀವಿ ನೋಡಿ. ಅನಿರುದ್ಧ್ ಆಚಾರ್ಯ ಗುರೂಜಿ ಉತ್ತರ ಭಾರತದಲ್ಲಿ ಸಖತ್ ಫೇಮಸ್, ಇವರು ತಮ್ಮ ಮಾತುಗಳಿಂದಾಗಿ ಸಿಕ್ಕಾಪಟ್ಟೆ ಟ್ರಾಲ್ಗೂ ಒಳಗಾಗ್ತಾರೆ. ಆದ್ರೆ, ಆಚಾರ್ಯ ಗುರೂಜಿ ಸತ್ಸಂಗ ಕಾರಯಕ್ರಮಗಳನ್ನು ಆಯೋಜಿಸ್ತಾನೇ ಇರ್ತಾರೆ. ಇಲ್ಲಿ ಬರುವ ಇವರ ಭಕ್ತರು ಏನೇ ಪ್ರಶ್ನೆ ಕೇಳಿದ್ರು, ಅವ್ರಿಗೆ ತಮಾಷೆಯಾಗಿ ಉತ್ತರ ಕೊಡೋದ್ರಿಂದ, ಸೋಶಿಯಲ್ ಮಿಡಿಯಾದಲ್ಲೂ ಇವ್ರ ವಿಡಿಯೋಗಳು ತುಂಬಾ ವೈರಲ್ ಆಗಿವೆ. ಹೀಗೇ, ಮಧ್ಯಪ್ರದೇಶದಲ್ಲಿ ಒಮ್ಮೆ ಗುರೂಜಿಯವರ ಸತ್ಸಂಗ ನಡೀತಿತ್ತು. ಅಲ್ಲಿಗೆ ಒಬ್ಬ ವ್ಯಕ್ತಿ ಬಂದಿದ್ದ. ಮೈಕ್ ಎತ್ಕೊಂಡು, ಗುರೂಜಿ ಹತ್ರ ತನ್ನ ಸಮಸ್ಯೆ ಹೇಳ್ಕೊತಾನೆ. ಆದ್ರೆ ಆವತ್ತು ಇವನಿಗೆ ಗೊತ್ತಿರಲಿಲ್ಲ, ಇದೆ ಮುಂದೆ ನನ್ನ ಸಾ.ವಿಗೆ ಕಾರಣವಾಗುತ್ತೆ ಅಂತ.
#anirudh #guruji #case
Повторяем попытку...
Доступные форматы для скачивания:
Скачать видео
-
Информация по загрузке: