ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಸಾವು, ಪೋಷಕರ ಆಕ್ರೋಶ

Автор: Awaaz Samvidhan

Загружено: 2025-12-06

Просмотров: 411

Описание: ಯಾದಗಿರಿಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಸಾವು, ಪೋಷಕರ ಆಕ್ರೋಶ

ಯಾದಗಿರಿ: ಯಾದಗಿರಿ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹೆರಿಗೆ ವೇಳೆ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿರುವ ಪ್ರಕರಣ ಜಿಲ್ಲೆಯಲ್ಲಿ ಆಕ್ರೋಶ ಹುಟ್ಟಿಸಿದೆ. ಯಾದಗಿರಿ ತಾಲೂಕಿನ ಬಳಿಚಕ್ರ ತಾಂಡಾದ ನಿವಾಸಿ ನೀಲಾಬಾಯಿ ನಿನ್ನೆ ಬೆಳಗ್ಗೆ ತೀವ್ರ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರೂ, ಸಿಬ್ಬಂದಿ ಬೆಡ್ ಕೊಡದೆ ಇಡೀ ದಿನ ನೆಲದಲ್ಲೇ ಮಲಗಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ರಾತ್ರಿಯಿಡೀ ನೋವಿನಿಂದ ಬಳಲಿದ ಬಳಿಕ ಬೆಳಗ್ಗೆ 5 ಗಂಟೆಗೆ ವೈದ್ಯರು ತುರ್ತುವಾಗಿ ಸಿಜೇರಿಯನ್ ನಡೆಸಿದರೂ ಮಗು ಸಾವನ್ನಪ್ಪಿದೆ. “ನಾರ್ಮಲ್ ಆಗುತ್ತೆ” ಎಂದು ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬದವರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.


#ಕನ್ನಡನ್ಯೂಸ್ #yadgirnews #awaaz_samvidhan #ಆವಾಜ್_ಸಂವಿಧಾನ #yadgirdistrict #ಯಾದಗಿರಿ

Не удается загрузить Youtube-плеер. Проверьте блокировку Youtube в вашей сети.
Повторяем попытку...
ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ಸಾವು, ಪೋಷಕರ ಆಕ್ರೋಶ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

DGP Alok Kumar Meets Actor Darshan | ಅಲೋಕ್ ಕುಮಾರ್ ಜೊತೆ ಮಾತಾಡಿರೋ ನಟ ದರ್ಶನ್

DGP Alok Kumar Meets Actor Darshan | ಅಲೋಕ್ ಕುಮಾರ್ ಜೊತೆ ಮಾತಾಡಿರೋ ನಟ ದರ್ಶನ್

Belagavi Winter Session 2025: ಸಭಾತ್ಯಾಗ ಮಾಡಿ ಹೊರಟ ಬಿಜೆಪಿ..| Gruhalakshmi Scheme | Lakshmi Hebbalkar

Belagavi Winter Session 2025: ಸಭಾತ್ಯಾಗ ಮಾಡಿ ಹೊರಟ ಬಿಜೆಪಿ..| Gruhalakshmi Scheme | Lakshmi Hebbalkar

ಜಿಲ್ಲಾ ತಾಯಿ–ಮಕ್ಕಳ ಆಸ್ಪತ್ರೆ ಶಿಶು ಸಾವು: ನಿರ್ಲಕ್ಷ್ಯ ಆರೋಪಕ್ಕೆ ಡಾ. ರಿಜ್ವಾನ್ ಆಫ್ರೀನ್ ಏನು ಉತ್ತರಿಸಿದರು?”

ಜಿಲ್ಲಾ ತಾಯಿ–ಮಕ್ಕಳ ಆಸ್ಪತ್ರೆ ಶಿಶು ಸಾವು: ನಿರ್ಲಕ್ಷ್ಯ ಆರೋಪಕ್ಕೆ ಡಾ. ರಿಜ್ವಾನ್ ಆಫ್ರೀನ್ ಏನು ಉತ್ತರಿಸಿದರು?”

Press Meet YADGIR||ಮದ್ಯ ನಿಷೇಧಕ್ಕೆ ಮಹಿಳಾ ಹೋರಾಟ ಗರಿಷ್ಠಕ್ಕೆ — ನವೆಂಬರ್ 25ರಿಂದ ಫ್ರೀಡಂ ಪಾರ್ಕ್ ಸತ್ಯಾಗ್ರಹ!

Press Meet YADGIR||ಮದ್ಯ ನಿಷೇಧಕ್ಕೆ ಮಹಿಳಾ ಹೋರಾಟ ಗರಿಷ್ಠಕ್ಕೆ — ನವೆಂಬರ್ 25ರಿಂದ ಫ್ರೀಡಂ ಪಾರ್ಕ್ ಸತ್ಯಾಗ್ರಹ!

Byrathi Basavaraj: ಪುಣೆಯಲ್ಲಿ ತಲೆ ಮರೆಸಿಕೊಂಡ್ರಾ ಬೈರತಿ? | Biklu Shiva Case

Byrathi Basavaraj: ಪುಣೆಯಲ್ಲಿ ತಲೆ ಮರೆಸಿಕೊಂಡ್ರಾ ಬೈರತಿ? | Biklu Shiva Case

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಬೆಂಕಿ ಭಾಷಣ | Gurmitkal MLA | Sharanagouda Kandakur |Assembly Belagavi

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಬೆಂಕಿ ಭಾಷಣ | Gurmitkal MLA | Sharanagouda Kandakur |Assembly Belagavi

Bazylika Bożego Miłosierdzia | Msza św. | Godzina Miłosierdzia | TV Misericordia | Kraków-Łagiewniki

Bazylika Bożego Miłosierdzia | Msza św. | Godzina Miłosierdzia | TV Misericordia | Kraków-Łagiewniki

ಎಲ್ಲಾ ಬಿಟ್ಟಿಯಾಗೇ ಆಗಬೇಕಂತೆ! ಇನ್ನು ನಡೆಯಲ್ಲ ವಕ್ಫ್ ಗಾಂಚಲಿ! Wakf Board | KVN Swamy | Hosadigantha Digital

ಎಲ್ಲಾ ಬಿಟ್ಟಿಯಾಗೇ ಆಗಬೇಕಂತೆ! ಇನ್ನು ನಡೆಯಲ್ಲ ವಕ್ಫ್ ಗಾಂಚಲಿ! Wakf Board | KVN Swamy | Hosadigantha Digital

YADGIR Press Meet||ಕರ್ನಾಟಕದಲ್ಲಿ ‘ಸಿಎಂ ಬದಲಾವಣೆ’ ಜ್ವರ: ದಲಿತ ಮುಖಮಂತ್ರಿಗಾಗಿ ಸಂಘಟನೆಗಳ ಒತ್ತಡ ಜೋರು.

YADGIR Press Meet||ಕರ್ನಾಟಕದಲ್ಲಿ ‘ಸಿಎಂ ಬದಲಾವಣೆ’ ಜ್ವರ: ದಲಿತ ಮುಖಮಂತ್ರಿಗಾಗಿ ಸಂಘಟನೆಗಳ ಒತ್ತಡ ಜೋರು.

ಚಿಂಚೋಳಿ: ಅಂಗನವಾಡಿ ಮಕ್ಕಳಿಗೆ ಕೊಡೊ “ಅ-ಪೌಷ್ಟಿಕ” ಆಹಾರ ಹೆಗಿರುತ್ತೆ ಗೊತ್ತಾ.? ತಿಂದವರ ಕಥೆ ಮುಗಿತು.! #kalaburagi

ಚಿಂಚೋಳಿ: ಅಂಗನವಾಡಿ ಮಕ್ಕಳಿಗೆ ಕೊಡೊ “ಅ-ಪೌಷ್ಟಿಕ” ಆಹಾರ ಹೆಗಿರುತ್ತೆ ಗೊತ್ತಾ.? ತಿಂದವರ ಕಥೆ ಮುಗಿತು.! #kalaburagi

TYPY RODZIN W WIGILIĘ! ODC 471

TYPY RODZIN W WIGILIĘ! ODC 471

ನಂಜನಗೂಡು | ನಗರಸಭಾ ಅಧಿಕಾರಿಗಳ ವಿರುದ್ಧ ಆಕ್ರೋಶ | C TV NEWS

ನಂಜನಗೂಡು | ನಗರಸಭಾ ಅಧಿಕಾರಿಗಳ ವಿರುದ್ಧ ಆಕ್ರೋಶ | C TV NEWS

ಹುಬ್ಬಳ್ಳಿ :ಮಹಿಳೆಗೆ ಅಸಭ್ಯ ವರ್ತನೆ ತೋರಿದ್ದ ಕಾಮುಕ ಖಾಕಿ ವಶಕ್ಕೆ

ಹುಬ್ಬಳ್ಳಿ :ಮಹಿಳೆಗೆ ಅಸಭ್ಯ ವರ್ತನೆ ತೋರಿದ್ದ ಕಾಮುಕ ಖಾಕಿ ವಶಕ್ಕೆ

ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಡಿ.21 ಭೂಮಿ ಪೂಜೆ; ತಿಪ್ಪಣ್ಣಪ್ಪ ಕಮಕ್ನೂರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಡಿ.21 ಭೂಮಿ ಪೂಜೆ; ತಿಪ್ಪಣ್ಣಪ್ಪ ಕಮಕ್ನೂರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ರಾಜ್ಯ ಯುವೋತ್ಸವ: ಯಾದಗಿರಿ ಕೋಟೆಯಲ್ಲಿ ಶಿವರಾಜ ಮಾರ್ಗದರ್ಶನದ ಉಚಿತ ರಾಕ್‌ಕ್ಲೈಂಬಿಂಗ್ ಸಂಭ್ರಮ

ರಾಜ್ಯ ಯುವೋತ್ಸವ: ಯಾದಗಿರಿ ಕೋಟೆಯಲ್ಲಿ ಶಿವರಾಜ ಮಾರ್ಗದರ್ಶನದ ಉಚಿತ ರಾಕ್‌ಕ್ಲೈಂಬಿಂಗ್ ಸಂಭ್ರಮ

ಬೂದಿಕೋಟೆ ಹೊಬಳಿಯಎಳೆಸಂದ್ರ ಗ್ರಾಮದಲ್ಲಿಸಂಬಂಧಿಕರ ನಡುವೆನಿವೇಶನ ವಿಚಾರವಾಗಿಜಗಳ ವಯೋವೃದ್ದೆಮೇಲೆ ಹಲ್ಲೆ ಪ್ರಕರಣ ದಾಖಲು

ಬೂದಿಕೋಟೆ ಹೊಬಳಿಯಎಳೆಸಂದ್ರ ಗ್ರಾಮದಲ್ಲಿಸಂಬಂಧಿಕರ ನಡುವೆನಿವೇಶನ ವಿಚಾರವಾಗಿಜಗಳ ವಯೋವೃದ್ದೆಮೇಲೆ ಹಲ್ಲೆ ಪ್ರಕರಣ ದಾಖಲು

ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ

ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ

ತುಮಕೂರಿನಲ್ಲಿ ಸಿಸಿಟಿವಿಗಳ ಜತೆಗೇ ಡ್ರೋನ್  ಕಣ್ಗಾವಲಿರಲಿದೆ:Tumakuru District Police

ತುಮಕೂರಿನಲ್ಲಿ ಸಿಸಿಟಿವಿಗಳ ಜತೆಗೇ ಡ್ರೋನ್ ಕಣ್ಗಾವಲಿರಲಿದೆ:Tumakuru District Police

ಹುಬ್ಬಳ್ಳಿಯಲ್ಲಿ ಮನೆ ಹೊಕ್ಕು ಮನೆಮಂದಿ ಮೇಲೆ ಹಲ್ಲೆ

ಹುಬ್ಬಳ್ಳಿಯಲ್ಲಿ ಮನೆ ಹೊಕ್ಕು ಮನೆಮಂದಿ ಮೇಲೆ ಹಲ್ಲೆ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]