ಮಣಿಪುರದ ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ 'ನಾರೀ ಸಮ್ಮಾನ'
Автор: eedina
Загружено: 2026-03-17
Просмотров: 186
Описание:
ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು ಕೇವಲ ಆ ಮಹಿಳೆಯರ ಮೇಲಿನ ದೌರ್ಜನ್ಯವಷ್ಟೇ ಅಲ್ಲ, ಅದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಕಳಂಕವಾಗಿದೆ. 'ನಾರೀ ಸಮ್ಮಾನ' ಎಂಬುದು ಕೇವಲ ರಾಜಕೀಯ ಭಾಷಣದ ಘೋಷಣೆಯಾಗದೆ ನೈಜವಾಗಿ ಕಾರ್ಯರೂಪಕ್ಕೆ ಬರಬೇಕಾದರೆ, ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಸರ್ಕಾರಗಳು ಶೂನ್ಯ ಸಹಿಷ್ಣುತೆ ತೋರಿ, ದೋಷಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ
#Manipur #Manipurviolence #JusticeForKukiWomen #ManipurAtrocity #EthnicClashManipur #StopSexualViolence #BetrayedByGovernment #NariSammanFailure #FastTrackManipurCase #CBIManipurProbe #SupremeCourtManipur
Повторяем попытку...
Доступные форматы для скачивания:
Скачать видео
-
Информация по загрузке: