ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಅದ್ಭುತ ಪವಾಡಗಳ ತಾಣ ಹೊಲೇರಹಳ್ಳಿ ಮುನೇಶ್ವರ ಸ್ವಾಮಿ ದೇವಾಲಯ

Автор: Jagath News

Загружено: 2022-09-14

Просмотров: 3794

Описание: ಸ್ನೇಹಿತರೇ ಅದ್ಭುತ ಪವಾಡ ಹಾಗೂ ಊಹಿಸಲಾಗದ ಸಮಸ್ಯೆಗಳಿಗೆ ಪರಿಹಾರ ಕಾಣುವ

ನೂರಾರು ಜನ ಕಣ್ಣಾರೆ ಕಂಡಂತ ಹಲವು ಚಮತ್ಕಾರಗಳನ್ನು ಹೊಂದಿರುವ ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ಹೊಲೇರಹಳ್ಳಿ ಶ್ರೀ ಮುನೇಶ್ವರಸ್ವಾಮಿ
ದೇವಾಲಯದ ಬಗ್ಗೆ ನಾನು ಇವತ್ತು ನಿಮಗೆ ತಿಳಿಸುತ್ತೇನೆ

ಸುಮಾರು 200 ವರ್ಷಗಳ ಹಿಂದೆ ಇಲ್ಲಿ ಆಲದಮರ , ಅರಳಿಮರ , ಮಾವಿನಮರ ಈ ಮೂರು ಜೊತೆಜೊತೆಯಲ್ಲಿಯೇ ಬೆಳೆಯುತ್ತಿತ್ತು ದನಕರುಗಳು ಬಿಸಿಲ ಬೇಗೆಯನ್ನು ನೀಗಿಸಿಕೊಳ್ಳಲು ಇಲ್ಲಿ ಬರುತ್ತಿದ್ದವು ಆ ಸಂದರ್ಭದಲ್ಲಿ ಪುಟ್ಟದಾಗಿ ಆರಂಭವಾದ ದೇವಾಲಯ ದಿವಂಗತ ಹೊಲೇರಹಳ್ಳಿ ಪೊರ್ಲಪ್ಪನವರು ಪೂಜೆ ಆರಂಭಿಸಿ ಸ್ವಾಮಿಯ ಸೇವೆಯನ್ನು ಭಕ್ತಾಧಿಗಳಿಗೆ ನೀಡುತ್ತಿದ್ದರು . ಹಲವು ಸಮಸ್ಯೆಗಳಿಗೆ ಪರಿಹಾರವೂ ದೊರೆಯುತ್ತಿತ್ತು
ತದನಂತರ ಪೂರ್ಲಪ್ಪ ಮಕ್ಕಳಾದ ದೊಡ್ಡದಾಸಪ್ಪ , ಇವರ ಸಂತತಿಯವರು ಪೂಜೆ ನಡೆಸಿಕೊಂಡು ಬರುತ್ತಿದ್ದು

ಈ ದೇವಾಲಯದ ಪವಾಡಗಳು ಹೇಳಲು ಪ್ರಾರಂಭಿಸಿದರೆ ನಿಜಕ್ಕೂ ಕೊನೆಯಾಗುವುದಿಲ್ಲ

ದೆವ್ವ ,
ಗಾಳಿ ,
ಮಾಟ ,
ಮಂತ್ರ ,
ತಂತ್ರ ,
ಗ್ರಹಗಳು ಪೀಡಿತ ರೋಗಗಳು ಇರುವಂತಹವರು
ದೇವರ ಸೇವೆ ಮಾಡಿಕೊಂಡು ಕೆಲವರು ಇಲ್ಲಿಯೇ ಎರಡು ಮೂರು ತಿಂಗಳ ತನಕ ಇದ್ದು ತಮ್ಮಗಳ ರೋಗಗಳನ್ನು ವಾಸಿಮಾಡಿಕೊಂಡು ಹೋಗುತ್ತಾರೆ .

ಸ್ನೇಹಿತರೆ
ನಿಮ್ಮ ಗೆ ಎಲ್ಲಾ ತಿಳಿದ ಆಗೆ ಪ್ರತಿ ಗ್ರಾಮದಲ್ಲಿ ನಡೆಯುವ ಜಾತ್ರೆ ಕಾರ್ಯಕ್ರಮಗಳಲ್ಲಿ ಮುನೇಶ್ವರ ಸ್ವಾಮಿ ದೇವರ ಮುಂದಾಳತ್ವ ಅತಿ ಪ್ರಾಮುಖ್ಯತೆ ಹೊಂದಿರುತ್ತದೆ
ಈ ದೇವರು ಇದ್ದರೆ ಗ್ರಾಮದ ಜಾತ್ರೆಗೆ ಒಂದು ಹೊಸ ಹುರುಪು ತರುತ್ತದೆ

ತನ್ನ ಅಕ್ಕತಂಗಿರ ಊಟಕ್ಕಾಗಿ ಅಣ್ಣನಾದ ಮುನೇಶ್ವರ ಮುನಿದ್ಯಾವರು ಎನ್ನುವ ಹೆಸರಿನಲ್ಲಿ ಅವರಿಗೆ ಬಲಿ ದಾನ ಮಾಡುವ ಮೂಲಕ ಶಾಂತಗೊಳಿಸಿ ಸಮಾಜದ ಒಳಿತನ್ನು ಕಾಪಾಡುವ ನಿಟ್ಟಿನಲ್ಲಿ ಈಶ್ವರ ಆದರೆ ಮುನೇಶ್ವರ ನಾಗಿ ಕಾಪಾಡುತ್ತಾನೆ ಎಂದು ಹಿರಿಯರು ತಿಳಿಸುತ್ತಾರೆ

ಸುಮಾರು 35-40 ವರ್ಷಗಳ ಹಿಂದೆ ದೇವಾಲಯದ ವಿಗ್ರಹವನ್ನು ಕದ್ದು ಕಳ್ಳರು ಕೊಂಡು ಹೋಗುತ್ತಿದ್ದಾಗ ಒಂದು ಪುಟ್ಟ ಕೆರೆಯಲ್ಲಿ ವಿಗ್ರಹವನ್ನಿಟ್ಟು ಮುಂಜಾನೆಯ ತನಕ ಕಳ್ಳರು ಆ ವಿಗ್ರವನ್ನು ಸುತ್ತುತ್ತಿದ್ದು ಕೆಲವರು ಅಲ್ಲಿಯೇ ಮೃತಪಟ್ಟರು ಬೆಳಗಿನ ಜಾವ ದೇವಾಲಯವನ್ನು ತೆರೆದಾಗ ವಿಗ್ರಹ ಕಾಣದಿರುವುದನ್ನು ಕಂಡು
ಉಸ್ತವ ದೇವರನ್ನು ಎತ್ತಿದಾಗ ಕಳ್ಳರು ಇಟ್ಟ ಸ್ಥಳದಲ್ಲಿಗೆ ಕರೆದುಕೊಂಡು ಹೋಗಿರುವುದಾಗಿ ಹಿರಿಯರು ಹೇಳಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ


ಸ್ನೇಹಿತರೆ ಇದೆಲ್ಲಾ ವಿಚಾರಗಳನ್ನು ಹೊರತುಪಡಿಸಿ ಹಲವು ಬಾರಿ ಶ್ರೀ ಮುನೇಶ್ವರ ಸ್ವಾಮಿ ದೇವರ ಪವಾಡಗಳನ್ನು ಅಲ್ಲಿಗೆ ಬರುವ ಭಕ್ತರು ಒಬ್ಬೊಬ್ಬರಿಗೂ ಒಂದೊಂದು ರೀತಿಯ ಪವಾಡಗಳನ್ನು ಕಣ್ಣಾರೆ ಕಂಡಿರುವುದಾಗಿ ತಿಳಿಸುತ್ತಾರೆ ಈ ದೇವರ ಬಗ್ಗೆ ತಿಳಿಸಲು ಈ ಒಂದು ಸಂಚಿಕೆ ಸರಿಹೋಗುವುದಿಲ್ಲ ಚಿಕ್ಕದಾಗಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡುತ್ತೇನೆ

ಇಲ್ಲಿಗೆ ನಾನಾ ರಾಜ್ಯಗಳಿಂದ ಭಕ್ತರು ಬರುತ್ತಿರುತ್ತಾರೆ .
ಸ್ವಾಮಿ ಸನ್ನಿಧಿಯಲ್ಲಿ
ಭಕ್ತ ವೃಂದ ತಮ್ಮ ಮಕ್ಕಳ ಹುಟ್ಟುಕೂದಲು ನೀಡುವುದು , ಮುನಿದ್ಯಾವರ ,
ದೀಪ ಆರತಿ ,
ಮತ್ತು ತಮ್ಮ ಹರಕೆ ತೀರಿಸುವುದು ಇನ್ನಿತರ ಸೇವೆಗಳನ್ನು ಇಲ್ಲಿ ಮಾಡುತ್ತಾರೆ.

ಪ್ರತಿ ಮಂಗಳವಾರ , ಶುಕ್ರವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತಿರುತ್ತದೆ
ಪ್ರತಿ ತಿಂಗಳ ಅಮಾವಾಸ್ಯೆಯಂದು ಪೂಜಾ ಕಾರ್ಯಕ್ರಮ. ಹಾಗೂ ಭಜನೆಗಳು ಮತ್ತು ಅನ್ನದಾನ ನಿರಂತರವಾಗಿ ನಡೆಯುತ್ತಾ ಬಂದಿದೆ .

ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಶ್ರೀರಾಮನವಮಿ ಹಬ್ಬ ಕಳೆದ 9 ದಿನಗಳಲ್ಲಿ ಜಾತ್ರೆ ನಡೆಯುತ್ತದೆ . ಜಾತ್ರೆಗೆ ಸುತ್ತಮುತ್ತಲಿನ
ವಸುವುಡ್ಡೆ
ವೆಂಕಟಗಿರಿಕೋಟೆ
ತಿಮ್ಮಳ್ಳಿ
ಗೋಡ್ಲು ಮುದ್ದೇನಹಳ್ಳಿ
ದೊಡ್ಡ ಮುದ್ದೇನಹಳ್ಳಿ
ರಂಗನಾಥಪುರ
ನಾರಾಯಣಪುರ
ಚಿಕ್ಕನಹಳ್ಳಿ
ಸಂದೇನಹಳ್ಳಿ
ವೆಂಕಟೇನ್ಹಳ್ಳಿ
ಚಿನ್ನಗೊಂಡನಹಳ್ಳಿ
ದಂಡಿಗೇನಹಳ್ಳಿ
ಹಾರೋಹಳ್ಳಿ
ಬೈರಾಪುರ
ಬೀಜಾವಾರ
ಗ್ರಾಮಗಳ ಜನರು ದೀಪಗಳನ್ನು ಹೊತ್ತು , ಪಾನಕ ಬಂಡಿಗಳ ಜೊತೆಗೆ ಕುರಿ , ಕೋಳಿ , ಮೇಕೆಗಳನ್ನು ನೀಡುವ ಮುಖಾಂತರ. ಜಾತ್ರೆಯಲ್ಲಿ ಕೋಲಾಟ , ಪಂಡರಿ ಭಜನೆ , ಸಂಜೆ ಭಕ್ತ ಮಾರ್ಕಂಡೇಯ ಪೌರಾಣಿಕ ನಾಟಕವಿರುತ್ತದೆ . ಜಾತ್ರೆಗೆ ಬರುವ ಭಕ್ತಾಧಿಗಳು ದೇವರಿಗೆ ವಂದಿಸಿ ಇಲ್ಲಿ ನಡೆಯುವ ವಿಶೇಷ ಕ್ರೀಡೆ 60 ಅಡಿ ಎತ್ತರದ ಕಂಬದ ಮೇಲೆ ಕಬ್ಬಿಣದ ಪಂಜರದಲ್ಲಿ ಕುಳಿತು ಪಂಜರಕ್ಕೆ ಹಗ್ಗಕಟ್ಟಿ ತೆಂಗಿನ ಕಾಯಿ ಹೊಡೆಯುವ ಸೇವೆ ಮಾಡುತ್ತಾರೆ . ಈ ತೆಂಗಿನ ಕಾಯಿ ಹೊಡೆಯುವುದನ್ನು ಹುಟ್ಟು ಹೊಡೆಯುವುದು ಎನ್ನುತ್ತಾರೆ . ದೇವಾಲಯದ ಪೂರ್ವಕ್ಕೆ ಅಕ್ಕಯ್ಯಮ್ಮ ದೇವಾಲಯವಿದ್ದು ಇಲ್ಲಿ ಹೆಣ್ಣುಮಕ್ಕಳು ಅರಿಕೆಗಳನ್ನು ತೀರಿಸುತ್ತಾರೆ .
ದೇವಾಲಯದ ಪಕ್ಕದಲ್ಲಿ ಅಶ್ವತ್ಥ ಕಟ್ಟೆ ಇದೆ ಇಲ್ಲಿ ಮದುವೆ ಇನ್ನಿತರ ಕಾರ್ಯಕ್ರಮಗಳು ನಡೆಯುತ್ತವೆ . ದೇವಾಲಯದ ಉತ್ತರಕ್ಕೆ ತ್ರಿಮುಖ ಗಣಪತಿ ದೇವಸ್ಥಾನವಿದೆ.
ಇದನ್ನು ಬಿಜ್ಜವಾರ ಶತಾಯುಷಿ , ನಾಟಿವೈದ್ಯ ಚಿಕ್ಕಬಿಲ್ಲಪ್ಪನವರ ಜ್ಞಾಪಕಾರ್ಥವಾಗಿ ಬಿ.ಹನುಮಯ್ಯ ನಿವೃತ್ತ ಶಿಕ್ಷಣ ಸಂಯೋಜಕರು ಬಿಜ್ಜವಾರ ಸುಬ್ರಮಣ್ಯ , ಹೆಚ್.ರಾಮಕೃಷ್ಣಪ್ಪ ನಿರ್ಮಿಸಿ ಭಕ್ತರ ಸೇವೆಗೆ ನೀಡಿದ್ದಾರೆ.
ದೇವಾಲಯಕ್ಕೆ ಸ್ವಾಗತ ಕೋರುವ ದ್ವಾರಬಾಗಿಲನ್ನು ದಿವಂಗತ ಲಕ್ಷ್ಮಣರೆಡ್ಡಿ ಮುದ್ದೇನಹಳ್ಳಿ ಇವರು ನಿರ್ಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ

ಹೊಲೇರಹಳ್ಳಿ ಮುನೇಶ್ವರ ಸ್ವಾಮಿಯ ದೇವಾಲಯದ ಸಂಪೂರ್ಣ ಜವಾಬ್ದಾರಿ ಮುನೇಶ್ವರ ಸ್ವಾಮಿ ಟ್ರಸ್ಟ್ ನೆರವೇರಿಸುತ್ತಿದೆ

ಹಿರಿಯರು ಹೇಳುವಂತೆ ಮೂಲತಹ ದೇವರು ನಾಂದಿ ಕಡೆಯಿಂದ ಬಂದು ಇಲ್ಲಿ ನೆಲೆಸಿರುವುದಗಿ ತಿಳಿಸುತ್ತಾರೆ ಇದಕ್ಕೆ ಯಾವುದೇ ದಾಖಲೆಗಳಿಲ್ಲ

ಹೆಚ್ಚಿನ ದೇವಾಲಯದ ಸೇವೆಗೆ ಮತ್ತು ಕೈಕಾರಿಯ ಗಳಿಗೆ ಮತ್ತು ಇಲ್ಲಿ ನಡೆಯುವ ಮದುವೆ ಮತ್ತು ಪ್ರತಿ ತಿಂಗಳು ನಡೆಯುವ ಅಮಾಸೆ ಪೂಜೆ ಇನ್ನೂ ಹಲವು ಸೇವೆಗಳಿಗಾಗಿ ಶ್ರೀ ಮುನೇಶ್ವರ ಸ್ವಾಮಿ ಟ್ರಸ್ಟ್ ಅನ್ನು ಸಂಪರ್ಕಿಸಿ

Не удается загрузить Youtube-плеер. Проверьте блокировку Youtube в вашей сети.
Повторяем попытку...
ಅದ್ಭುತ ಪವಾಡಗಳ ತಾಣ ಹೊಲೇರಹಳ್ಳಿ ಮುನೇಶ್ವರ ಸ್ವಾಮಿ ದೇವಾಲಯ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

"ದುಡಿಮೆ ಡೈಲಿ 1 ಲಕ್ಷ, ಶುರು ಮಾಡಿದ್ದು ಬರೀ 2ಕೆಜಿ ಚಿತ್ರಾನ್ನದಿಂದ!"-Monish Hotel-RR Nagar-Kalamadhyama-Food

Jagadalli Neeniddare - HD Video Song - Naga Devathe - Prema - S Janaki - Hamsalekha

Jagadalli Neeniddare - HD Video Song - Naga Devathe - Prema - S Janaki - Hamsalekha

ಮಹದೇಶ್ವರರು ಏಳುಮಲೆಗೆ ಬಂದು ನೆಲೆಸಿದ್ದು ಏಕೆ ಗೊತ್ತಾ..? The story of male mahdeshwara swamy..!

ಮಹದೇಶ್ವರರು ಏಳುಮಲೆಗೆ ಬಂದು ನೆಲೆಸಿದ್ದು ಏಕೆ ಗೊತ್ತಾ..? The story of male mahdeshwara swamy..!

66 миллионов лет назад: последний день динозавров

66 миллионов лет назад: последний день динозавров

ಗುರುವಾರದಂದು ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು | ದೇವಕಿ ನಂದನ | Sri Raghavendra Swamy Bhakti Songs Kannada

ಗುರುವಾರದಂದು ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು | ದೇವಕಿ ನಂದನ | Sri Raghavendra Swamy Bhakti Songs Kannada

Swamy Muneshwarana

Swamy Muneshwarana

Воссоздание старинного насоса (без движущихся частей)

Воссоздание старинного насоса (без движущихся частей)

Katakot-takot na Kurakot Part 17 (KMJS Special Report) | Kapuso Mo, Jessica Soho

Katakot-takot na Kurakot Part 17 (KMJS Special Report) | Kapuso Mo, Jessica Soho

Ang NAKAKASINDAK na PAGLUBOG ng MV CEBU CITY

Ang NAKAKASINDAK na PAGLUBOG ng MV CEBU CITY

Muneshwara Songs | Sri Paakathopu Muneswaraswamiya Bhakthi Geethegalu | Kannada Devotional Songs

Muneshwara Songs | Sri Paakathopu Muneswaraswamiya Bhakthi Geethegalu | Kannada Devotional Songs

ಕಾಲ ಭೈರವ | ಅಷ್ಟ ದಿಕ್ಕುಗಳಲ್ಲೂ ಭೈರವರಿದ್ದಾರೆ ಎಚ್ಚರ| NAMMA NAMBIKE |

ಕಾಲ ಭೈರವ | ಅಷ್ಟ ದಿಕ್ಕುಗಳಲ್ಲೂ ಭೈರವರಿದ್ದಾರೆ ಎಚ್ಚರ| NAMMA NAMBIKE |

Идентификация горных пород и минералов

Идентификация горных пород и минералов

ನಾಗಮಣಿ ಹೇಗೆ ಉತ್ಪತ್ತಿಯಾಗುತ್ತೆ ಗೊತ್ತಾ ಇದಕ್ಕೆ ಕೋಟಿ ಬೆಲೆನಾ Unknown Facts About Nagamani Stone In Kannada

ನಾಗಮಣಿ ಹೇಗೆ ಉತ್ಪತ್ತಿಯಾಗುತ್ತೆ ಗೊತ್ತಾ ಇದಕ್ಕೆ ಕೋಟಿ ಬೆಲೆನಾ Unknown Facts About Nagamani Stone In Kannada

Sri Muneeswarar 108 Potri: Mantra for Success, Prosperity, Protection | Thamizhar Kaaval Deivangal

Sri Muneeswarar 108 Potri: Mantra for Success, Prosperity, Protection | Thamizhar Kaaval Deivangal

ಇಂದೇ ತಿಳಿದುಕೊಳ್ಳಿ ನಂತರ ಯೋಚಿಸ ಬೇಕಾಗಿಲ್ಲ | Money savings in construction | Home | House | Home tour

ಇಂದೇ ತಿಳಿದುಕೊಳ್ಳಿ ನಂತರ ಯೋಚಿಸ ಬೇಕಾಗಿಲ್ಲ | Money savings in construction | Home | House | Home tour

ಗುರುವಾರ ಈ ದಿನ ಈ ಹಾಡುಗಳನ್ನು ಕೇಳಿದರೆ ನಿಮಗೆ ಒಂದು ಅದ್ಭುತ ನಡೆಯುತ್ತದೆಯ - SAI MANTHRAM - SRI SAI BABA SONGS

ಗುರುವಾರ ಈ ದಿನ ಈ ಹಾಡುಗಳನ್ನು ಕೇಳಿದರೆ ನಿಮಗೆ ಒಂದು ಅದ್ಭುತ ನಡೆಯುತ್ತದೆಯ - SAI MANTHRAM - SRI SAI BABA SONGS

10-anyos na bata, nangingisda sa Manila Bay para may pangkain (Full Episode) | Reporter’s Notebook

10-anyos na bata, nangingisda sa Manila Bay para may pangkain (Full Episode) | Reporter’s Notebook

20 ಲಕ್ಷದಲ್ಲಿ ಅಚ್ಚು ಕಟ್ಟಾದ ಮನೆ | Construction in Kannada | Home Constructions at ₹1550/- Per SQ-FT

20 ಲಕ್ಷದಲ್ಲಿ ಅಚ್ಚು ಕಟ್ಟಾದ ಮನೆ | Construction in Kannada | Home Constructions at ₹1550/- Per SQ-FT

Как идентифицировать метеорит — камень

Как идентифицировать метеорит — камень

ANO NGA BA ANG NANGYARI KAY ROBIN PADILLA NOONG 1995 AT BAKIT SIYA NAKULONG? | Brigada Siete

ANO NGA BA ANG NANGYARI KAY ROBIN PADILLA NOONG 1995 AT BAKIT SIYA NAKULONG? | Brigada Siete

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]