ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ | ಕೋಲ್ಕತ್ತಾದಲ್ಲಿ ಬಿಜೆಪಿ ಬೃಹತ್ ಸಮಾವೇಶ

Автор: DD Chandana News

Загружено: 2026-03-14

Просмотров: 23

Описание: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾದಲ್ಲಿ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು.
ಈ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಪಕ್ಷದ ನಾಯಕ ಹಾಗೂ ಚಿತ್ರನಟ ಮಿಥುನ್ ಚಕ್ರವರ್ತಿ ಸೇರಿದಂತೆ ಪಕ್ಷದ ಹಲವು ನಾಯಕರು ಉಪಸ್ಥಿತರಿದ್ದರು.
ಬಳಿಕ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರ ಹೆಚ್ಚಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಪಾಠ ಕಲಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಮೂಲಸೌಕರ್ಯ ಒದಗಿಸುವಲ್ಲಿ ಟಿಎಂಸಿ ಸರ್ಕಾರ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿಂದೆ ಬಿದ್ದಿದೆ. ಅಪರಾಧ ಹಿನ್ನೆಲೆ ಇರುವವರಿಗೆ ರಕ್ಷಣೆ ನೀಡುತ್ತಿದೆ. ಟಿಎಂಸಿ ಸರ್ಕಾರ ಅಧಿಕಾರದಿಂದ ಕೆಳಗಿಳಿದರೆ, ರಾಜ್ಯದ ಜನರಿಗೆ ಸೂರು ದೊರೆಯಲಿದೆ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.
ಪಶ್ಚಿಮ ಬಂಗಾಳದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಸ್ವಾಗತಿಸುವ ವೇಳೆ ಶಿಷ್ಟಾಚಾರವನ್ನು ಇಲ್ಲಿನ ರಾಜ್ಯ ಸರ್ಕಾರ ಪಾಲಿಸಿಲ್ಲ. ಈ ಮೂಲಕ ದೇಶದ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರು ನಿಯಂತ್ರಣ ಸಾಧಿಸುತ್ತಿದ್ದಾರೆ. ಇದರಿಂದಾಗಿ ಕಳೆದ ದಶಕದಲ್ಲಿ ಬಂಗಾಳದಲ್ಲಿ ಹೆಚ್ಚಿನ ಪ್ರದೇಶಗಳ ಜನಸಂಖ್ಯಾ ಶಾಸ್ತ್ರವೇ ಬದಲಾಗಿದೆ. ಬಂಗಾಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ನಿರಾಶ್ರಿತ ಹಿಂದೂಗಳಿಗೆ ಪೌರತ್ವ ನೀಡುವ ವಿಷಯದಲ್ಲಿ ಟಿಎಂಸಿ ಸರ್ಕಾರ ವಿರೋಧಿಸುತ್ತಿದೆ. ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಮೀನಾಮೇಷ ಎಣಿಸುತ್ತಿದೆ ಎಂದು ಹೇಳಿದರು.


#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ | ಕೋಲ್ಕತ್ತಾದಲ್ಲಿ ಬಿಜೆಪಿ ಬೃಹತ್ ಸಮಾವೇಶ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Big Bulletin | ಬಹುತೇಕ ಹೋಟೆಲ್‌ಗಳಿಗೆ ಬಿತ್ತು ಬೀಗ..! | HR Ranganath | March  13, 2026

Big Bulletin | ಬಹುತೇಕ ಹೋಟೆಲ್‌ಗಳಿಗೆ ಬಿತ್ತು ಬೀಗ..! | HR Ranganath | March 13, 2026

ಪರಿಶಿಷ್ಟ ಸಮುದಾಯದಲ್ಲಿ ಒಳಮೀಸಲಾತಿ ; ಇದೇ 27ರಂದು ಮಹತ್ವದ ಸಭೆ

ಪರಿಶಿಷ್ಟ ಸಮುದಾಯದಲ್ಲಿ ಒಳಮೀಸಲಾತಿ ; ಇದೇ 27ರಂದು ಮಹತ್ವದ ಸಭೆ

Big Bulletin With HR Ranganath | ಇರಾಕ್‌ನಲ್ಲಿ ಅಮೆರಿಕ ಸೇನಾ ವಿಮಾನ ಪತನ | March  13, 2026

Big Bulletin With HR Ranganath | ಇರಾಕ್‌ನಲ್ಲಿ ಅಮೆರಿಕ ಸೇನಾ ವಿಮಾನ ಪತನ | March 13, 2026

Heated Argument Between Rahul Gandhi Vs Speaker Om Birla In Lok Sabha | Congress Vs BJP | PM Modi

Heated Argument Between Rahul Gandhi Vs Speaker Om Birla In Lok Sabha | Congress Vs BJP | PM Modi

LIVE : DD CHANDANA NEWS 14.03.2026 1.00PM

LIVE : DD CHANDANA NEWS 14.03.2026 1.00PM

LIVE : DD CHANDANA NEWS 14.03.2026 7.00 PM

LIVE : DD CHANDANA NEWS 14.03.2026 7.00 PM

ಟೆಲ್ ಅವೀವ್ ನಲ್ಲಿ ವಿನಾಶಕ್ಕೆ ಕಾರಣವಾಗುತ್ತಿರುವ ಇರಾನ್ ಕ್ಷಿಪಣಿಗಳು ! Iran-Israel war | Tel Aviv - Netanyahu

ಟೆಲ್ ಅವೀವ್ ನಲ್ಲಿ ವಿನಾಶಕ್ಕೆ ಕಾರಣವಾಗುತ್ತಿರುವ ಇರಾನ್ ಕ್ಷಿಪಣಿಗಳು ! Iran-Israel war | Tel Aviv - Netanyahu

⚔️Davanagere By Election: ಸಮರ್ಥ್‌ ಸೂಕ್ತ ಅಭ್ಯರ್ಥಿ | BJP VS Congress | Public Reaction | KATV

⚔️Davanagere By Election: ಸಮರ್ಥ್‌ ಸೂಕ್ತ ಅಭ್ಯರ್ಥಿ | BJP VS Congress | Public Reaction | KATV

ಮಂಡ್ಯ ಕೃಷಿ ವಿವಿ ಆವರಣದಲ್ಲಿ ನೂತನ ಕ್ರೀಡಾಂಗಣ ; ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅಡಿಗಲ್ಲು

ಮಂಡ್ಯ ಕೃಷಿ ವಿವಿ ಆವರಣದಲ್ಲಿ ನೂತನ ಕ್ರೀಡಾಂಗಣ ; ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅಡಿಗಲ್ಲು

LIVE : DD CHANDANA NEWS 14.03.2026 7.30 AM

LIVE : DD CHANDANA NEWS 14.03.2026 7.30 AM

ಎಲ್ಲಿದ್ದಾನೆ ಇರಾನ್ ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ? | News Hour | Iran-Israel War |Mojtaba Khamenei

ಎಲ್ಲಿದ್ದಾನೆ ಇರಾನ್ ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ? | News Hour | Iran-Israel War |Mojtaba Khamenei

ಈ ದೇಶದ ವಿರೋಧ ಪಕ್ಷ ಭಾರತದ್ದೋ..ಪಾಕಿಸ್ಥಾನದ್ದೋ..?!!

ಈ ದೇಶದ ವಿರೋಧ ಪಕ್ಷ ಭಾರತದ್ದೋ..ಪಾಕಿಸ್ಥಾನದ್ದೋ..?!!

ಮತ್ತೆ ಸುಳ್ಳು ಉತ್ತರ ಕೊಟ್ಟು ಸಿಕ್ಕಿಬಿದ್ದ ಸಿದ್ದರಾಮಯ್ಯ ಮಂತ್ರಿ! ಸುನಿಲ್ ಕುಮಾರ್ ಹಿಗ್ಗಾಮುಗ್ಗಾ ಕ್ಲಾಸ್

ಮತ್ತೆ ಸುಳ್ಳು ಉತ್ತರ ಕೊಟ್ಟು ಸಿಕ್ಕಿಬಿದ್ದ ಸಿದ್ದರಾಮಯ್ಯ ಮಂತ್ರಿ! ಸುನಿಲ್ ಕುಮಾರ್ ಹಿಗ್ಗಾಮುಗ್ಗಾ ಕ್ಲಾಸ್

Президент предал страну? / Конец спецоперации

Президент предал страну? / Конец спецоперации

Goonj with Rubika Liyaquat: LPG Gas Cylinder Black Marketing | Gas Cycliner Crisis | PM Modi | Yogi

Goonj with Rubika Liyaquat: LPG Gas Cylinder Black Marketing | Gas Cycliner Crisis | PM Modi | Yogi

ಅಮೇರಿಕಾಗೆ ಇದೆಂಥಾ ಅವಮಾನ - ಟ್ರಂಪ್ ಅಹಂಕಾರ ಇಳಿಸಿದ ಇರಾನ್- ಖರ್ಗ್ ದ್ವೀಪದ ಮೇಲೆ ದಾಳಿ ಏನಾಯ್ತು- america vs iran

ಅಮೇರಿಕಾಗೆ ಇದೆಂಥಾ ಅವಮಾನ - ಟ್ರಂಪ್ ಅಹಂಕಾರ ಇಳಿಸಿದ ಇರಾನ್- ಖರ್ಗ್ ದ್ವೀಪದ ಮೇಲೆ ದಾಳಿ ಏನಾಯ್ತು- america vs iran

Электричество НЕ течёт по проводам — тревожное открытие Ричарда Фейнмана

Электричество НЕ течёт по проводам — тревожное открытие Ричарда Фейнмана

ಚಿತ್ರದುರ್ಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ಪೌರಕಾರ್ಮಿಕರಿಗೆ ಸನ್ಮಾನ

ಚಿತ್ರದುರ್ಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ಪೌರಕಾರ್ಮಿಕರಿಗೆ ಸನ್ಮಾನ

⚡️ ЗЕЛЕНСКИЙ жестко ПРОШЕЛСЯ по Орбану! Реакция Венгрии ШОКИРУЕТ! ВОТ почему конфликт РАЗГОРАЕТСЯ

⚡️ ЗЕЛЕНСКИЙ жестко ПРОШЕЛСЯ по Орбану! Реакция Венгрии ШОКИРУЕТ! ВОТ почему конфликт РАЗГОРАЕТСЯ

ಕಂಚಿಯಲ್ಲಿರುವ, ಚಾಲುಕ್ಯರ “ಕನ್ನಡದ” ಶಾಸನ | Dr. P.V Krishna Moorthy - 04  | Karnataka Empire | Lofty Land

ಕಂಚಿಯಲ್ಲಿರುವ, ಚಾಲುಕ್ಯರ “ಕನ್ನಡದ” ಶಾಸನ | Dr. P.V Krishna Moorthy - 04 | Karnataka Empire | Lofty Land

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]