ದಯಾನಂದಕೋಡಿಕಲ್ ಇವರಸುಂದರ ಭಾಗವತಿಕೆಯಲ್ಲಿ-ಶ್ರೀರಾಮದರ್ಶನ-ಶ್ರೀಬ್ರಾಮರೀ ಮಹಿಳಾಕಲಾವೃಂದ-ಅಶೋಕನಗರ
Автор: Madhusudana Alewooraya
Загружено: 2026-02-27
Просмотров: 227
Описание:
ಟಿ.ಸುಬ್ರಹ್ಮಣ್ಯ.ರಾವ್ ಇವರ ತಲಪಾಡಿಸದನ ನೂತನ ಗೃಹದ ಶುಭಪ್ರವೇಶದ ಸಂದರ್ಬದಲ್ಲಿ ನಡೆದ ಮಹಿಳಾಯಕ್ಷಗಾನ ತಾಳಮದ್ದಳೆ
ನಡೆಸಿಕೊಟ್ಟವರು-ಶ್ರೀಬ್ರಾಮರೀ ಮಹಿಳಾ ಕಲಾ ವೃಂದ ಅಶೋಕನಗರ ಮಂಗಳೂರು
ಪ್ರಸಂಗ;-ಶ್ರೀರಾಮದರ್ಶನ-ಜಾಂಬವತೀಕಲ್ಯಾಣ
ಪ್ರಸಂಗ ರಚ್ಸಿದ ಕವಿಗಳು-ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-
ಭಾಗವತರು-ದಯಾನಂದಕೋಡಿಕಲ್
ಮದ್ದಳೆ-ರಾಜೇಶ ಕುಡುಪಾಡಿ
ಚೆಂಡೆ-ಸೂರಜ ಆಚಾರ್ಯ
ಮುಮ್ಮೇಳದಲ್ಲಿ ಶ್ರೀಮತಿಯರಾದ:-
ಜಾಂಬವಂತ-ಕೆ.ನಳಿನಿಮೋಹನ್
ಸತ್ರಾಜಿತ-ಮನೋರಮ ಉಮೇಶನ್
ಪ್ರಸೇನ-ಜೇಷ್ಥಲಕ್ಷ್ಮೀ ಬೋಳೂರು
ನಾರದ:-ಆಕೃತಿ.ಐ.ಎಸ್
ಬಲರಾಮ:-ಗಾಯತ್ರಿ.ಬಿ.ಎಸ್
ಸಿಂಹ:-ಸುಮತಿ.ಕೆ.ಎನ್
ಶ್ರೀಕೃಷ್ಣ-ವೀಣಾ ಕೃಷ್ಣಮೂರ್ತಿ
ವೀಡಿಯೋ ಚಿತ್ರೀಕರಣ-ಮಧುಸೂದನ ಅಲೆವೂರಾಯ ವರ್ಕಾಡಿ
Повторяем попытку...
Доступные форматы для скачивания:
Скачать видео
-
Информация по загрузке: