ರಾಜ ಮತ್ತು ದೆವ್ವದ ನೀತಿ ಕಥೆ | ಜೀವನದ ಸತ್ಯ ತಿಳಿಸುವ ಪ್ರವಚನ | ಕುರುಕುಂದ ದ್ಯಾವಮ್ಮ ದೇವಿ ಜಾತ್ರೆ
Автор: ಗ್ರಾಮೀಣ ಜನಜೀವನ
Загружено: 2026-03-07
Просмотров: 353
Описание:
ರಾಜ ಮತ್ತು ದೆವ್ವದ ನೀತಿ ಕಥೆ | ಜೀವನದ ಸತ್ಯ ತಿಳಿಸುವ ಪ್ರವಚನ | ಕುರುಕುಂದ ದ್ಯಾವಮ್ಮ ದೇವಿ ಜಾತ್ರೆ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರುಕುಂದ ಗ್ರಾಮದಲ್ಲಿ ನಡೆದ ದ್ಯಾವಮ್ಮ ದೇವಿ ಜಾತ್ರೆಯ ಪ್ರಯುಕ್ತವಾಗಿ ಈ ಅದ್ಭುತ ಪ್ರವಚನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಪ್ರವಚನವನ್ನು ಪ್ರಸಿದ್ಧ ಪ್ರವಚನಕಾರರು ಶ್ರೀ ವೇದಮೂರ್ತಿ ಅನ್ನದಾನ ಮಹಾಸ್ವಾಮಿಗಳು ಅವರು ಅತ್ಯಂತ ಅರ್ಥಪೂರ್ಣವಾಗಿ ಹೇಳಿದ್ದಾರೆ.
ಈ ಪ್ರವಚನದಲ್ಲಿ ಜೀವನದ ಸತ್ಯ, ಅಸತ್ಯತೆ, ಮತ್ತು ಮನಸ್ಸಿನ ಸ್ವಭಾವದ ಕುರಿತು ಒಂದು ಸುಂದರವಾದ ನೀತಿ ಕಥೆ ಹೇಳಲಾಗಿದೆ. ಕಥೆಯಲ್ಲಿ ಒಬ್ಬ ರಾಜನು ಒಂದು ದೆವ್ವಕ್ಕೆ ಕೆಲಸ ಕೊಡುತ್ತಾನೆ. ಆ ದೆವ್ವ ಸಾವಿರ ಜನರು ಮಾಡುವ ಕೆಲಸವನ್ನು ಒಂದೇ ಕ್ಷಣದಲ್ಲಿ ಮಾಡಿ ಬಿಡುತ್ತದೆ. ಆದರೆ ಪ್ರತಿದಿನವೂ ಅದಕ್ಕೆ ಕೆಲಸ ಕೊಡಬೇಕು, ಇಲ್ಲವಾದರೆ ಆ ದೆವ್ವ ರಾಜನನ್ನೇ ತಿಂದುಬಿಡುತ್ತದೆ ಎಂಬ ಪರಿಸ್ಥಿತಿ ಬರುತ್ತದೆ.
ಕೊನೆಗೆ ಕೆಲಸವೇ ಇಲ್ಲದ ಸಮಯದಲ್ಲಿ ರಾಜನು ಯಾವ ಉಪಾಯ ಕಂಡುಕೊಳ್ಳುತ್ತಾನೆ? ಆ ಉಪಾಯದ ಮೂಲಕ ಜೀವನಕ್ಕೆ ಒಂದು ದೊಡ್ಡ ಸಂದೇಶ ನೀಡುವಂತ ನೀತಿ ಮತ್ತು ಅರ್ಥಪೂರ್ಣವಾದ ಪ್ರವಚನ ಇದಾಗಿದೆ.
ಗ್ರಾಮೀಣ ಜಾತ್ರೆಗಳಲ್ಲಿ ನಡೆಯುವ ಇಂತಹ ಅರ್ಥಪೂರ್ಣ ಪ್ರವಚನಗಳು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ.
ಇಂತಹ ಇನ್ನಷ್ಟು ಗ್ರಾಮೀಣ ಜಾತ್ರೆ ಕಾರ್ಯಕ್ರಮಗಳು, ಪ್ರವಚನಗಳು ಮತ್ತು ಜನಪದ ಸಂಸ್ಕೃತಿಯ ವಿಡಿಯೋಗಳನ್ನು ನೋಡಲು ನಮ್ಮ ಗ್ರಾಮೀಣ ಜನಜೀವನ ಯೂಟ್ಯೂಬ್ ಚಾನೆಲ್ ಅನ್ನು Subscribe ಮಾಡಿ.
Related tags:
ವೇದಮೂರ್ತಿ ಅನ್ನದಾನ ಮಹಾಸ್ವಾಮಿಗಳು ಪ್ರವಚನ
ರಾಜ ಮತ್ತು ದೆವ್ವದ ಕಥೆ
ನೀತಿ ಕಥೆ ಪ್ರವಚನ
ದ್ಯಾವಮ್ಮ ದೇವಿ ಜಾತ್ರೆ ಕುರುಕುಂದ
ಕುರುಕುಂದ ಗ್ರಾಮ ಜಾತ್ರೆ ಪ್ರವಚನ
ಕನ್ನಡ ಪ್ರವಚನ ವಿಡಿಯೋ
ಜೀವನದ ಸತ್ಯ ಪ್ರವಚನ
ಮನಸ್ಸಿನ ಬಗ್ಗೆ ಪ್ರವಚನ
ಗ್ರಾಮೀಣ ಜಾತ್ರೆ ಪ್ರವಚನ
ಉತ್ತರ ಕರ್ನಾಟಕ ಪ್ರವಚನ
ಕನ್ನಡ ನೀತಿ ಕಥೆ
ಅರ್ಥಪೂರ್ಣ ಪ್ರವಚನ
Hashatags:
#ಪ್ರವಚನ
#ಕನ್ನಡಪ್ರವಚನ
#ವೇದಮೂರ್ತಿಅನ್ನದಾನಮಹಾಸ್ವಾಮಿಗಳು
#ನೀತಿಕಥೆ
#ದ್ಯಾವಮ್ಮದೇವಿಜಾತ್ರೆ
#ಕುರುಕುಂದ
#ಗ್ರಾಮೀಣಜನಜೀವನ
#KannadaPravachana
#VillageJatre
Повторяем попытку...
Доступные форматы для скачивания:
Скачать видео
-
Информация по загрузке: