ಅಯ್ಯಪ್ಪನಿಗೆ ನಿಗದಿ ಮಾಡಿಟ್ಟ ಜಾಗದಲ್ಲಿ 20 ವರ್ಷದಲ್ಲಿ ಹುಲ್ಲು ಕೂಡ ಬೆಳೆದಿಲ್ಲ..! MLA Ashok Rai
Автор: Nikhara News
Загружено: 2026-02-22
Просмотров: 310
Описание:
ಸಾಮ, ದಾನ, ದಂಡಕ್ಕಾಗಿ ದೇವರ ಕೈಯಲ್ಲೂ ಆಯುಧಗಳಿವೆ..! - ಆ ಪ್ರಕಾರ ನಾನು ದಿಟ್ಟ ನಿರ್ಧಾರ ಮಾಡಿದೆ
ದೇವರ ಜಾಗವನ್ನು ಕಬಳಿಸಿದವನಿಗೂ, ಜಾಗದಲ್ಲಿ ಕೂತವನಿಗೂ ನೆಮ್ಮದಿ ಇಲ್ಲ
ಅಯ್ಯಪ್ಪನಿಗೆ ನಿಗದಿ ಮಾಡಿಟ್ಟ ಜಾಗದಲ್ಲಿ 20 ವರ್ಷದಲ್ಲಿ ಹುಲ್ಲು ಕೂಡ ಬೆಳೆದಿಲ್ಲ..!
ಬೇರೆ ದೇಶದಲ್ಲೂ ಕಮಿಟಿ ಮಾಡ್ತೇವೆ - ಹಾಲ್ ಇರುವಲ್ಲಿ ಅತ್ಯಾಕರ್ಷಕ ಕಾರಂಜಿ ಬರ್ತದೆ
ದೇವಸ್ಥಾನದ ಜಾಗವನ್ನು ಡ್ಯೂಬ್ಲಿಕೇಟ್ ರಿಜಿಸ್ಟ್ರೇಷನ್ ಮಾಡಿದ್ರೆ ಯಾವೂದೇ ಮುಜುಗರ ಇಲ್ಲದೆ ವಾಪಸ್ ಪಡೆಯುತ್ತೇವೆ
ತಪ್ಪುಗಳು ಮನುಷ್ಯ ಮಾಡೋದು ಸಹಜ ದಯಮಾಡಿ ವಾಟ್ಸಾಪಲ್ಲಿ ಹಾಕಬೇಡಿ ಸಮಿತಿಗೆ ಬರಹ ಮೂಲಕ ಕೊಡಿ..!
ದೇವಳದ 'ಮಾಸ್ಟರ್ ಪ್ಲಾನ್' ತೆರೆದಿಟ್ಟ ಶಾಸಕ ಅಶೋಕ್ ರೈ
Повторяем попытку...
Доступные форматы для скачивания:
Скачать видео
-
Информация по загрузке: