⭕ಹೆಬ್ರಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಬೆಂಕಿ :ಅಪಾರ ನಷ್ಟ: ಬೆಂಕಿ ಅವಘಡ ಬಗ್ಗೆ ತನಿಖೆ ನಡೆಸಲು ಸ್ಥಳೀಯರ ಆಗ್ರಹ ⭕
Автор: ಹೆಬ್ರಿ 24x7 ನ್ಯೂಸ್ ಚಾನಲ್
Загружено: 2026-02-13
Просмотров: 841
Описание: ⭕ಹೆಬ್ರಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕ ಎಸ್. ಎಲ್. ಆರ್ ಎಂ ಘಟಕಕ್ಕೆ ಇಂದು ಬೆಳಿಗ್ಗೆ ಬೆಂಕಿ ಹಿಡಿದು ಅಪಾರ ಪ್ರಮಾಣದ ಕೋಟಿಗಟ್ಟಲೆ ನಷ್ಟ ಸಂಭವಿಸಿದೆ. ಕೆಲವು ದಿನ ಹಿಂದೆ ಹೆಬ್ರಿ ತಾಲೂಕಿನ ಬೆಳ್ವೆ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಬೆಂಕಿ ಹಿಡಿದಿತ್ತು. ಹೆಬ್ರಿ ತಾಲೂಕಾಗಿ ಹಲವು ವರ್ಷಗಳು ಕಳೆದರೂ. ಹೆಬ್ರಿಯಲ್ಲಿ ಅಗ್ನಿಶಾಮಕ ಘಟಕ ಇಲ್ಲ ದೂರದ ಕಾರ್ಕಳದಿಂದ ಬರಬೇಕು. ಈ ಬೆಂಕಿ ಅವಘಡ ಬಗ್ಗೆ ನಮಗೆ ಅನುಮಾನ ಬರುತ್ತಿದೆ ಹಾಗಾಗಿ ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಆಗ್ರಹಿಸಿದ್ದಾರೆ. ⭕
Повторяем попытку...
Доступные форматы для скачивания:
Скачать видео
-
Информация по загрузке: