ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿ||14-01-2020 ಸ್ಥಳ: ಕೈಲಾಸ ಮಂಟಪ,ಗವಿಮಠ ಕೊಪ್ಪಳ

Автор: Gavimath Koppal Official

Загружено: 2020-01-20

Просмотров: 615442

Описание: ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ
ದಿನಾಂಕ:14-01-2020 ಸ್ಥಳ: ಕೈಲಾಸ ಮಂಟಪ, ಗವಿಮಠ ಕೊಪ್ಪಳ

ಗ್ರಾಮೀಣರ ಜೀವಪರತೆಯ ಬಿಂಬಗಳಾದ ನುಚ್ಚಿನ ಮಲ್ಲಯ್ಯ, ತೊಗರಿ ತಿಪ್ಪ, ಪತಿವ್ರತಾ ನೀಲಮ್ಮ, ಗೋಧಿ ಹುಗ್ಗಿ ಗಂಗಯ್ಯ, ಸೋಮರಾಯ–ಭೀಮರಾಯರಂತಹ ಪಾತ್ರಗಳನ್ನು ಅನುಭವ–ಅನುಭಾವದ ನೆಲೆಯಲ್ಲಿ ಸೃಷ್ಠಿಸಿ ಧ್ವನಿಸುರಳಿಗಳ ರೂಪದಲ್ಲಿ ನಾಲ್ಕು ದಶಕಗಳ ಹಿಂದೆಯೇ ಸಾಗರದಾಚೆಗೂ ತಲುಪಿಸಿದ ಶ್ರೇಯಸ್ಸು ಶಂಭು ಬಳಿಗಾರ ಅವರಿಗೆ ಸಲ್ಲುತ್ತದೆ.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಲ್ಲಿಯೇ ಪಕ್ಕದ ಪಾವಟೆ ನಗರದ ವಿಶ್ವವಿದ್ಯಾಲಯ ಆವರಣದಲ್ಲಿ ಎಂ.ಎ ಪೂರ್ಣಗೊಳಿಸಿದ ಶಂಭುಬಳಿಗಾರ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದರು 1975ರಲ್ಲಿ ಇಳಕಲ್ನ ವಿಜಯಮಹಾಂತೇಶ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿ, ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಜನಪದ ಕಥೆಗಳನ್ನು ರಸವತ್ತಾಗಿ ಹಾಸ್ಯ ದಾಟಿಯಲ್ಲಿ ಹೇಳುವುದನ್ನು ಹವ್ಯಾಸವಾಗಿ ರೂಢಿಸಿಕೊಂಡ ಶಂಭು ಬಳಿಗಾರವರ ನುಚ್ಚಿನ ಮಲ್ಲಯ್ಯ, ತೊಗರಿ ತಿಪ್ಪ, ಪತಿವ್ರತಾ ನೀಲಮ್ಮ, ಗೋಧಿ ಹುಗ್ಗಿ ಗಂಗಯ್ಯ, ಸೋಮರಾಯ–ಭೀಮರಾಯ ಆಡಿಯೋ ಕ್ಯಾಸೆಟ್‍ಗಳು ಬಿಸಿದೋಸೆಯಂತೆ ಮಾರಾಟವಾಗಿ ಆಡಿಯೋ ಕ್ಯಾಸೆಟ್ ಮಾರಾಟದಲ್ಲಿ ದಾಖಲೆ ನಿರ್ಮಿಸಿದರು. ಇವುಗಳಲ್ಲದೇ ಹಾಲುಂಡ ತವರು, ಕೆರೆಗೆ ಹಾರ, ಮಹಾಂತ ಜೋಳಿಗೆ, ಮದುವೆ ಹಾಡುಗಳು, ಗುರ್ಚಿ-ಗುರ್ಚಿ ಆಡಿಯೋ ಕ್ಯಾಸೆಟ್‍ಗಳು ಕೂಡ ಜಾನಪದ ಲೋಕದಲ್ಲಿ ದಾಖಲೆ ಸೃಷ್ಠಿಸಿವೆ.
ಇವರ ಸಾಹಿತ್ಯ ಸೇವೆಯನ್ನು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಗೌರವ ಸನ್ಮಾನ, ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸನ್ಮಾನ, ಇಳಕಲ್ ಜೇಸಿ ಸಂಸ್ಥೆಯ ಜಾನಪದ ಕಲಾಶ್ರೀ, ಶ್ರೀಶೈಲ ಪೀಠದ ಜನಪದ ಸಾಹಿತ್ಯ ಕಲಾಕುಶಲ ಪ್ರಶಸ್ತಿ, ಚಿತ್ತರಗಿ ಮಠದ ಬಸವಗುರು ಕಾರುಣ್ಯ ಪ್ರಶಸ್ತಿ, ಎಂ.ಪಿ.ಪ್ರಕಾಶ ಪ್ರತಿμÁ್ಠನದ ಜಾನಪದ ಕಲಾಸಿರಿ ಪ್ರಶಸ್ತಿ ಲಭ್ಯವಾಗಿವೆ.

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿ||14-01-2020 ಸ್ಥಳ: ಕೈಲಾಸ ಮಂಟಪ,ಗವಿಮಠ ಕೊಪ್ಪಳ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ದಿಢೀರ್ ಮಿಸೈಲ್ ಉಡಾಯಿಸಿದ ಕೊರಿಯಾ ಕಿಮ್- ಅಮೇರಿಕಾಗೆ ಕಿಮ್ ಸವಾಲು- North Korea Fires Ballistic Missiles

ದಿಢೀರ್ ಮಿಸೈಲ್ ಉಡಾಯಿಸಿದ ಕೊರಿಯಾ ಕಿಮ್- ಅಮೇರಿಕಾಗೆ ಕಿಮ್ ಸವಾಲು- North Korea Fires Ballistic Missiles

ಬದುಕು ಏಕೆ ವ್ಯರ್ಥವಾಯಿತು?  (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)

ಬದುಕು ಏಕೆ ವ್ಯರ್ಥವಾಯಿತು? (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)

ನಗೆ ಜಾತ್ರೆ - ಶ್ರೀಯುತ ಪ್ರಾಣೇಶ್ ಹಾಗೂ ಬಸವರಾಜ ಮಹಾಮನೆಯವರಿಂದ

ನಗೆ ಜಾತ್ರೆ - ಶ್ರೀಯುತ ಪ್ರಾಣೇಶ್ ಹಾಗೂ ಬಸವರಾಜ ಮಹಾಮನೆಯವರಿಂದ

ಶಾಸಕನ ಮನೆಯಲ್ಲೇ ಸಿಕ್ತು ಗ್ಯಾಸ್ ಸಿಲಿಂಡರ್ ಗಳ ರಾಶಿ! ರಾಹುಲ್ ಗಾಂಧಿ ಅರೆಸ್ಟ್!?ಸಿದ್ದು ಮಾಡಿದ 'ಆ' ತಪ್ಪು! LPG Gas

ಶಾಸಕನ ಮನೆಯಲ್ಲೇ ಸಿಕ್ತು ಗ್ಯಾಸ್ ಸಿಲಿಂಡರ್ ಗಳ ರಾಶಿ! ರಾಹುಲ್ ಗಾಂಧಿ ಅರೆಸ್ಟ್!?ಸಿದ್ದು ಮಾಡಿದ 'ಆ' ತಪ್ಪು! LPG Gas

ಪರಮಾತ್ಮನಿಂದ ಬಂದಿರುವಂತಹ ಈ ಜೀವಾತ್ಮ ಮತ್ತೆ ಪರಮಾತ್ಮನ ಹತ್ತಿರ ಹೇಗೆ ಕೂಡಿಕೊಳ್ಳಬೇಕು   #pravachan #hukkerimath

ಪರಮಾತ್ಮನಿಂದ ಬಂದಿರುವಂತಹ ಈ ಜೀವಾತ್ಮ ಮತ್ತೆ ಪರಮಾತ್ಮನ ಹತ್ತಿರ ಹೇಗೆ ಕೂಡಿಕೊಳ್ಳಬೇಕು #pravachan #hukkerimath

ನವಲಗುಂದ ನಾಗಲಿಂಗ ಸ್ವಾಮಿ ಪವಾಡ🙏✅| ಶಾಂತವೀರ ಶಿವಾಚಾರ್ಯರ ಪ್ರವಚನ| pravachan @RaviAudio355

ನವಲಗುಂದ ನಾಗಲಿಂಗ ಸ್ವಾಮಿ ಪವಾಡ🙏✅| ಶಾಂತವೀರ ಶಿವಾಚಾರ್ಯರ ಪ್ರವಚನ| pravachan @RaviAudio355

ಅತ್ತೆ ಸೊಸೆಯರ ಹಾಸ್ಯ ಕಥೆ ತಪ್ಪದೇ ಈ ವಿಡಿಯೋ ನೋಡಿ ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ

ಅತ್ತೆ ಸೊಸೆಯರ ಹಾಸ್ಯ ಕಥೆ ತಪ್ಪದೇ ಈ ವಿಡಿಯೋ ನೋಡಿ ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ

ಶ್ರೀಮನ್ ಮಹಾರಾಜನಿರಂಜನಜಗದ್ಗುರು ಫಕೀರದಿಂಗಾಲೇಶ್ವರ ಇಂಥ ಮಾತು ಕೇಳಿ ಶಾಕ್ ಆಗಬೇಡಿ

ಶ್ರೀಮನ್ ಮಹಾರಾಜನಿರಂಜನಜಗದ್ಗುರು ಫಕೀರದಿಂಗಾಲೇಶ್ವರ ಇಂಥ ಮಾತು ಕೇಳಿ ಶಾಕ್ ಆಗಬೇಡಿ

ಯಾವುದು ನಿನ್ನ ಜಾತಿ? ಯಾವುದು ನಿನ್ನ ಊರು? ನಿಜಗುಣಾನಂದ ಸ್ವಾಮೀಜಿ

ಯಾವುದು ನಿನ್ನ ಜಾತಿ? ಯಾವುದು ನಿನ್ನ ಊರು? ನಿಜಗುಣಾನಂದ ಸ್ವಾಮೀಜಿ

ಶಿಶುನಾಳ ಶರೀಫರ ಅಲ್ಲಮಪ್ರಭುಗಳು ಬಿಕ್ಷುಕ ನಾಗಿ ಶರೀಫರಿಗೆ ದರ್ಶನ ಕೊಟ್ಟರು 98ನೇ ಅಧ್ಯಯ

ಶಿಶುನಾಳ ಶರೀಫರ ಅಲ್ಲಮಪ್ರಭುಗಳು ಬಿಕ್ಷುಕ ನಾಗಿ ಶರೀಫರಿಗೆ ದರ್ಶನ ಕೊಟ್ಟರು 98ನೇ ಅಧ್ಯಯ

(24-01-2026) ಪ್ರೊ ಶಂಭು ವಿ. ಬಳಿಗಾರ, ಜಾನಪದ ವಿದ್ವಾಂಸರು, ಇಳಕಲ್ಲ

(24-01-2026) ಪ್ರೊ ಶಂಭು ವಿ. ಬಳಿಗಾರ, ಜಾನಪದ ವಿದ್ವಾಂಸರು, ಇಳಕಲ್ಲ

🚨 ಭಾರತಕ್ಕೆ VIP ಎಂಟ್ರಿ ಕೊಟ್ಟ ಇರಾನ್ | ಮಹಾಯುದ್ಧ ಗೆದ್ದ ಮೋದಿ | ಭಾರತ ನಮ್ಮ ನಂಬಿಕಸ್ತ ಗೆಳೆಯ ಎಂದ ಇರಾನ್‌ |

🚨 ಭಾರತಕ್ಕೆ VIP ಎಂಟ್ರಿ ಕೊಟ್ಟ ಇರಾನ್ | ಮಹಾಯುದ್ಧ ಗೆದ್ದ ಮೋದಿ | ಭಾರತ ನಮ್ಮ ನಂಬಿಕಸ್ತ ಗೆಳೆಯ ಎಂದ ಇರಾನ್‌ |

ದುಡ್ಡು ಅಹಂಕಾರ ಶ್ರೀಮಂತ ಈ ಪ್ರವಚನ ಕೇಳಲೇಬೇಕು...ಯಳ್ಳಿಗುತ್ತಿ ಜಾತ್ರೆ

ದುಡ್ಡು ಅಹಂಕಾರ ಶ್ರೀಮಂತ ಈ ಪ್ರವಚನ ಕೇಳಲೇಬೇಕು...ಯಳ್ಳಿಗುತ್ತಿ ಜಾತ್ರೆ

ಕುಂಟ ಕೋಣ-ಹಳ್ಳಿಗಳ ಜಾತ್ರೆಗೆ ನಾಟಕ ಬೇಕಾದಲ್ಲಿ ಸಂಪರ್ಕಿಸಿರಿ 9620560335 #jevargirajannadrama #jevargi

ಕುಂಟ ಕೋಣ-ಹಳ್ಳಿಗಳ ಜಾತ್ರೆಗೆ ನಾಟಕ ಬೇಕಾದಲ್ಲಿ ಸಂಪರ್ಕಿಸಿರಿ 9620560335 #jevargirajannadrama #jevargi

ಪಕ್ಕದಲ್ಲಿ ಶ್ರೀಗಳಿದ್ರು ತಡಿಲಾಗದೆ ನಕ್ಕು ನಕ್ಕು ಬಿದ್ದ ಟಿವಿ9 ರಂಗನಾಥ್ |Kogali Kotresh Speech|Tharabalu|SStv

ಪಕ್ಕದಲ್ಲಿ ಶ್ರೀಗಳಿದ್ರು ತಡಿಲಾಗದೆ ನಕ್ಕು ನಕ್ಕು ಬಿದ್ದ ಟಿವಿ9 ರಂಗನಾಥ್ |Kogali Kotresh Speech|Tharabalu|SStv

ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮಿಗಳವರ ಪ್ರವಚನ. 08--08--2025  ಕಟಗೇರಿ.

ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮಿಗಳವರ ಪ್ರವಚನ. 08--08--2025 ಕಟಗೇರಿ.

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ  ಮಂಗಳೂರು ಜನ|ಹಾಸ್ಯ

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ ಮಂಗಳೂರು ಜನ|ಹಾಸ್ಯ

"ಶರೀಫಜ್ಜನ ಭಜನಾ ಮಂಡಳಿ ಹಾಡುಗಳನ್ನ ಕೇಳೋಕೆ ಪುಣ್ಯ ಮಾಡಿರಬೇಕು"!-Ep03-Gudigeri Basavaraja-kalamadhyama-#PARAM

ಕೋಡಪದವು 😂 ಮನೋಹರ್ ಕುಮಾರ್ 😂 ನಗುವಿನ ಮೋಡಿ | YAKSHAGANA COMEDY | DINESH KODAPADAVU | BAPPANADU MELA

ಕೋಡಪದವು 😂 ಮನೋಹರ್ ಕುಮಾರ್ 😂 ನಗುವಿನ ಮೋಡಿ | YAKSHAGANA COMEDY | DINESH KODAPADAVU | BAPPANADU MELA

Shambhu Baligar Comedy | Taralabalu Hunnime | ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶಂಭು ಬಳಿಗಾರ ಹಾಸ್ಯ ಭಾಷಣ

Shambhu Baligar Comedy | Taralabalu Hunnime | ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶಂಭು ಬಳಿಗಾರ ಹಾಸ್ಯ ಭಾಷಣ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]