ಚಾಕುವಿನಿಂದ ಇರಿತಕೊಳಗಾದ ಸಯ್ಯದ್ ಇಮ್ರಾನಗೆ ಶಾಸಕ ಶರಣು ಸಲಗರ ವಯಕ್ತಿಕ ಧನ ಸಹಾಯ ನೀಡಿ ಆತ್ಮಸ್ಥೈರ್ಯ ತುಂಬಿದರು
Автор: ವೀರ ಸಂಕಲ್ಪ ಮೀಡಿಯಾ basavakalyan
Загружено: 2025-11-30
Просмотров: 4398
Описание:
ನಮಸ್ಕಾರ ವೀಕ್ಷಕರೆ, ವೀರ ಸಂಕಲ್ಪ ಮೀಡಿಯಾಗೆ ಸ್ಚಾಗತ. ನಮ್ ಚಾನಲ್ #veersankalpamediabasavakalyan # Subscribe ಮಾಡಿ ಹೆಚ್ಚಿನ ಸುದ್ಧಿ, ಪ್ರಚಲಿತ ರಾಜಕೀಯ ಸಾಮಾಜಿಕ, ವರದಿಗಳನ್ನು ಶೈಕ್ಷಣಿಕ ವಿದ್ಯಮಾನದ ಸುದ್ಧಿಗಳನ್ನು ವೀಕ್ಷಿಸಿ. / @veersankalpamediabasa...
ಬಸವಕಲ್ಯಾಣ; ಕಳೆದ ಎರಡು ದಿನಗಳ ಹಿಂದೆ ನಗರದದಲ್ಲಿ ಸಯ್ಯದ್ ಇಮ್ರಾನ್ ತಂದೆ ಅಹಮದ್ ಎನ್ನುವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು ಇಂದು ಭಾನುವಾರ ಶಾಸಕ ಶರಣು ಸಲಗರ ಆಸ್ಪತ್ರೆಗೆ ಭೇಟಿ ನೀಡಿ ಇಮ್ರಾನ್ ಎನ್ನುವವರ ಆರೋಗ್ಯವನ್ನು ವಿಚಾರಿಸಿ.. ವೈಯಕ್ತಿಕ ಧನಸಹಾಯ ಮಾಡಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ. ಕಾನುನಾತ್ಮಕವಾಗಿ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆಯವರು ಮಾಡುತ್ತಾರೆ. ಜೊತೆಗೆ ಹಲ್ಲೆ ಮಾಡಿದ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸುವುದಾಗಿ ತಿಳಿಸಿ ನಿಮ್ಮ ಕುಟುಂಬದ ಜೊತೆ ನಾನಿದ್ದೇನೆ ಎಂದು ಶಾಸಕರಾದ ಶರಣು ಸಲಗರ ಸಯ್ಯದ್ ಇಮ್ರಾನ್ ಎನ್ನುವವರಿಗೆ ಆತ್ಮಸ್ಥೈರ್ಯ ತುಂಬಿದರು
Повторяем попытку...
Доступные форматы для скачивания:
Скачать видео
-
Информация по загрузке: