ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Madhu Bangarappa : ಕೇಂದ್ರ ನಾಯಕರ ವಿರುದ್ಧ ಸಚಿವ ಮಧು ಗರಂ | VB Ram Ji Bill ಬಗ್ಗೆ ಅಸಮಧಾನ ವ್ಯಕ್ತ

Автор: Kannada Medium 24×7

Загружено: 2026-01-09

Просмотров: 78

Описание: ಉದ್ಯೋಗದ ಹೆಸರಲ್ಲಿ ಗಾಂಧೀಜಿ ಹೆಸರನ್ನು ತೆಗೆದಿದ್ದಾರೆ | ಬಿಜೆಪಿ ಬಡವರಿಗೆ ಉದ್ಯೋಗದ ಹೆಸರಲ್ಲಿ ಮೋಸ ಮಾಡ್ತಿದೆ | ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ | ಬಿಜೆಪಿ ಸುಳ್ಳರ ಸರ್ಕಾರ ಎಂದು ಲೇವಡಿ..

ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ಹೆಸರು ಬದಲಾಯಿಸಿ, ವಿಬಿ ರಾಮ್ ಜೀ ಬಿಲ್ ಎಂದು ನಾಮಕರಣ ಮಾಡಿದ್ದಕ್ಕೆ ಕೈ ಸರ್ಕಾರದ ಸಚಿವ ಮಧು ಬಂಗಾರಪ್ಪ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಮಹಾತ್ಮಗಾಂಧಿ ಹೆಸರನ್ನ ನರೇಗಾದಿಂದ ತೆಗೆದುಹಾಕಿದ್ದಲ್ಲದೆ, ದೇಶದಿಂದಲೇ ಓಡಿಸುವ ಯೋಜನೆಯನ್ನ ಕೇಂದ್ರದ ಬಿಜೆಪಿ ಮಾಡಿದೆ ಎಂದು ಶಿಕ್ಷಣಸಚಿವ ಮಧು ಬಂಗಾರಪ್ಪ ಆರೋಪಿಸಿದರು. ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಿಂದೆನ ಕೈ ನಾಯಕರು ಭೂಹಕ್ಕನ್ನೇ ನೀಡದಿದ್ದರೆ ಭಿಕ್ಷುಕರಾಗುತ್ತಿದ್ವಿ. ಮನಮೋಹನ ಸಿಂಗ್ ಪಿಎಂ ಆಗಿದ್ದಾಗ ಮನರೇಗಾದಿಂದ ಜಾರಿಗೊಳಿಸಲಾಗಿತ್ತು. ಬಡವರ ಪರವಾಗಿ ರೈಟು ಎಜುಕೇಷನ್, ಆಹಾರ ಭದ್ರತೆ, ಕೆಲಸದ ಗ್ಯಾರೆಂಟಿಯನ್ನ ಕಾಂಗ್ರೆಸ್ ನೀಡಿದೆ. ಕೆರೆ, ಕಾಲೋನಿ, ತೋಟ ಅಭಿವೃದ್ಧಿಯನ್ನ ಮಾಡಲಾಗಿದೆ. ಆದ್ರೆ ಬಿಜೆಪಿ ಇದೆಲ್ಲದನ್ನೂ ನಾಶಮಾಡಲು ಹೊರಟಿದೆ ಎಂದು ದೂರಿದ್ರು.

#madhubangarappa #educationminister #congressvsbjp #latestnews #breakingnews #bigbreakingnews #kannadabreakingnews #kannadalivenews #kannadanewschannel #kannadanews #kannadamedium24x7 #kmn #kmnnews #kannadamediumnews #shivamogga

ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

Web: kannadamedium.news
Facebook:   / kannadamedium24x7  
Instagram: instagram.com/kannadamediumnews
Twitter: twitter.com/KannadaMedium

Не удается загрузить Youtube-плеер. Проверьте блокировку Youtube в вашей сети.
Повторяем попытку...
Madhu Bangarappa : ಕೇಂದ್ರ ನಾಯಕರ ವಿರುದ್ಧ ಸಚಿವ ಮಧು ಗರಂ | VB Ram Ji Bill ಬಗ್ಗೆ ಅಸಮಧಾನ ವ್ಯಕ್ತ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Big Bulletin | ಬಳ್ಳಾರಿ ಬಳಿಕ ಶಿಡ್ಲಘಟ್ಟದಲ್ಲೂ ಬ್ಯಾನರ್‌ ದಂಗಲ್..! | HR Ranganath | Jan  14, 2026

Big Bulletin | ಬಳ್ಳಾರಿ ಬಳಿಕ ಶಿಡ್ಲಘಟ್ಟದಲ್ಲೂ ಬ್ಯಾನರ್‌ ದಂಗಲ್..! | HR Ranganath | Jan 14, 2026

Madhu Bangarappa EXCLUSIVE: ಪಾಸಿಂಗ್​ ಮಾರ್ಕ್ಸ್​​ 35ರಿಂದ 33ಕ್ಕೆ ಇಳಿಸಿದ್ದಕ್ಕೆ ದೊಡ್ಡ ಕಾರಣ ಇದೆ..!

Madhu Bangarappa EXCLUSIVE: ಪಾಸಿಂಗ್​ ಮಾರ್ಕ್ಸ್​​ 35ರಿಂದ 33ಕ್ಕೆ ಇಳಿಸಿದ್ದಕ್ಕೆ ದೊಡ್ಡ ಕಾರಣ ಇದೆ..!

ಕಾಂಗ್ರೆಸ್ ಮುಖಂಡ ರಾಜೀವ್ ಗೌಡನಿಂದ ಅಧಿಕಾರಿಗೆ ಬೆದರಿಕೆ| Rajeev Gowda Controversy | LRC: P-2 | Suvarna News

ಕಾಂಗ್ರೆಸ್ ಮುಖಂಡ ರಾಜೀವ್ ಗೌಡನಿಂದ ಅಧಿಕಾರಿಗೆ ಬೆದರಿಕೆ| Rajeev Gowda Controversy | LRC: P-2 | Suvarna News

ಸಂಭ್ರಮದ ಸಿಗಂದೂರು ಜಾತ್ರೆ | ಸೀಗೆ ಕಣಿವೆಯ ದೇವಿಯ ಮೂಲಸ್ಥಳದಲ್ಲಿ ಪೂಜಾ ವಿಧಿವಿಧಾನ | ಆರ‍್ಷಕ ಮೆರವಣಿಗೆ

ಸಂಭ್ರಮದ ಸಿಗಂದೂರು ಜಾತ್ರೆ | ಸೀಗೆ ಕಣಿವೆಯ ದೇವಿಯ ಮೂಲಸ್ಥಳದಲ್ಲಿ ಪೂಜಾ ವಿಧಿವಿಧಾನ | ಆರ‍್ಷಕ ಮೆರವಣಿಗೆ

Kumaraswamy Says He Will Return To State Politics Soon | Public TV

Kumaraswamy Says He Will Return To State Politics Soon | Public TV

"ಜನಾರ್ಧನ್ ರೆಡ್ಡಿ 50 ಸಾವಿರ ಕೋಟಿ ಆಸ್ತಿ! FULL Details!-E02-Tapal Ganesh-Bellary Mining Mafia-#param

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್‌ಡಿಕೆ ಆಕ್ರೋಶ | HD Kumaraswamy | Shidlaghatta Incident | Suvarna News

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್‌ಡಿಕೆ ಆಕ್ರೋಶ | HD Kumaraswamy | Shidlaghatta Incident | Suvarna News

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ರಾಜ್ಯದ ಜನ ತಲೆ ತಗ್ಗಿಸುವ ಕೆಲಸ ಮಾಡಿದ ಸಿಎಂ ಸಿದ್ದು-ಡಿಕೆಶಿ! ಛೆ.. ನೀವೆಲ್ಲ ನಾಯಕರು! D.K Shi-CM Siddaramaiah

ರಾಜ್ಯದ ಜನ ತಲೆ ತಗ್ಗಿಸುವ ಕೆಲಸ ಮಾಡಿದ ಸಿಎಂ ಸಿದ್ದು-ಡಿಕೆಶಿ! ಛೆ.. ನೀವೆಲ್ಲ ನಾಯಕರು! D.K Shi-CM Siddaramaiah

Full Episode-

Full Episode-"ಲೋಕಾಯುಕ್ತ ಸಂತೋಷ್ ಹೆಗ್ಡೆ ಮನೆ-ಆಸ್ತಿ-ಕುಟುಂಬ-ಲೈಫ್!!'-Lokayukta Santosh Hegde-Kalamadhyama

ಬಿಂದಾಸ್ ಕೈದಿಗಳು | Prisoners working for the SP's house

ಬಿಂದಾಸ್ ಕೈದಿಗಳು | Prisoners working for the SP's house

Shivalingegowda Vs HD Kumaraswmy | ಮಾಜಿ ಸಿಎಂ ಕುಮಾರಸ್ವಾಮಿಯನ್ನ ಜಾಡಿಸಿದ ಶಾಸಕ ಶಿವಲಿಂಗೇಗೌಡ | Tv5 Kannada

Shivalingegowda Vs HD Kumaraswmy | ಮಾಜಿ ಸಿಎಂ ಕುಮಾರಸ್ವಾಮಿಯನ್ನ ಜಾಡಿಸಿದ ಶಾಸಕ ಶಿವಲಿಂಗೇಗೌಡ | Tv5 Kannada

LIVE : HD Kumaraswamy | ಸಂಕ್ರಾಂತಿಯಂದೇ ಶಾಕಿಂಗ್​ ಹೇಳಿಕೆ | R Maxx Kannada

LIVE : HD Kumaraswamy | ಸಂಕ್ರಾಂತಿಯಂದೇ ಶಾಕಿಂಗ್​ ಹೇಳಿಕೆ | R Maxx Kannada

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

Просыпаетесь в 3–4 ночи? 5 причин, о которых молчат после 40

Просыпаетесь в 3–4 ночи? 5 причин, о которых молчат после 40

DK Shivakumar vs CM Siddaramaiah | ಮಲ್ಲಿಕಾರ್ಜುನ ಖರ್ಗೆ ಮೊರೆ ಹೋದ ಡಿಕೆಶಿ | Power Sharing

DK Shivakumar vs CM Siddaramaiah | ಮಲ್ಲಿಕಾರ್ಜುನ ಖರ್ಗೆ ಮೊರೆ ಹೋದ ಡಿಕೆಶಿ | Power Sharing

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಹಾಸ್ಯ ಸಂಜೆಯಲ್ಲಿ ಜನರನ್ನು ನಕ್ಕು ನಲಿಸಿದ ಹಾಸ್ಯ ಕಲಾವಿದ ನರಸಿಂಹ ಜೋಶಿ..!

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಹಾಸ್ಯ ಸಂಜೆಯಲ್ಲಿ ಜನರನ್ನು ನಕ್ಕು ನಲಿಸಿದ ಹಾಸ್ಯ ಕಲಾವಿದ ನರಸಿಂಹ ಜೋಶಿ..!

Madhu Bangarappa EXCLUSIVE: ಕನ್ನಡ ಶಾಲೆ ಮುಚ್ಚುತ್ತಿದ್ದಾರಾ ಸಚಿವರು? ‘ಅರ್ಹತೆ ಮೀರಿ ಮಂತ್ರಿ’ ಅಂದವರಿಗೆ ಕೌಂಟರ್

Madhu Bangarappa EXCLUSIVE: ಕನ್ನಡ ಶಾಲೆ ಮುಚ್ಚುತ್ತಿದ್ದಾರಾ ಸಚಿವರು? ‘ಅರ್ಹತೆ ಮೀರಿ ಮಂತ್ರಿ’ ಅಂದವರಿಗೆ ಕೌಂಟರ್

Madhu Bangarappa EXCLUSIVE: ಮತ್ತೆ 11 ಸಾವಿರ ಶಿಕ್ಷಕರನ್ನ ನೇಮಕ ಮಾಡಿಕೊಳ್ತಿದ್ದೀವಿ!

Madhu Bangarappa EXCLUSIVE: ಮತ್ತೆ 11 ಸಾವಿರ ಶಿಕ್ಷಕರನ್ನ ನೇಮಕ ಮಾಡಿಕೊಳ್ತಿದ್ದೀವಿ!

"ಟಪಾಲ್ ಗಣೇಶ್ ಬಿಚ್ಚಿಟ್ಟ ಜನಾರ್ಧನ್ ರೆಡ್ಡಿ ಮೈನಿಂಗ್ ಮಾಫಿಯಾ ಇಂಚಿಂಚೂ ಬಳ್ಳಾರಿಯ !-E01-Tapal Ganesh-Bellary

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]