ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

1st PUC Kannada/ Akhanda Karnataka ಅಖಂಡ ಕರ್ನಾಟಕ 1-1 ಪ್ರಥಮ ಪಿಯುಸಿ

Автор: DEVARAJU E (PUC KANNADA CLASS)

Загружено: 2020-11-10

Просмотров: 8473

Описание: #DEVARAJUE #1stpuckannada #2ndpuckannada #AnnualPaperQuastionandAnswer #2nd_puc_kannada_Annual_Exam_question_paper_Solved #akhanada_karnataka #ಪ್ರಥಮ_ಪಿಯುಸಿ_ಕನ್ನಡ_ಪದ್ಯಗಳು #1st_PUC_Kannada_poem
#ಅಖಂಡಕರ್ನಾಟಕ
ಕುವೆಂಪು ಅವರು ರಚಿಸಿರುವ "ಕನ್ನಡ ಡಿಂಡಿಮ" ಎಂಬ ಕೃತಿಯಿಂದ ಅಖಂಡ ಕರ್ನಾಟಕ ಎಂಬ ಕವಿತೆಯನ್ನು ಆರಿಸಿಕೊಳ್ಳಲಾಗಿದೆ. ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯವರು. ತೀರ್ಥಹಳ್ಳಿ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದ ಕುವೆಂಪು ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿಯು ಕರ್ತವ್ಯ ನಿರ್ವಹಿಸಿದ್ದಾರೆ.
ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಕುವೆಂಪು ಅವರು ಭಾವಗೀತೆ, ಕತೆ, ಕಾದಂಬರಿ, ನಾಟಕ, ಮಹಾಕಾವ್ಯ ವಿಮರ್ಶೆ, ಮಕ್ಕಳ ಸಾಹಿತ್ಯ, ವೈಚಾರಿಕ ಲೇಖನ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಸಾಹಿತ್ಯ ಸೃಷ್ಟಿಸಿದ್ದಾರೆ. ಕೊಳಲು, ಕನ್ನಡ ಡಿಂಡಿಮ, ಪ್ರೇಮ ಕಾಶ್ಮೀರ, ಕೋಗಿಲೆ ಮತ್ತು ಸೋವಿಯತ್ ರಷ್ಯಾ, ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳನ್ನು, ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳನ್ನು, ನೆನಪಿನ ದೋಣಿಯಲ್ಲಿ ಆತ್ಮಕಥನ, ನಿರಂಕುಶಮತಿಗಳಾಗಿ, ಮನುಜಮತ ವಿಶ್ವಪಥ, ವಿಚಾರ ಕ್ರಾಂತಿಗೆ ಆಹ್ವಾನ ಎಂಬ ವೈಚಾರಿಕ ಕೃತಿಗಳನ್ನು, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರ, ಬೆರಳ್ಗೆ ಕೊರಳ್ ಇನ್ನು ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಧಾರವಾಡದಲ್ಲಿ ನಡೆದ 39ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ, ರಾಜ್ಯ ಸರ್ಕಾರ ರಾಷ್ಟ್ರಕವಿ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಷ್ಟ್ರದ ಬದುಕಿನಲ್ಲಿ ರಾಜಕೀಯ ಅಧಿಕಾರವೇ ಅಂತಿಮವಲ್ಲ. ಪ್ರಭುತ್ವವು ನಾಡಿನ ಸಾಂಸ್ಕೃತಿಕ ಅಸ್ತಿತ್ವವನ್ನು ನಿರ್ಲಕ್ಷಿಸುತ್ತದೆ. ರಾಜಕೀಯ ಪ್ರಭುತ್ವವು ನೈತಿಕ ಅಧಃಪತನತ್ತ ಸಾಗಿದಾಗ ಸಾಂಸ್ಕೃತಿಕ ಶಕ್ತಿಗಳೇ ನಾಡಿನ ಅಂತಃಪ್ರಜ್ಞೆಯ ದ್ಯೋತಕವಾಗಿ ಪ್ರತಿರೋಧಿಸುತ್ತಾ ಬಂದಿವೆ. ರಾಜ್ಯದ ಆತ್ಮ ಗೌರವವನ್ನು ಎತ್ತಿ ಹಿಡಿದಿವೆ. ಆಳುವವರ ಇಬ್ಬಂದಿತನದಿಂದಾಗಿ ಕರ್ನಾಟಕದ ಏಕತೆಗೆ ಧಕ್ಕೆ ಒದಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಈ ಕವಿತೆ ಅತ್ಯಂತ ಪ್ರಸ್ತುತವಾಗಿದೆ.

Не удается загрузить Youtube-плеер. Проверьте блокировку Youtube в вашей сети.
Повторяем попытку...
1st PUC Kannada/ Akhanda Karnataka ಅಖಂಡ ಕರ್ನಾಟಕ 1-1 ಪ್ರಥಮ ಪಿಯುಸಿ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

1st PUC Kannada/ Akanda Karnataka ಅಖಂಡ ಕರ್ನಾಟಕ 1-2 ಪ್ರಥಮ ಪಿಯುಸಿ

1st PUC Kannada/ Akanda Karnataka ಅಖಂಡ ಕರ್ನಾಟಕ 1-2 ಪ್ರಥಮ ಪಿಯುಸಿ

ದಿನ ೧೦೧ | ಕನ್ನಡ । ಪ್ರಥಮ ಪಿ. ಯು. ಸಿ. । ಅಖಂಡ ಕರ್ಣಾಟಕ । ಸಾಹಿತ್ಯ ಸಂಚಲನ

ದಿನ ೧೦೧ | ಕನ್ನಡ । ಪ್ರಥಮ ಪಿ. ಯು. ಸಿ. । ಅಖಂಡ ಕರ್ಣಾಟಕ । ಸಾಹಿತ್ಯ ಸಂಚಲನ

1st puc | Kannada | ಗಾಂಧಿ |part-1 | ಪ್ರಥಮ ಪಿಯುಸಿ | lesson-1 | ಗದ್ಯ1 | gaandhi  @ThejaswiniPushkar

1st puc | Kannada | ಗಾಂಧಿ |part-1 | ಪ್ರಥಮ ಪಿಯುಸಿ | lesson-1 | ಗದ್ಯ1 | gaandhi @ThejaswiniPushkar

PU-1 ದೇವನೊಲಿದನ ಕುಲವೇ ಸತ್ಕುಲಂ - ಹರಿಹರ ಭಾಗ-೧ (ಪ್ರಥಮ ಪಿಯುಸಿ ಪದ್ಯಭಾಗ) ಪ್ರಸ್ತುತಿ: ಗೋವಿಂದರಾಜು ಟಿ ಜಿ

PU-1 ದೇವನೊಲಿದನ ಕುಲವೇ ಸತ್ಕುಲಂ - ಹರಿಹರ ಭಾಗ-೧ (ಪ್ರಥಮ ಪಿಯುಸಿ ಪದ್ಯಭಾಗ) ಪ್ರಸ್ತುತಿ: ಗೋವಿಂದರಾಜು ಟಿ ಜಿ

ಎಂದಿಗೆ  ಬಿ.ಸಿ.ರಾಮಚಂದ್ರಶರ್ಮ

ಎಂದಿಗೆ ಬಿ.ಸಿ.ರಾಮಚಂದ್ರಶರ್ಮ

I PUC - KANNADA - AKHANDA KARNATAKA

I PUC - KANNADA - AKHANDA KARNATAKA

Duryodhana vilaapa poem summary, 1st puc ಕನ್ನಡ  ದುರ್ಯೋಧನ ವಿಲಾಪ ಪದ್ಯದ ಸಾರಾಂಶ..

Duryodhana vilaapa poem summary, 1st puc ಕನ್ನಡ ದುರ್ಯೋಧನ ವಿಲಾಪ ಪದ್ಯದ ಸಾರಾಂಶ..

1st puc | Kannada | ವಚನಗಳು|ಅಲ್ಲಮಪ್ರಭು | part-1 | ಪ್ರಥಮ ಪಿಯುಸಿ |  ಪದ್ಯ-2 | vachanagalu  @Thejaswini

1st puc | Kannada | ವಚನಗಳು|ಅಲ್ಲಮಪ್ರಭು | part-1 | ಪ್ರಥಮ ಪಿಯುಸಿ | ಪದ್ಯ-2 | vachanagalu @Thejaswini

SISU MAKKALIGOLIDA MAADEVA | 1st PUC | KANNADA POEM EXPLAINED

SISU MAKKALIGOLIDA MAADEVA | 1st PUC | KANNADA POEM EXPLAINED

1st puc Kannada lessons and poems

1st puc Kannada lessons and poems

⚡️ Арест военных в Украине || Зеленский бьёт тревогу

⚡️ Арест военных в Украине || Зеленский бьёт тревогу

PU-1 AKHANDA KARNATAKA

PU-1 AKHANDA KARNATAKA

Vasantha Geetha – ವಸಂತ ಗೀತ | Kannada Full HD Movie | Dr Rajkumar | Gayathri | Puneeth Rajkumar

Vasantha Geetha – ವಸಂತ ಗೀತ | Kannada Full HD Movie | Dr Rajkumar | Gayathri | Puneeth Rajkumar

1st PUC Kannada lesson 5 ಬುದ್ಧ ಬಿಸಿಲೂರಿನವನು part-1 Budda bisilurinavanu@ Thejaswini Pushkar

1st PUC Kannada lesson 5 ಬುದ್ಧ ಬಿಸಿಲೂರಿನವನು part-1 Budda bisilurinavanu@ Thejaswini Pushkar

ನನ್ನಾಕಿ | Nannaki Kannada Full Movie | Mallu Jamkhandi | Uttar Karnataka

ನನ್ನಾಕಿ | Nannaki Kannada Full Movie | Mallu Jamkhandi | Uttar Karnataka

AKHANDA KARNATAKA | 1st PUC | KANNADA POEM EXPLAINED | bca lst sem | akanda Karnataka

AKHANDA KARNATAKA | 1st PUC | KANNADA POEM EXPLAINED | bca lst sem | akanda Karnataka

1st PUC Kannada Poem | ಅಖಂಡ ಕರ್ನಾಟಕ ಪದ್ಯ | Akhanda Karnataka Poem | ಕುವೆಂಪು | ಪಿಯುಸಿ ಕನ್ನಡ ಪದ್ಯ

1st PUC Kannada Poem | ಅಖಂಡ ಕರ್ನಾಟಕ ಪದ್ಯ | Akhanda Karnataka Poem | ಕುವೆಂಪು | ಪಿಯುಸಿ ಕನ್ನಡ ಪದ್ಯ

DAY 19 | KANNADA | I PUC | AKHANDA KARNATAKA | L1

DAY 19 | KANNADA | I PUC | AKHANDA KARNATAKA | L1

Halubidal kalmaram karaguvanthe | 1st puc kannada halubidal kalmaram karaguvanthe poem summary(A I )

Halubidal kalmaram karaguvanthe | 1st puc kannada halubidal kalmaram karaguvanthe poem summary(A I )

1st puc | Kannada | ರಾಗಿಮುದ್ದೆ |part-1 | ಪ್ರಥಮ ಪಿಯುಸಿ | Ragi mudde | ಗದ್ಯ-2|  @Thejaswini Pushkar

1st puc | Kannada | ರಾಗಿಮುದ್ದೆ |part-1 | ಪ್ರಥಮ ಪಿಯುಸಿ | Ragi mudde | ಗದ್ಯ-2| @Thejaswini Pushkar

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]