VCN tv sindhanur news/ ಶ್ರೀ ಅಂಬಾ ದೇವಿ ದೇವಸ್ಥಾನ ಶಂಕುಸ್ಥಾಪನೆ ಕಾರ್ಯಕ್ರಮ ಸಿಂಧನೂರು ತಾಲೂಕು
Автор: VCN TV Kannada ವಿ ಸಿ ಎನ್ ಟಿವಿ ಕನ್ನಡ
Загружено: 2022-02-21
Просмотров: 1505
Описание:
ದೇವಸ್ಥಾನಗಳು ಶಾಂತಿ ,ನೆಮ್ಮದಿಯ ಕೇಂದ್ರಗಳು*
ರಾಯಚೂರು ಜಿಲ್ಲಾ ಸಿಂಧನೂರು ತಾಲೂಕಿನ ದೇವಸ್ಥಾನಗಳು ,ಮಠ - ಮಾನ್ಯ ಗಳು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಕೊಡುವ ಕೆಂದ್ರಗಳಾಗಿವೆಂದು ಮುಜರಾಯಿ ,ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಸೋಮಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಧಾರ್ಮಿಕ ಸಂಸ್ಥೆಗಳ ಜಿರ್ಣೊದ್ದಾರ ಅನುದಾನದಡಿ ಶಕ್ತಿ ಪೀಠ ವಾದ ಅಂಬಾಮಠದ ಅಂಬಾ ದೇವಿ ದೇವಸ್ಥಾನದ ನಿರ್ಮಾಣ ಕಾಮಗಾರಿಗೆ 793.50 ಲಕ್ಷಗಳ ಅಂದಾಜು ಮೊತ್ತದಲ್ಲಿ ರಾಯಚೂರು ಜಿಲ್ಲಾ ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದ ಶ್ರೀ ಸಿದ್ದ ಪರ್ವತ ಅಂಬಾದೇವಿ ದೇವಸ್ಥಾನದ ಶಂಕುಸ್ಥಾಪನೆ ಕಾರ್ಯಕ್ರಮ ಸನ್ಮಾನ್ಯ ಶ್ರೀಮತಿ ಶ್ರೀ ಶಶಿಕಲಾ ಜೊಲ್ಲೆ ಮುಜರಾಯಿ ಮತ್ತು ವಕ್ಚ ಸಚಿವರು ಈ ಕಾರ್ಯಕ್ರಮ ನಡೆಸಿದರು
Повторяем попытку...
Доступные форматы для скачивания:
Скачать видео
-
Информация по загрузке: