ಹುಬ್ಬಳ್ಳಿಯಲ್ಲಿ ಮತಾಂತರ ವಿವಾದ: ತಕ್ಷಣ ಬಂಧಿಸಬೇಕು ಎಂದ ಮುತಾಲಿಕ್
Автор: ON View News Kannada
Загружено: 2026-02-06
Просмотров: 36
Описание:
ಹುಬ್ಬಳ್ಳಿಯಲ್ಲಿ ಮತಾಂತರ ವಿವಾದ: ತಕ್ಷಣ ಬಂಧಿಸಬೇಕು ಎಂದ ಮುತಾಲಿಕ್ #pramodmuthalik #dalitvoices #hubballi #breakingnews #hubbalinews
ಹುಬ್ಬಳ್ಳಿ: 'ಮತಾಂತರಕ್ಕೆ ಯತ್ನ, ಜಾತಿ
ನಿಂದನೆ ಮತ್ತು ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ವಿನಯಾ ಎಡ್ವರ್ಡ್, ಅವರ ತಾಯಿ ಮತ್ತು ಸಹೋದರಿಯನ್ನು ಕೂಡಲೇ ಬಂಧಿಸಬೇಕು' ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಗದೀಶ ಹರಿಜನ ಅವರು 2020ರಲ್ಲಿ ವಿನಯಾ ಅವರನ್ನು ಮದುವೆಯಾಗಿದ್ದರು. ಎರಡು ವರ್ಷಗಳ ನಂತರ ವಿನಯಾ ಅವರು ತಾಯಿ, ಸಹೋದರಿ ಜತೆ ಸೇರಿ ಜಗದೀಶ ಅವರಿಗೆ ಜೀವ ಬೆದರಿಕೆ ಹಾಕಿದ್ದು, ಮತಾಂತರಕ್ಕೆ ಯತ್ನಿಸಿದ್ದಾರೆ. ಅವರನ್ನು ಮನೆಯಿಂದ ಹೊರಹಾಕಿದ್ದಾರೆ' ಎಂದರು.
'ಈ ಬಗ್ಗೆ ಅಶೋಕನಗರ ಠಾಣೆಗೆ ದೂರು ನೀಡಿದರೂ ಪೊಲೀಸರು
ಅವರನ್ನು ಬಂಧಿಸಿಲ್ಲ. ಚರ್ಚ್ಗಳ ಪಾದ್ರಿಗಳು ಸಹ ವಿನಯಾ ಅವರಿಗೆ ಬೆಂಬಲ ನೀಡಿದ್ದಾರೆ. ಕೂಡಲೇ ಅವರನ್ನು ಬಂಧಿಸದಿದ್ದರೆ ಠಾಣೆ ಎದುರು ಪ್ರತಿಭಟನೆ ಎಂದು ಎಚ್ಚರಿಸಿದರು. ಮಾಡಲಾಗುವುದು'
'ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಸುವರ್ಣಾ ಕಲ್ಲಕುಂಟ್ಲ, ದೊರೆರಾಜ ಮಣಿಕುಂಟ ಅವರು ಎಸ್ಸಿ ಮೀಸಲಾತಿ ಅಡಿ ಟಿಕೆಟ್ ಪಡೆದು, ಆಯ್ಕೆಯಾಗಿದ್ದಾರೆ. ಅವರನ್ನು ಪಾಲಿಕೆಯ ಸದಸ್ಯತ್ವ ಸ್ಥಾನದಿಂದ ವಜಾ ಮಾಡಬೇಕು' ಎಂದು ಒತ್ತಾಯಿಸಿದರು.
'ಅನೇಕ ಕ್ರಿಶ್ಚಿಯನ್ನರು ಇನ್ನೂ ಎಸ್ಸಿ ಮೀಸಲಾತಿಯ ಸೌಲಭ್ಯ ಪಡೆಯುತ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಹಾಕಲಾಗುವುದು' ಎಂದರು.
ಜಗದೀಶ ಕೆ.ಹರಿಜನ, ವಿಶ್ವನಾಥ ಬೂದೂರು, ಲಕ್ಷ್ಮಮ್ಮ ಕೃಷ್ಣಪ್ಪ, ರಂಗನಾಯಕ್, ಅಣ್ಣಪ್ಪ ಇದ್ದರು.
==========================================================
On View News kannada brings fast, accurate and unbiased coverage of breaking news, Indian politics, government decisions, public issues and ground reports from across India.
Subscribe to On View News for real journalism and daily updates.
==========================================================
breaking news india, latest news today, india news live,
political news india, karnataka news, on view news,
viral news india, government news, indian politics,
news shorts, youtube news channel tv9
#BreakingNews #IndiaNews #IndianPolitics #ViralNews #OnViewNews
Повторяем попытку...
Доступные форматы для скачивания:
Скачать видео
-
Информация по загрузке: