ದಯಾಮರಣ ಎಂದರೇನು? ಭಾರತದಲ್ಲಿ ಮೊದಲು ಬಾರಿಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಐತಿಹಾಸಿಕ ಅನುಮತಿ! ಸಂಪೂರ್ಣ ಮಾಹಿತಿ
Автор: KANAMADI IAS & KAS
Загружено: 2026-03-17
Просмотров: 1125
Описание:
ಈ ವಿಡಿಯೋದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ಹರೀಶ್ ರಾಣಾ ಸಂಬಂಧಿಸಿದ ದಯಾವರಣ (Mercy Petition)ಐತಿಹಾಸಿಕ ತೀರ್ಪನ್ನು ಸರಳವಾಗಿ ವಿವರಿಸಿದ್ದೇನೆ.
⚖️ ಈ ಪ್ರಕರಣದಲ್ಲಿ ಮುಖ್ಯವಾಗಿ:
👉 ದಯಾವರಣ (Mercy Petition) ಎಂದರೇನು?
👉 ರಾಷ್ಟ್ರಪತಿ / ರಾಜ್ಯಪಾಲರ ಅಧಿಕಾರ ಯಾವ Article ನಲ್ಲಿ ಇದೆ?
👉 ಸುಪ್ರೀಂ ಕೋರ್ಟ್ ಯಾವ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ?
👉 Harish Rana ಪ್ರಕರಣದಲ್ಲಿ ಯಾವ ಕಾರಣಗಳಿಂದ ದಯಾವರಣ ನೀಡಲಾಯಿತು?
👉 ಇದು Article 72 & 161 ಗೆ ಹೇಗೆ ಸಂಬಂಧಿಸಿದೆ?
📌 ಈ ತೀರ್ಪು ಭಾರತೀಯ ಸಂವಿಧಾನದ
“ಮಾನವೀಯತೆ vs ನ್ಯಾಯ” ಎಂಬ ಮಹತ್ವದ ಚರ್ಚೆಯನ್ನು ಮತ್ತೆ ಮುಂದಿಟ್ಟಿದೆ.
🎯 ಈ ವಿಡಿಯೋ ಉಪಯುಕ್ತ:
✔️ UPSC / KAS / PSI / SSC aspirants
✔️ Constitution & Judiciary topics ಓದುವವರಿಗೆ
✔️ Current Affairs 2026 preparation ಗೆ
👉 ವಿಡಿಯೋ ಇಷ್ಟವಾದರೆ Like 👍 Share 🔁 Subscribe 🔔 ಮಾಡಿರಿ
#SupremeCourt
#HarishRana
#MercyPetition
#IndianConstitution
#Article72
#Article161
#Judiciary
#UPSC
#KAS
#PSIExam
#CurrentAffairs2026
#LegalUpdates
#DeathPenalty
Повторяем попытку...
Доступные форматы для скачивания:
Скачать видео
-
Информация по загрузке: