ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Kavanapura Basavanna | ಕವಣಾಪುರ ಬಸವಣ್ಣ | Ramanagara | ಪವಾಡಗಳನ್ನ ಸೃಷ್ಟಿಸುತ್ತಿರೋ ಬಸವ | Kuppuru Gaddige

Автор: ಎಂಎಂ ಕನ್ನಡಿಗ MM KANNADIGA

Загружено: 2021-11-17

Просмотров: 76432

Описание: #ಸತ್ತಮೇಲೂ_ಬದುಕಬಹುದು..👇
ಹೇಗೆ ಎನ್ನುವ ಕುತೂಹಲವೇ 10 ನಿಮಿಷ ಮೌನವಾಗಿ ಈ ಕೆಳಗಿನ ವಿಡಿಯೋ ಒಮ್ಮೆ ಸೂಕ್ಷ್ಮವಾಗಿ ನೋಡಿ..
ಶ್ರೀ ಕ್ಷೇತ್ರ ಕುಪ್ಪೂರು ಗದ್ದುಗೆಯ ಶ್ರೀ ಯತೀಶ್ವರ ಶಿವಾಚಾರ್ಯ ಶ್ರೀಗಳು ಕಳೆದ ಕೆಲ ತಿಂಗಳ ಹಿಂದೆ ಲಿಂಗೈಕ್ಯರಾದ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ ಆದರೆ ಕವಣಾಪುರ ಬಸವಣ್ಣ ಎಂದರೆ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ ಕಾಳಜಿ .. ಬಸವಣ್ಣನಿಗೂ ಅಷ್ಟೇ ಗುರುಗಳೆಂದರೆ ಅಷ್ಟೆ ಪ್ರೀತಿ ಮತ್ತು ಗೌರವ.. ಆದರೆ ವಿಧಿ ಆಟ ಆದಷ್ಟು ಬೇಗ ಶ್ರೀಗಳು ನಮ್ಮನ್ನು ಬಿಟ್ಟು ಅಗಲಿದರು... ಆದರೆ ಅಂದು ಕಾರ್ಯಕ್ರಮಗಳ ಒತ್ತಡ ಶ್ರೀಗಳ ಕೊನೆಯ ದರ್ಶನ ಪಡೆಯಲು ಬಸಪ್ಪನಿಗೆ ಸಾಧ್ಯವಾಗಿರಲಿಲ್ಲ..
ಶ್ರೀಗಳ ನಿಧನದ ಕೆಲ ದಿನಗಳ ನಂತರ ಕ್ಷೇತ್ರಕ್ಕೆ ಭೇಟಿಕೊಟ್ಟ ಬಸಪ್ಪ ಅಂದು ಎಲ್ಲರ ಕಣ್ಣಲ್ಲೂ ನೋವಿನ ಕಣ್ಣೀರು ಬರುವಂತೆ ಮಾಡಿಬಿಟ್ಟಿತು..
ನಿಜ ಒಬ್ಬ ಮನುಷ್ಯ ಸತ್ತಮೇಲೂ ಜೀವಂತವಾಗಿ ಇರಲು ಆತನು ಮಾಡುವ ಧರ್ಮ ಕಾರ್ಯಗಳು..
ನಿಸ್ವಾರ್ಥ ಜೀವನ.. ಸರಳತೆಯ ಬದುಕಿನಿಂದ ಮಾತ್ರ ಸಾದ್ಯ .. ಅದು ಎಂದಿಗೂ ಭಗವಂತನಿಗೂ ಪ್ರಿಯವಾಗುತ್ತದೆ ಎನ್ನುವ ಸತ್ಯದ ಅರಿವು ಮೂಡಿಸಿತು ಆ ದೃಶ್ಯ.
ಹೌದು ಬದುಕಿನಲ್ಲಿ ಯಾರನ್ನು ಮೆಚ್ಚಿಸಿ ಬದುಕುವ ಅಗತ್ಯವಿಲ್ಲ.. ಭಗವಂತ ಮೆಚ್ಚುವಂತೆ ಬದುಕಿದರೆ ಸಾಕು.. ತಮ್ಮ ಅಗತ್ಯಕ್ಕೆ ತಕ್ಕಂತೆ ಬದುಕಿದರೆ ಒಳ್ಳೆಯವರು.. ತಮ್ಮ ವಿರುದ್ದವಾಗಿ ಬದುಕಿದರೆ ಕೆಟ್ಟವರು ಎಂದು ನಿರ್ಧರಿಸುವ ಜನಗಳ ಮದ್ಯೆ
ಭಗವಂತ ಕೊಟ್ಟ ಕಾಯಕ ಅವನು ಮೆಚ್ಚುವಂತೆ ಮಾಡಿ ಅವನು ಕರೆದಾಗ ನೆಮ್ಮದಿಯಿಂದ ಹೋಗಿ ಅವನು ನಮ್ಮನು ಮೆಚ್ಚುವಂತೆ ಬದುಕಬೇಕು ಎಂಬ ಸೂಕ್ಷ್ಮ ವಿಷಯದ ಅರಿವು ಮೂಡಿಸಿದ್ದು ಶ್ರೀಗಳು..
ಎಂದಿಗೂ ತೋರಿಕೆ ಇರಲಿಲ್ಲ.. ಯಾರನ್ನು ಮೆಚ್ಚಿಸಲು ಬದುಕಲಿಲ್ಲ... ಭಗವಂತ ಕೊಟ್ಟ ಕಾಯಕ ನಿಸ್ವಾರ್ಥದಿಂದ ಮಾಡಿ ಹೊರಟ ಕಾಯಕ ಯೋಗಿಯನ್ನು ನೆನೆದು ಬಸಪ್ಪ ಕಣ್ಣಿರಿಟ್ಟಿತು..
ಯಾರು ಏನೇ ಹೇಳಿದರೂ ಎಲ್ಲವನ್ನೂ ಅಳೆಯಲು ಮೇಲೊಬ್ಬನಿದ್ದಾನೆ ಅವನ ಮುಂದೆ ನಮ್ಮ ಯೋಗ್ಯತೆ ಒಂದೇ ಉಳಿಯುವುದು.. 🙏
ಕ್ಷೇತ್ರಕ್ಕೆ ಬಂದ ಬಸಪ್ಪ ಶ್ರೀಗಳನ್ನು ಎಲ್ಲಾಕಡೆ ಹುಡುಕ ತೊಡಗಿತು ಎಷ್ಟು ಹುಡುಕಿದರೂ ಶ್ರೀಗಳು ಕಾಣದಾಗ ಅವರು ನಿತ್ಯ ಕೂತು ಭಕ್ತರಿಗೆ ದರ್ಶನ ನೀಡುತ್ತಿದ್ದ ಪೀಠದ ಬಳಿ ಬಂದು ಅವರಿಲ್ಲದ್ದನ್ನು ಅರಿತು ನೋವಿನಲ್ಲೇ ಅವರ ಭಾವಚಿತ್ರದ ಮುಂದೆ ಮಲಗಿ ಬಿಟ್ಟಿತು ನಂತರ ಅವರು ಐಕ್ಯವಾದ ಗದ್ದುಗೆಯ ಬಳಿ ಹೊರಟ ಬಸಪ್ಪ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಶ್ರೀಗಳ ಭಾವಚಿತ್ರಕ್ಕೆ ಆಕಿದ ಪುಷ್ಪಮಾಲೆ ತಾನೇ ಪುನಃ ಧರಿಸಿಕೊಂಡು ಶ್ರೀಗಳು ಬಳಸುತ್ತಿದ್ದ ರುದ್ರಾಕ್ಷಿ ಮಾಲೆ ಪಡೆದುಕೊಂಡು ಅವರ ಆಶೀರ್ವಾದ ಪಡೆದ ಕ್ಷಣ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿತು..
ಯಾರು ಜೊತೆಗಿರಲಿ ಬಿಡಲಿ ಸತ್ಯ ಧರ್ಮ ನಮ್ಮ ಜೀವನದಲ್ಲಿ ಇದ್ದರೆ ಸಾವಿನ ನಂತರವೂ ಭಗವಂತ ನಮ್ಮ ಜೊತೆಗೆ ಇರುತ್ತಾನೆ ಎನ್ನುವ ನಿದರ್ಶನ ಈ ಘಟನೆ..🙏🙏🙏🙏

🙏🙏💐💐#ಕವಣಾಪುರ_ಬಸವಣ್ಣ💐💐🙏🙏

.#kavanapura
#kavanapura_basavanna
#BOSS
#KAVANAPURA_BASAVANNA_DHARMAKSHETRA #ಕವಣಾಪುರ_ಬಸವಣ್ಣ


ಶ್ರೀ ಕ್ಷೇತ್ರದ ಲೊಕೇಶನ್ ಲಿಂಕ್:

Sri Basaveshwara Temple
https://maps.app.goo.gl/yjtdKhcr3Nz8V...



ಕುಪ್ಪೂರು ಶ್ರೀ ಗದ್ದಿಗೆ ಮಠದ ಲೊಕೇಶನ್ ಲಿಂಕ್ :

Kuppuru gadduge mutt
https://maps.app.goo.gl/9DaG3gf4SRdWV...

ಇಂತಹ ವೈಶಿಷ್ಟ್ಯಗಳನ್ನು ಹೊಂದಿರೋ ಶ್ರೀ ಕ್ಷೇತ್ರಗಳು ನಮ್ಮ ರಾಜ್ಯದಲ್ಲಲ್ಲದೇ ಬೇರೆಲ್ಲೂ ಕಾಣ ಸಿಗದು....
🙏🙏🙏🚩🚩🚩

Follow me on Instagram.
https://www.instagram.com/sindhudhar_...

Follow me on Facebook.
  / ಸಿಂಧೂಧರ್-ಹೊಸಕೆರೆ-102732424744917  

Subscribe and support to my channel
   / @mmkannadiga  

   / @mmkannadiga  

My Gmail Id.
[email protected]

Не удается загрузить Youtube-плеер. Проверьте блокировку Youtube в вашей сети.
Повторяем попытку...
Kavanapura Basavanna | ಕವಣಾಪುರ ಬಸವಣ್ಣ | Ramanagara | ಪವಾಡಗಳನ್ನ ಸೃಷ್ಟಿಸುತ್ತಿರೋ ಬಸವ | Kuppuru Gaddige

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

Eshwara Khandre: ತಂದೆಯ ಆರೋಗ್ಯ ಸ್ಥಿತಿ ಬಗ್ಗೆ ಈಶ್ವರ್​ ಖಂಡ್ರೆ ಸ್ಪಷ್ಟನೆ..| Bheemanna Khandre Health

Eshwara Khandre: ತಂದೆಯ ಆರೋಗ್ಯ ಸ್ಥಿತಿ ಬಗ್ಗೆ ಈಶ್ವರ್​ ಖಂಡ್ರೆ ಸ್ಪಷ್ಟನೆ..| Bheemanna Khandre Health

🛕🌺 ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ 🌺🛕

🛕🌺 ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ 🌺🛕

ಅಭಿನವ ಸಿದ್ದೇಶ್ವರ ಸ್ವಾಮೀಜಿ ರಿಯಲ್ ಲೈಫ್ ಸ್ಟೋರಿ | Abhinava Siddeshwara Swamiji Life | Koppala gavi matha

ಅಭಿನವ ಸಿದ್ದೇಶ್ವರ ಸ್ವಾಮೀಜಿ ರಿಯಲ್ ಲೈಫ್ ಸ್ಟೋರಿ | Abhinava Siddeshwara Swamiji Life | Koppala gavi matha

ಮರಿಯಾಲ ಶ್ರೀಮಠದ ರಜತ ಮಹೋತ್ಸವ ಕಾರ್ಯಕ್ರಮ #hemucreations @hemanth_kumar23

ಮರಿಯಾಲ ಶ್ರೀಮಠದ ರಜತ ಮಹೋತ್ಸವ ಕಾರ್ಯಕ್ರಮ #hemucreations @hemanth_kumar23

ಕವಣಾಪುರ ಬಸವಣ್ಣನ ವರ್ಧಂತಿ ಮಹೋತ್ಸವದ ನವಿಲುಗರಿ ಅಲಂಕಾರದ ವೀಡಿಯೋ ಭಾಗ3 | Kavanapura Basavanna | Dharmakshetra

ಕವಣಾಪುರ ಬಸವಣ್ಣನ ವರ್ಧಂತಿ ಮಹೋತ್ಸವದ ನವಿಲುಗರಿ ಅಲಂಕಾರದ ವೀಡಿಯೋ ಭಾಗ3 | Kavanapura Basavanna | Dharmakshetra

HADDINAKALLU ANJANEYA ಹದ್ದಿನಕಲ್ಲು ಆಂಜನೇಯ | ಇಲ್ಲಿ ದೆವ್ವ ಬಿಡಿಸ್ತಾರೆ, ರಾವಣನ ಮಗನ್ನ ಪೂಜಿಸ್ತಾರೆ

HADDINAKALLU ANJANEYA ಹದ್ದಿನಕಲ್ಲು ಆಂಜನೇಯ | ಇಲ್ಲಿ ದೆವ್ವ ಬಿಡಿಸ್ತಾರೆ, ರಾವಣನ ಮಗನ್ನ ಪೂಜಿಸ್ತಾರೆ

ಬಸವಣ್ಣ ವಚನಗಳು  | Basavanna Vachana | Basaveshwara Vachanagalu Kannada Songs

ಬಸವಣ್ಣ ವಚನಗಳು | Basavanna Vachana | Basaveshwara Vachanagalu Kannada Songs

ಪಂಚಮಸಾಲಿ ಹೋರಾಟಗಾರರಿಂದ ಹಾಗೂ ನಗರ ಶಾಸಕ ಯತ್ನಾಳ್ ರಾಣಿ ಚೆನ್ನಮ್ಮ ಅಶ್ವಾರೂಢ ಪ್ರತಿಮೆಗೆ `ಪಂಚ' ಪುಷ್ಪಾರ್ಚನೆ

ಪಂಚಮಸಾಲಿ ಹೋರಾಟಗಾರರಿಂದ ಹಾಗೂ ನಗರ ಶಾಸಕ ಯತ್ನಾಳ್ ರಾಣಿ ಚೆನ್ನಮ್ಮ ಅಶ್ವಾರೂಢ ಪ್ರತಿಮೆಗೆ `ಪಂಚ' ಪುಷ್ಪಾರ್ಚನೆ

ಮನೆಯೊಳಗೆ ಬೆಕ್ಕು ಸಾಕೋದು ಎಷ್ಟು ಸರಿ..?|Pet Love vs Health Risks| Dr Malini S Suttur | Gaurish Akki

ಮನೆಯೊಳಗೆ ಬೆಕ್ಕು ಸಾಕೋದು ಎಷ್ಟು ಸರಿ..?|Pet Love vs Health Risks| Dr Malini S Suttur | Gaurish Akki

"ಶ್ರೀಗಳ ತಂದೆಯವರ ಗದ್ದಿಗೆ ಮತ್ತು ಮೂಲ ಮಠ"||Gavi Siddheshwara Swamiji Family||Koppala||Abhinava Shri||

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಹಾಸ್ಯ ಸಂಜೆಯಲ್ಲಿ ಜನರನ್ನು ನಕ್ಕು ನಲಿಸಿದ ಹಾಸ್ಯ ಕಲಾವಿದ ನರಸಿಂಹ ಜೋಶಿ..!

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಹಾಸ್ಯ ಸಂಜೆಯಲ್ಲಿ ಜನರನ್ನು ನಕ್ಕು ನಲಿಸಿದ ಹಾಸ್ಯ ಕಲಾವಿದ ನರಸಿಂಹ ಜೋಶಿ..!

🌹🌷🙏🙏ಗುಡ್ಡನ ಪಡೆಯುವುದು ಹರೆ ತಿಪ್ಪೂರು ಗ್ರಾಮ ಬಸವೇಶ್ವರ ದೇವಸ್ಥಾನಕ್ಕೆ🙏🙏🌹9731874460

🌹🌷🙏🙏ಗುಡ್ಡನ ಪಡೆಯುವುದು ಹರೆ ತಿಪ್ಪೂರು ಗ್ರಾಮ ಬಸವೇಶ್ವರ ದೇವಸ್ಥಾನಕ್ಕೆ🙏🙏🌹9731874460

ಶ್ರೀ ವೀರಭದ್ರೇಶ್ವರ ನಾಮದ್ಯಾನ |Sri Veerabhadreshwara Namadyana| Disha S Jain |Priyanka|Devotional Songs

ಶ್ರೀ ವೀರಭದ್ರೇಶ್ವರ ನಾಮದ್ಯಾನ |Sri Veerabhadreshwara Namadyana| Disha S Jain |Priyanka|Devotional Songs

ಪೊಲೀಸರ ಕೈಯಲ್ಲಿ ಹತರಾದ ಬೆಂಗಳೂರಿನ ಕುಖ್ಯಾತ ರೌಡಿಗಳು ಇವರೇ ನೋಡಿ ಹೇಗಿತ್ತು ಗೊತ್ತಾ ಇವರ ಹವಾ ?

ಪೊಲೀಸರ ಕೈಯಲ್ಲಿ ಹತರಾದ ಬೆಂಗಳೂರಿನ ಕುಖ್ಯಾತ ರೌಡಿಗಳು ಇವರೇ ನೋಡಿ ಹೇಗಿತ್ತು ಗೊತ್ತಾ ಇವರ ಹವಾ ?

"ಈ ಊರಿನಲ್ಲಿ ಮಧ್ಯಪಾನ ಮತ್ತು ಧೂಮಪಾನ, ತಂಬಾಕು ನಿಷೇಧಿಸಲಾಗಿದೆ"||Part-03||Koppal Jatre|Gavisiddeshwara Matha

1 hour comedy video || ನರಸಿಂಹರಾಜು ಬಳ್ಳಾಪುರ ಹೊಸ ವಿಡಿಯೋ 🤣🤣 #trendingvideo #narasimharaju_prankcall

1 hour comedy video || ನರಸಿಂಹರಾಜು ಬಳ್ಳಾಪುರ ಹೊಸ ವಿಡಿಯೋ 🤣🤣 #trendingvideo #narasimharaju_prankcall

ಹಿಂದೂ ಹುಲಿ ಯತ್ನಾಳ್ ನನಗೂ ಗವಿಶ್ರೀಗೂ ಜಗಳ ಹಚ್ಚಿದ್ರು | RajayogindraSwami | Yatnal | GavisiddeshwaraJatre

ಹಿಂದೂ ಹುಲಿ ಯತ್ನಾಳ್ ನನಗೂ ಗವಿಶ್ರೀಗೂ ಜಗಳ ಹಚ್ಚಿದ್ರು | RajayogindraSwami | Yatnal | GavisiddeshwaraJatre

ಉತ್ತರ ಕರ್ನಾಟಕ ಸ್ಪೆಷಲ್‌ ಎಗ್‌-ರೈಸ್ ಕಬಾಬ್ 🍗🍛🤤 | UK Special Egg Rice Kebab 🍗🍛🤤

ಉತ್ತರ ಕರ್ನಾಟಕ ಸ್ಪೆಷಲ್‌ ಎಗ್‌-ರೈಸ್ ಕಬಾಬ್ 🍗🍛🤤 | UK Special Egg Rice Kebab 🍗🍛🤤

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]