ಚುನಾವಣೆಗೂ ಮುನ್ನ ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಮರೆತಿದೆ - ಎಲ್ ಹನುಮಂತಯ್ಯ | Internal Reservation
Автор: eedina
Загружено: 2026-03-04
Просмотров: 8293
Описание:
ಒಳಮೀಸಲಾತಿ ವಿಚಾರವಾಗಿ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಹಿಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಣಾಳಿಕೆ ತಯಾರಿಸಿತ್ತು. ಅದರಲ್ಲಿ ಸರಕಾರ ಬಂದ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ತಿಳಿಸಲಾಗಿತ್ತು. ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಕೂಡ ಭರವಸೆ ಕೊಟ್ಟಿದ್ದರು. ಆದರೆ, ಸರಕಾರ ಬಂದು ಮೂರು ವರ್ಷ ಕಳೆದಿವೆ. ಇನ್ನಾದರೂ ನೊಂದ ಸಮುದಾಯಕ್ಕೆ ನ್ಯಾಯ ಬೇಕಲ್ಲವೇ? ಶೇ.50ರಷ್ಟು ಮೀಸಲಾತಿ ಅಡಿಯಲ್ಲೇ ಪರಿಶಿಷ್ಟ ಜಾತಿಗಳಿಗೆ ಸಿಗುವ ಶೇ.15ರೊಳಗೆ ಒಳ ಮೀಸಲಾತಿ ನೀಡಿ ನೇಮಕಾತಿ ಆರಂಭಿಸಬೇಕು ಎಂದು ಆಗ್ರಹಿಸಿದರು.
#InternalReservation #SCReservation #LHanumanthaiah #Congress #GParameshwara #MallikarjunKharge #SocialJustice #KarnatakaPolitics #ReservationPolicy #JusticeForSC
Повторяем попытку...
Доступные форматы для скачивания:
Скачать видео
-
Информация по загрузке: