ಗಾಂಧೀಜಿಯನ್ನು ಗೋಡ್ಸೆ ಕೊಂದಿದ್ದೇಕೆ? ಕೋರ್ಟ್ನಲ್ಲಿ ಬಿಚ್ಚಿಟ್ಟ 90 ಪುಟಗಳ ಕರಾಳ ಸತ್ಯ! | Nathuram Godse History
Автор: ವೀರಯೋಧ
Загружено: 2026-02-23
Просмотров: 17076
Описание:
ಗಾಂಧೀಜಿಯವರನ್ನು ನಾಥುರಾಮ್ ಗೋಡ್ಸೆ ಯಾಕೆ ಕೊಂದ? 1948 ರ ಜನವರಿ 30 ರಂದು ದೆಹಲಿಯ ಬಿರ್ಲಾ ಭವನದಲ್ಲಿ ನಡೆದ ಆ ಕರಾಳ ಘಟನೆಯ ಹಿಂದಿರುವ ಅಸಲಿ ಕಾರಣಗಳೇನು?
ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ನೀಡುವ ವಿವಾದ, ದೇಶ ವಿಭಜನೆಯ ರಕ್ತಪಾತ, ಮತ್ತು ಕೋರ್ಟ್ನಲ್ಲಿ ಗೋಡ್ಸೆ ಬಿಚ್ಚಿಟ್ಟ ಆ 90 ಪುಟಗಳ ರಹಸ್ಯವನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಮತ್ತು ನಿಷ್ಪಕ್ಷಪಾತವಾಗಿ ವಿವರಿಸಲಾಗಿದೆ.
ಈ 55 ಕೋಟಿ ಹಣ ಕೊಡಲು ಹಠ ಹಿಡಿದ ಗಾಂಧೀಜಿಯವರ ನಿರ್ಧಾರ ಸರಿ ಇತ್ತಾ ಅಥವಾ ಗೋಡ್ಸೆಯ ರಾಷ್ಟ್ರವಾದ ಸರಿ ಇತ್ತಾ? ನಿಮ್ಮ ಪ್ರಾಮಾಣಿಕ ಅನಿಸಿಕೆಗಳನ್ನು ಕಮೆಂಟ್ ಮಾಡಿ, ಪ್ರತಿಯೊಂದು ಕಮೆಂಟ್ ಅನ್ನು ನಾನು ಓದುತ್ತೇನೆ!
ನಮ್ಮ 'ಸಂಗೊಳ್ಳಿ ರಾಯಣ್ಣ' ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:
👉 • ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಕೊಂದಿಲ್ಲ! ಹ...
• ಬ್ರಿಟಿಷರು ಕೂಡ ಹೆದರಿದ ರಾಯಣ್ಣನ ನಿಜ ಕಥೆ | San...
ಇದೇ ರೀತಿಯ ಇತಿಹಾಸದ ರೋಚಕ ಮತ್ತು ಮುಚ್ಚಿಟ್ಟ ಕಥೆಗಳಿಗಾಗಿ ನಮ್ಮ 'ವೀರ ಯೋಧ' ಚಾನೆಲ್ ಅನ್ನು ಈಗಲೇ Subscribe ಮಾಡಿ. ವಿಡಿಯೋ ಇಷ್ಟವಾದರೆ Like ಮಾಡಿ ನಿಮ್ಮ ಸ್ನೇಹಿತರಿಗೆ Share ಮಾಡಿ. ಜೈ ಹಿಂದ್! 🇮🇳
VIDEO concept and production by "SHRIDEVI"
additional queries
Kannada informative videos
Kannada historical stories
RSS and Godse
Who is Nathuram Godse
#NathuramGodse #MahatmaGandhi #KannadaHistory #VeeraYodha #GodseRealStory #IndianHistoryKannada #GandhiAssassination #KannadaInformative
Повторяем попытку...
Доступные форматы для скачивания:
Скачать видео
-
Информация по загрузке: