"ಹೆಗಡೆ" ಸಂಘದ ಅಧಿಕಾರಿ "ತಬ್ಬಿಬ್ಬಾದ" ಸಾಮಾನ್ಯ "ಮಹಿಳೆಯ ಪ್ರಶ್ನೆಗೆ" "ಹೆಗ್ಡೆ ಸಂಘದಲ್ಲಿ ಬರೀ ಅವ್ಯವಾರ" ನಡೆದಿದೆ.?
Автор: ಜ್ವಾಲಾಮುಖಿ ನ್ಯೂಸ್ 🌎
Загружено: 2026-02-26
Просмотров: 2334
Описание:
ಹೆಗಡೆ ಸಂಘದವರಿಗೆ ಹೆಗಡೆಗೆ ಮಾಮ ಮರ್ಯಾದೆ ಏನಾದ್ರೂ ಇದ್ರೆ ದಯವಿಟ್ಟು ಧರ್ಮಸ್ಥಳ ಸಂಘದ ಸದಸ್ಯರಿಗೆ ಬ್ಯಾಂಕಿನ ಸ್ಟೇಟ್ಮೆಂಟ್ ಪಿ ಆರ್ ಕೆ ಬಾಂಡ್ ಎಲ್ಐಸಿ ಬಾಂಡ್ ಮತ್ತು ರಸೀದಿ ಕೊಟ್ಟು ತಮ್ಮ ಮಾನ ಮರ್ಯಾದೆ ಉಳಿಸಿಕೊಂಡು ಕರ್ನಾಟಕದ ಜನತೆಯನ್ನು ದೋಚುವದನ್ನು ಬಿಟ್ಟು ನಿಯತ್ತಾಗಿ ಸಂಘವನ್ನು ನಡೆಸಿಕೊಂಡು ಹೋಗಿ ಇಲ್ಲ ಅಂದ್ರೆ ಮುಚ್ಕೊಂಡು ಮನೆಗೆ ಇರಿ ಅಂತ ಹೇಳುತ್ತಾ ಈ ಆಡಿಯೋ ವಿಡಿಯೋವನ್ನು ದಯವಿಟ್ಟು ಜನ ಜಾಗೃತಿಗೋಸ್ಕರ ಮಾಹಿತಿಯಾಗಿದೆ ಧರ್ಮಸ್ಥಳ ಸಂಘದ ಒಬ್ಬ ಸದಸ್ಯ ಯಾವ ರೀತಿ ಧರ್ಮಸ್ಥಳ ಸಂಘದ ಅಧಿಕಾರಿಯನ್ನು ಧೈರ್ಯದಿಂದ ಪ್ರಶ್ನೆ ಮಾಡಿದ್ದಾರೆ ಎಂಬುದನ್ನು ಅರಿತು ನೀವು ಸಹ ಇದೇ ರೀತಿ ಪ್ರಶ್ನೆ ಕೇಳಿ ನಿಮ್ಮ ಸಾಲ ಇದ್ದರೆ ಕಟ್ಟಿ ಇಲ್ಲ ಅಂದರೆ ನಿಮಗೆ ಬರುವ ದುಡ್ಡಿದ್ದರೆ ಅವರನ್ನು ನಿಲ್ಲಿಸಿ ಪ್ರಶ್ನೆ ಮಾಡಿ ನಿಮ್ಮ ಅಧಿಕಾರ ನಿಮ್ಮದು. ಇದನ್ನೆಲ್ಲಾ ಬೈಲಿಗೆ ತಂದಿರುವಂತಹ ಎಲ್ಲಾ ಸೌಜನ್ಯ ಹೋರಾಟಗಾರರಿಗೆ ಹೃತ್ಪೂರ್ವಕವಾದ ವಂದನೆಗಳು ಜಸ್ಟಿಸ್ ಫಾರ್ ಸೌಜನ್ಯ ವಂದನೆಗಳು ಸತ್ಯಕ್ಕೆ ಜಯವಾಗಲಿ ನೊಂದವರಿಗೆ ನ್ಯಾಯ ಸಿಗಲಿ ಸತ್ಯಮೇವ ಜಯತೆ 🙏🙏🙏
#dharmasthala #dharmasthala #dharmasthala
#callrecording #callrecording #callrecording
#viralnews #viralvideo #dharmasthala #news
#callrecording #callrecording #callrecording
ಜ್ವಾಲಾಮುಖಿ ನ್ಯೂಸ್🌎# ಜ್ವಾಲಾಮುಖಿ ನ್ಯೂಸ್ 🌎
#dharmasthala #dharmasthala #dharmasthala
Повторяем попытку...
Доступные форматы для скачивания:
Скачать видео
-
Информация по загрузке: