ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಇಂದಿನ ಪತ್ರಿಕೆಗಳ ಇಣುಕು ನೋಟ: 17.01.2026

Автор: DD Chandana News

Загружено: 2026-01-16

Просмотров: 218

Описание: ಇಂದಿನ ಪತ್ರಿಕೆಗಳ ಇಣುಕು ನೋಟ:

1) ನಾವೀನ್ಯತೆಯಲ್ಲಿ ದೇಶ ಮುಂಚೂಣಿಯಲ್ಲಿರಲಿ; ಭಾರತದ ನವೋದ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ (ಹೊ.ದಿ-5)

2) ಬೆಂಗಳೂರು ಹಬ್ಬ ಎಲ್ಲರನ್ನೂ ಒಂದುಗೂಡಿಸಲಿ; ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ; ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು- ಸಿಎಂ (ವಿಶ್ವ.ವಾ-2)

3) ಜಿಬಿಎ ಚುನಾವಣೆ: ಆಯೋಗದಿಂದ ನಾಡಿದ್ದು, ಕರಡು ಮತ ಪಟ್ಟಿ ಪ್ರಕಟ; ಅಂದು ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಮಹತ್ವದ ಸಭೆ (ಕ.ಪ್ರ-4)

4) ಸಿಇಟಿ ಅರ್ಜಿ ಸಲ್ಲಿಕೆ ಶುರು; ಫೆಬ್ರವರಿ 16 ಕೊನೆ ದಿನ; ಶುಲ್ಕ ಪಾವತಿಗೆ ಫೆಬ್ರವರಿ 18 ಅಂತಿಮ ದಿನ; ಕಾಲೇಜುಗಳಲ್ಲಿಯೇ ಅರ್ಜಿ ಸಲ್ಲಿಕೆಗೂ ಅವಕಾಶ (ಉ.ವಾ-6)

5) ಅಂಡರ್-19 ವಿಶ್ವಕಪ್; ಇಂದು ಭಾರತ ವರ್ಸಸ್ ಬಾಂಗ್ಲಾ ಕದನ; ಭಾರತಕ್ಕೆ ಸೂಪರ್-6 ಹಂತ ಪ್ರವೇಶ ಖಚಿತಪಡಿಸಿಕೊಳ್ಳುವ ಗುರಿ (ಕ.ಪ್ರ-16)

ಇವು ಇಂದಿನ ಪತ್ರಿಕೆಗಳ ಪ್ರಮುಖ ಸುದ್ದಿ. ಉಳಿದಂತೆ,

1) ಜಾಗತಿಕ ಬೆಳವಣಿಗೆಗೆ ಭಾರತ ಶೇಕಡ 15ರಷ್ಟು ಕೊಡುಗೆ; ಇದು ಜಪಾನ್-ಜರ್ಮನಿ ನೀಡುತ್ತಿರುವ ಜಂಟಿ ಕೊಡುಗೆಗಿಂತಲೂ ಅಧಿಕ (ವಿ.ಕ-4)

2) ಮಹಾಯುತಿ ಮುಡಿಗೆ ಮುಂಬೈ; ಬಿಜೆಪಿ ಅಲೆಯಲ್ಲಿ ಕೊಚ್ಚಿಹೋದ ಠಾಕ್ರೆ ಸಹೋದರರು; 29 ಪಾಲಿಕೆಗಳ ಪೈಕಿ, 25ರಲ್ಲಿ ಮಹಾಯುತಿ ಮುನ್ನಡೆ (ವಿ.ವಾ-1)

3) ಏಪ್ರಿಲ್ ನಿಂದ ಯುಪಿಐ ಮೂಲಕ, ಇಪಿಎಫ್ (ಪ್ರ.ವಾ-10)

4) ಭೀಮಣ್ಣ ಖಂಡ್ರೆ ಲಿಂಗೈಕ್ಯ; ಮಾಜಿ ಸಚಿವ, ವೀರಶೈವ ಮಹಾಸಭೆ ಗೌರವಾಧ್ಯಕ್ಷ ಶತಾಯುಷಿ ಇನ್ನಿಲ್ಲ (ಕ.ಪ್ರ-1)

5) ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನ ಶುರು; ವಿಶೇಷತೆ ಕಂಡುಬಂದಲ್ಲಿ, ಸ್ಥಳಾಂತರಕ್ಕೆ ಚಿಂತನೆ-ಜಿಲ್ಲಾಧಿಕಾರಿ (ಸಂ.ಕ-6)

#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಇಂದಿನ ಪತ್ರಿಕೆಗಳ ಇಣುಕು ನೋಟ:  17.01.2026

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

LIVE : DD CHANDANA NEWS 17.01.2026 7.00 PM

LIVE : DD CHANDANA NEWS 17.01.2026 7.00 PM

FARM TOUR-

FARM TOUR-"ಕಮರ್ಷಿಯಲ್ ಕೃಷಿ ಮಾಡುವ ರೈತರಿಗೆ ಈ ನರ್ಸರಿ ವರದಾನ-E02-ganganna Gowda Nursery Tour-Kalamadhyama

Big Bulletin | ಮುಂಬೈ ʻಮಹಾʼ ಭಾರತ ಹೈಲೈಟ್ಸ್‌..! | HR Ranganath | Jan  16, 2026

Big Bulletin | ಮುಂಬೈ ʻಮಹಾʼ ಭಾರತ ಹೈಲೈಟ್ಸ್‌..! | HR Ranganath | Jan 16, 2026

ಡಿಕೆ ಫಾರಿನ್‌ ಟೂರ್‌ ಸಡನ್‌ ಕ್ಯಾನ್ಸಲ್..‌ ಏನ್‌ ಸಮಾಚಾರ..? | Guarantee News

ಡಿಕೆ ಫಾರಿನ್‌ ಟೂರ್‌ ಸಡನ್‌ ಕ್ಯಾನ್ಸಲ್..‌ ಏನ್‌ ಸಮಾಚಾರ..? | Guarantee News

LIVE : DD CHANDANA NEWS 17.06.2026 7.30 AM

LIVE : DD CHANDANA NEWS 17.06.2026 7.30 AM

LIVE🔴 ಶೀರೂರು ಪರ್ಯಾಯ 2026 LIVE | shiroor paryaya 2026

LIVE🔴 ಶೀರೂರು ಪರ್ಯಾಯ 2026 LIVE | shiroor paryaya 2026

Sriramulu | BharathReddy ಪಾತಾಳದಲ್ಲಿ ಬಚ್ಚಿಡ್ಕೊಂಡಿದ್ರೂ ಹುಡಿಕೊಂಡ್ ಬರ್ತೀನಿ ಇದು ನನ್ನ ಸವಾಲ್ | N18V

Sriramulu | BharathReddy ಪಾತಾಳದಲ್ಲಿ ಬಚ್ಚಿಡ್ಕೊಂಡಿದ್ರೂ ಹುಡಿಕೊಂಡ್ ಬರ್ತೀನಿ ಇದು ನನ್ನ ಸವಾಲ್ | N18V

Ballari Violence: BJP Stage Protest Seeking Arrest Of Na Ra Bharath Reddy And CBI Probe

Ballari Violence: BJP Stage Protest Seeking Arrest Of Na Ra Bharath Reddy And CBI Probe

ಬಸ್ಸಿನಲ್ಲಿ ಚಿನ್ನದ ಸರ ಕದ್ದ ಶಾಲಾ ಟೀಚರ್, ರೆಡ್ ಹ್ಯಾಂಡ್‌ ಸಿಕ್ಕಿಬಿದ್ದಳು ಮಾದರಿ ಶಿಕ್ಷಕಿ | Teacher Robbery |

ಬಸ್ಸಿನಲ್ಲಿ ಚಿನ್ನದ ಸರ ಕದ್ದ ಶಾಲಾ ಟೀಚರ್, ರೆಡ್ ಹ್ಯಾಂಡ್‌ ಸಿಕ್ಕಿಬಿದ್ದಳು ಮಾದರಿ ಶಿಕ್ಷಕಿ | Teacher Robbery |

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

Anant Kumar Hegde ; ನನ್ನ ಮಾತು ಮೊನಚಾದರೆ ಕ್ಷಮಿಸಿಬಿಡಿ, ಇವರಿಗೆ ಇದೇ ಭಾಷೆಯಲ್ಲಿ ಹೇಳಬೇಕು #pratidhvani

Anant Kumar Hegde ; ನನ್ನ ಮಾತು ಮೊನಚಾದರೆ ಕ್ಷಮಿಸಿಬಿಡಿ, ಇವರಿಗೆ ಇದೇ ಭಾಷೆಯಲ್ಲಿ ಹೇಳಬೇಕು #pratidhvani

ದಿನದ ಟಾಪ್ 30 ಸುದ್ದಿಗಳು  | Kannada News | 16-01-2026 | Top 30 Kannada | Crime News | Bengaluru

ದಿನದ ಟಾಪ್ 30 ಸುದ್ದಿಗಳು | Kannada News | 16-01-2026 | Top 30 Kannada | Crime News | Bengaluru

ಟ್ರಂಪ್‌ ಕೈ ಸೇರಿದ ನೊಬೆಲ್‌ ಶಾಂತಿ | Israel Shakes | India High Alert | Masth Magaa | Suttu Jagattu

ಟ್ರಂಪ್‌ ಕೈ ಸೇರಿದ ನೊಬೆಲ್‌ ಶಾಂತಿ | Israel Shakes | India High Alert | Masth Magaa | Suttu Jagattu

LIVE : DD CHANDANA NEWS 17.06.2026 11.00 AM

LIVE : DD CHANDANA NEWS 17.06.2026 11.00 AM

ಬೇಗಂಗೆ ಕೊನೆಗೂ ಬಂತು ಜೈಲ್ ಸಮಯ! | RAVINDRA JOSHI | #mamatabanerjee #supremecourtofindia  #kannada

ಬೇಗಂಗೆ ಕೊನೆಗೂ ಬಂತು ಜೈಲ್ ಸಮಯ! | RAVINDRA JOSHI | #mamatabanerjee #supremecourtofindia #kannada

TV5 AKHADA: ಬಳ್ಳಾರಿಯಲ್ಲಿ ರೆಡ್ಡಿ v/s ರೆಡ್ಡಿಗಣಿನಾಡಿಗೆ ಶಾಪವಾದ 1 ಗುಂಡು..! | BJP Ballari Samavesha

TV5 AKHADA: ಬಳ್ಳಾರಿಯಲ್ಲಿ ರೆಡ್ಡಿ v/s ರೆಡ್ಡಿಗಣಿನಾಡಿಗೆ ಶಾಪವಾದ 1 ಗುಂಡು..! | BJP Ballari Samavesha

ಜನಾರ್ಧನ ರೆಡ್ಡಿಗೆ ಸೆಡ್ಡು ಹೊಡೆದ ವಿದ್ಯಾರ್ಥಿನಿ- ಮನೆಗೆ ಗೂಂಡಾಗಳನ್ನ ನುಗ್ಗಿಸಿದ್ರು-janardhan reddy, Gousiya

ಜನಾರ್ಧನ ರೆಡ್ಡಿಗೆ ಸೆಡ್ಡು ಹೊಡೆದ ವಿದ್ಯಾರ್ಥಿನಿ- ಮನೆಗೆ ಗೂಂಡಾಗಳನ್ನ ನುಗ್ಗಿಸಿದ್ರು-janardhan reddy, Gousiya

Big Bulletin | ಬಳ್ಳಾರಿ ಬಳಿಕ ಶಿಡ್ಲಘಟ್ಟದಲ್ಲೂ ಬ್ಯಾನರ್‌ ದಂಗಲ್..! | HR Ranganath | Jan  14, 2026

Big Bulletin | ಬಳ್ಳಾರಿ ಬಳಿಕ ಶಿಡ್ಲಘಟ್ಟದಲ್ಲೂ ಬ್ಯಾನರ್‌ ದಂಗಲ್..! | HR Ranganath | Jan 14, 2026

LIVE : DD CHANDANA NEWS 17.01.2026 1.00 PM

LIVE : DD CHANDANA NEWS 17.01.2026 1.00 PM

ಸುಪ್ರೀಂ ಕೋರ್ಟ್ ಮೀಸಲಾತಿ ತೀರ್ಪು 🔥 | SC/ST/OBC ಅಭ್ಯರ್ಥಿಗಳಿಗೆ BIG SHOCK? | Karnataka Case Explained

ಸುಪ್ರೀಂ ಕೋರ್ಟ್ ಮೀಸಲಾತಿ ತೀರ್ಪು 🔥 | SC/ST/OBC ಅಭ್ಯರ್ಥಿಗಳಿಗೆ BIG SHOCK? | Karnataka Case Explained

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]