ರಥೋತ್ಸವದಲ್ಲಿ ಕೊಟ್ಟೂರೇಶ್ವರನ ಪವಾಡ..! | Vijayanagara Kottureshwara Jatre | Kannada News | Suvarna News
Автор: Asianet Suvarna News
Загружено: 2024-03-04
Просмотров: 47788
Описание:
ರಥೋತ್ಸವದಲ್ಲಿ ಕೊಟ್ಟೂರೇಶ್ವರನ ಪವಾಡ..ಮೂಲ ನಕ್ಷತ್ರದಲ್ಲಿ ರಥೋತ್ಸವ ನಡೆಯಬೇಕು. ಆದರೆ ಈ ಬಾರಿ ಸ್ವಲ್ಪ ಚಲಿಸಿ ನಿಂತಲ್ಲೇ ನಿಂತಿದ್ದ ರಥ..ರಥವೂ 40 ನಿಮಿಷ ನಿಲ್ಲೋಕೆ ಇತ್ತಂತೆ ಆ ಒಂದು ಕಾರಣ..ಕುಡಿದು ವ್ಯಕ್ತಿಯೊರ್ವ ರಥದೊಳಗೆ ಕುಳಿತುಕೊಂಡಿತೋದು ರಥ ನಿಲ್ಲಲು ಕಾರಣ ಎನ್ನಲಾಗ್ತಿದೆ.. ಕುಡಿದ ವ್ಯಕ್ತಿಯನ್ನು ಹೊರಗಡೆ ಎಳೆದು ಕಳುಹಿಸಿದ ಬಳಿಕ ಚಲಿಸಿದ ರಥೋತ್ಸವ ಶ್ರೀಗುರು ಕೊಟ್ಟೂರೇಶ್ವರನ ಪವಾಡ ಎನ್ನುತ್ತಿರೋ ಭಕ್ತರು.. ಕುಡಿದ ವ್ಯಕ್ತಿ ರಥದೊಳಗೆ ಬಂದು ಕುಳಿತ ಮೇಲೆ ರತೋತ್ಸವದ ಹಗ್ಗ ( ಮಣಿ) ಹರಿದಿತ್ತು ಆ ವ್ಯಕ್ತಿಯನ್ನು ಹೊರ ಹಾಕಿದ ಬಳಿಕ ರಥೋತ್ಸವ ತನ್ನಿಂದ ತಾನೇ ಮೂವ್ ಆಗಿದೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ಅದ್ದೂರಿ ರಥೋತ್ಸವ. ಲಕ್ಷಾಂತರ ಭಕ್ತರ ನಡುವೆ ನಡೆದ ಅದ್ದೂರಿ ರಥೋತ್ಸವ
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#vijayanagara #jatre #kotteshwara
#SuvarnaNews #kannadanews #karnatakanews #AsianetSuvarnaNews
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
Повторяем попытку...
Доступные форматы для скачивания:
Скачать видео
-
Информация по загрузке: