ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ನೀರಿನಿಂದ ದೀಪ ಹಚ್ಚಿ ಪವಾಡ | Ajjayana Matta |

Автор: Samvrudhi Tv

Загружено: 2025-06-16

Просмотров: 63514

Описание: Hai friends

Welcome to Samvrudhi Tv

ಅಜ್ಜಯ್ಯನ ಮಠ:-
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಕಾಡಿನಲ್ಲಿ ಇರುವುದರಿಂದ ಕಾಡಸಿದ್ದೇಶ್ವರ ಮಠ ಎಂದೇ ಹೆಸರಾಗಿದೆ. ಕಾಡಸಿದ್ದೇಶ್ವರರು ನಂದಿಯ ಮೇಲೆ ಸಂಚಾರಗೈಯುತ್ತಾ ಲಕ್ಷೆತ್ರ್ಮೕಶ್ವರದ ಸೋಮೇಶ್ವರನಿಗೆ ವರವನ್ನಿತ್ತು ಸಂಚಾರ ಮಾಡುತ್ತಾ ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸಿದರು.1985ರಿಂದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ವಿಜಯಪುರ ಜಿಲ್ಲೆ ಇಂಡಿ ತಾಲೂಕು ಸಾಲೋಟಗಿ ಗ್ರಾಮದವರು. ವಾಕ್‌ಸಿದ್ಧಿ ಪಡೆದಿರುವ ಅವರು ಅನುಷ್ಠಾನ ಪುರುಷರೆಂದು ಖ್ಯಾತರಾಗಿದ್ದಾರೆ. ಇಷ್ಟೇ ಇಲ್ಲದೆ ಜ್ಯೋತಿಷ್ಯದಲ್ಲೂ ಅಪಾರ ಪರಿಣತಿ ಹೊಂದಿದ್ದಾರೆ. ಅವರು ತಿಳಿಸಿದಂತೆ ಪಾಲನೆ ಮಾಡಿದರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂದು ಪ್ರತೀತಿ ಇರುವುದರಿಂದ ರಾಜ್ಯ, ಹೊರರಾಜ್ಯಗಳ ಎಲ್ಲ ಭಾಗಗಳಿಂದ ಜನ ಸಾಮಾನ್ಯರು, ರಾಜಕಾರಣಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಇವರನ್ನು ಭೇಟಿ ಮಾಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ಪ್ರತಿದಿನ ಜನಸಾಮಾನ್ಯರೂ ಮಠಕ್ಕೆ ಭೇಟಿ ನೀಡಿ ತಮ್ಮ ತೊಂದರೆ ತಾಪತ್ರಯಗಳನ್ನು ನಿವೇದಿಸಿಕೊಂಡು ಕಷ್ಟ-ಕಾರ್ಪಣ್ಯಗಳಿಗೆ ಪರಿಹಾರ ಪಡೆದು ಹೋಗುತ್ತಾರೆ.



Temple Address :-

ಅಜ್ಜಯ್ಯನ‌ಮಠ
ನೊಣವಿನಕೆರೆ , ತಿಪಟೂರು ತಾಲ್ಲೂಕು,
ತುಮಕೂರು ಜಿಲ್ಲೆ.
ಪೋನ್. - 9945293500. (ಶಂಭು)

Ajjayana Mata,
Nonavinakere ,
Thiptutu Thalluk,
Thumakur District .

Ph - 9945293500.( shambhu)

#samvrudhitv #devotion #devotional #hinduguru #mata #guruji #ajjaiahnamata #ajjanamata #ajjayyanamata #dk #dkshivakumar #nonavinakereajjayanamata #nonavinakere #tumakuru #turuvekere #kadasiddeshwaramata #kadasiddeshwara #karivrushabhadeshikendra swamy #astrology #KadaSiddeshwaraMuttSwamiji, #KadaSiddeshwaraMutt, #Congress #nonavinakerematta #tiptur #mata #modi #dkshivakumar #vilasraodeshmukh #maharashtra #jyotirling #ujjain #somanath #karnataka






Thank you...........

Не удается загрузить Youtube-плеер. Проверьте блокировку Youtube в вашей сети.
Повторяем попытку...
ನೀರಿನಿಂದ ದೀಪ ಹಚ್ಚಿ ಪವಾಡ | Ajjayana Matta |

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Heegu Unte | Miracles Of Sri Kshetra Bhaktha Muneshwara, Madigondanahalli | Ranganathananda Swamiji

Heegu Unte | Miracles Of Sri Kshetra Bhaktha Muneshwara, Madigondanahalli | Ranganathananda Swamiji

ಇದು ಪವಾಡಗಳ ಕ್ಷೇತ್ರ | Ajjayana Matta |

ಇದು ಪವಾಡಗಳ ಕ್ಷೇತ್ರ | Ajjayana Matta |

ಹರಕೆ ಫಲ ನಿಶ್ಚಿತ, ಜಾತಕ ಫಲ ಖಚಿತ/ನೊಣವಿನಕೆರೆ ಮಠ/Nonavinakere Mata

ಹರಕೆ ಫಲ ನಿಶ್ಚಿತ, ಜಾತಕ ಫಲ ಖಚಿತ/ನೊಣವಿನಕೆರೆ ಮಠ/Nonavinakere Mata

ಬಿಜೆಪಿಯಲ್ಲಿ ಮಹಾ ಸ್ಫೋಟ |  Big Explosion in BJP | Focus Tv Kannada

ಬಿಜೆಪಿಯಲ್ಲಿ ಮಹಾ ಸ್ಫೋಟ | Big Explosion in BJP | Focus Tv Kannada

ಎಲ್ಲೂ ಕಾಣದ ವಿಶೇಷ ಇಸ್ಟಲಿಂಗ ಪೂಜೆ | Kada Siddeshwara Swamy Matta |

ಎಲ್ಲೂ ಕಾಣದ ವಿಶೇಷ ಇಸ್ಟಲಿಂಗ ಪೂಜೆ | Kada Siddeshwara Swamy Matta |

ತುಳುನಾಡಿನ ಎಲ್ಲಾ ದೈವಗಳ ಆಶೀರ್ವಾದ ಒಂದೇ ಕಡೆ ಸಿಗಬೇಕಾ!? ಹಾಗಾದ್ರೆ ಈ ವಿಡಿಯೋ ನೋಡಿ | Daiva Kola  | Epi 02

ತುಳುನಾಡಿನ ಎಲ್ಲಾ ದೈವಗಳ ಆಶೀರ್ವಾದ ಒಂದೇ ಕಡೆ ಸಿಗಬೇಕಾ!? ಹಾಗಾದ್ರೆ ಈ ವಿಡಿಯೋ ನೋಡಿ | Daiva Kola | Epi 02

ನಿಮ್ಮ ಪ್ರಶ್ನೆಗೆ ಕಲ್ಲು ತಿರುಗುತ್ತೆ ಉತ್ತರ ಸಿಗುತ್ತೆ, ಬೆಂಗ್ಳೂರಲ್ಲಿ ವಿಸ್ಮಯ ಗುಡಿ | SSS Dharma Vahini

ನಿಮ್ಮ ಪ್ರಶ್ನೆಗೆ ಕಲ್ಲು ತಿರುಗುತ್ತೆ ಉತ್ತರ ಸಿಗುತ್ತೆ, ಬೆಂಗ್ಳೂರಲ್ಲಿ ವಿಸ್ಮಯ ಗುಡಿ | SSS Dharma Vahini

ಮಾಟ ಮಂತ್ರ ಯಂತ್ರ ತಂತ್ರಗಳಿಗೆ ಪರಿಹಾರ ಈ ಮುದ್ರೆ ಮತ್ತು ಮಂತ್ರ

ಮಾಟ ಮಂತ್ರ ಯಂತ್ರ ತಂತ್ರಗಳಿಗೆ ಪರಿಹಾರ ಈ ಮುದ್ರೆ ಮತ್ತು ಮಂತ್ರ " ಶಿವಸಾನ್ನಿಧ್ಯ ಮುದ್ರಾ" | Black magic

ಈ ದೇವಸ್ಥಾನಕ್ಕೆ ಯಾಕ್‌ ಗುರು ಇಷ್ಟೋಂದು ಜನ ಬರ್ತಾರೆ? 😱🙏🚩ಸತ್ಯ ಬಾಯಿ ಬಿಟ್ಟ ಭಕ್ತೆ!|RenukadeviYellamma Temple

ಈ ದೇವಸ್ಥಾನಕ್ಕೆ ಯಾಕ್‌ ಗುರು ಇಷ್ಟೋಂದು ಜನ ಬರ್ತಾರೆ? 😱🙏🚩ಸತ್ಯ ಬಾಯಿ ಬಿಟ್ಟ ಭಕ್ತೆ!|RenukadeviYellamma Temple

ಸಿದ್ದರಾಮಯ್ಯರಿಗೆ ಶಾಕ್ ಮೇಲೆ ಶಾಕ್ , DK ಮುಖ್ಯಮಂತ್ರಿ ಪಟ್ಟಕ್ಕೆ ,ತ್ರೀ ಗಾಂಧೀ ಅಭಯ..!!! ಹೈಕಮಾಂಡ್ ಅಸ್ತು..!!!

ಸಿದ್ದರಾಮಯ್ಯರಿಗೆ ಶಾಕ್ ಮೇಲೆ ಶಾಕ್ , DK ಮುಖ್ಯಮಂತ್ರಿ ಪಟ್ಟಕ್ಕೆ ,ತ್ರೀ ಗಾಂಧೀ ಅಭಯ..!!! ಹೈಕಮಾಂಡ್ ಅಸ್ತು..!!!

5 ಲಕ್ಷ ಜನರ ಕಾಯಿಲೆ ವಾಸಿ ಆಗಿದೆಯಂತೆ! ಹನುಮಾನ್ ನೀರಿನ ಪವಾಡ Hanuman Water Miracle Shankar Bhat   Chitraloka

5 ಲಕ್ಷ ಜನರ ಕಾಯಿಲೆ ವಾಸಿ ಆಗಿದೆಯಂತೆ! ಹನುಮಾನ್ ನೀರಿನ ಪವಾಡ Hanuman Water Miracle Shankar Bhat Chitraloka

3 ವರ್ಷ ಜೈಲು ಶಿಕ್ಷೆ ಆದೇಶ ನೀಡಿದ ಕೋರ್ಟ್! ಇದು ಗವರ್ನರ್ ಇಂಪ್ಯಾಕ್ಟ್! ರಾಜ್ಯಪಾಲರಿಗೆ ನಿಂದಿಸಿ ಅವಹೇಶನ ಮಾಡಿದ ಕೇಸ್

3 ವರ್ಷ ಜೈಲು ಶಿಕ್ಷೆ ಆದೇಶ ನೀಡಿದ ಕೋರ್ಟ್! ಇದು ಗವರ್ನರ್ ಇಂಪ್ಯಾಕ್ಟ್! ರಾಜ್ಯಪಾಲರಿಗೆ ನಿಂದಿಸಿ ಅವಹೇಶನ ಮಾಡಿದ ಕೇಸ್

Maddur Hole Anjaneya Temple | 1.25ರೂ. ಹರೆಕೆ ಕಟ್ಟಿದರೆ ಸಾಕು, ನಿಮ್ಮ ಕೆಲಸಗಳು ಸಕ್ಸಸ್‌‌‌‌...!

Maddur Hole Anjaneya Temple | 1.25ರೂ. ಹರೆಕೆ ಕಟ್ಟಿದರೆ ಸಾಕು, ನಿಮ್ಮ ಕೆಲಸಗಳು ಸಕ್ಸಸ್‌‌‌‌...!

ಮಾಟ ಮಂತ್ರದ ಹಿಂದೆ ಇರುವ ನಿಜವಿದು !? | Rajesh Reveals Special

ಮಾಟ ಮಂತ್ರದ ಹಿಂದೆ ಇರುವ ನಿಜವಿದು !? | Rajesh Reveals Special

ಕೇರಳ, ಕೊಳ್ಳೆಗಾಲ, ಆಸ್ಪತ್ರೆ ಎಲ್ಲೂ ವಾಸಿ ಆಗ್ಲಿಲ್ಲ..! ಈ ದೇವಸ್ಥಾನಕ್ಕೆ ಬಂದ ಮೇಲೆ ಅಮ್ಮ ಕಾಪಾಡಿದ್ರು..!

ಕೇರಳ, ಕೊಳ್ಳೆಗಾಲ, ಆಸ್ಪತ್ರೆ ಎಲ್ಲೂ ವಾಸಿ ಆಗ್ಲಿಲ್ಲ..! ಈ ದೇವಸ್ಥಾನಕ್ಕೆ ಬಂದ ಮೇಲೆ ಅಮ್ಮ ಕಾಪಾಡಿದ್ರು..!

ಡಾ.ಶಿವಕುಮಾರ ಸ್ವಾಮೀಜಿ ಯ ಹುಟ್ಟಿದ ಮನೆಯನ್ನು ಹೊಡೆದವರಾರು? house where Dr. Shivakumara Swamiji was born?

ಡಾ.ಶಿವಕುಮಾರ ಸ್ವಾಮೀಜಿ ಯ ಹುಟ್ಟಿದ ಮನೆಯನ್ನು ಹೊಡೆದವರಾರು? house where Dr. Shivakumara Swamiji was born?

ಬಬಲಾದಿ ಮುತ್ಯಾರ ರಹಸ್ಯ ನಿಜಕ್ಕೂ ನಿಗೂಡ | 2025ರ ಕಾಲಜ್ಞಾನ ನಿಜವಾಗುತ್ತಾ? | NAMMA NAMBIKE |

ಬಬಲಾದಿ ಮುತ್ಯಾರ ರಹಸ್ಯ ನಿಜಕ್ಕೂ ನಿಗೂಡ | 2025ರ ಕಾಲಜ್ಞಾನ ನಿಜವಾಗುತ್ತಾ? | NAMMA NAMBIKE |

ಏನ್‌ ಪವಾಡ ಗುರು.!😳🙏 ದೇವಸ್ಥಾನದಲ್ಲಿ ಕಣ್ಣ ಮುಂದೆನೇ ಬಯಲಾಯ್ತು ಸತ್ಯ..!  | Renukadevi Yellamma Temple

ಏನ್‌ ಪವಾಡ ಗುರು.!😳🙏 ದೇವಸ್ಥಾನದಲ್ಲಿ ಕಣ್ಣ ಮುಂದೆನೇ ಬಯಲಾಯ್ತು ಸತ್ಯ..! | Renukadevi Yellamma Temple

'ಮಹಾಮೃತ್ಯುಂಜಯ ಮಂತ್ರ' ಪಠಣೆ ಮಾಡಿದ್ರೆ ಸಾಯುವವನು ಬದುಕುತ್ತಾನ!? -ಅರ್ಥವೇನು!?-ಡಾಕ್ಟರ್ 'ಲೂಸ್ ಲೆಸ್' ಅಂದಿದ್ಯಾಕೆ?

'ಮಹಾಮೃತ್ಯುಂಜಯ ಮಂತ್ರ' ಪಠಣೆ ಮಾಡಿದ್ರೆ ಸಾಯುವವನು ಬದುಕುತ್ತಾನ!? -ಅರ್ಥವೇನು!?-ಡಾಕ್ಟರ್ 'ಲೂಸ್ ಲೆಸ್' ಅಂದಿದ್ಯಾಕೆ?

ಮುಳ್ಳಿನ ಮೇಲೆ ಹುಡುಗಿಯನ್ನು ಮಲಗಿಸಿದ ಪವಾಡಕ್ಕೆ ಬೆರಗಾಗಿ ಕೂತ ಶ್ರೀಗಳು | Tharalabalu | Hulikal nataraj | SStv

ಮುಳ್ಳಿನ ಮೇಲೆ ಹುಡುಗಿಯನ್ನು ಮಲಗಿಸಿದ ಪವಾಡಕ್ಕೆ ಬೆರಗಾಗಿ ಕೂತ ಶ್ರೀಗಳು | Tharalabalu | Hulikal nataraj | SStv

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]