ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕೊಪ್ಪಳ, ಫೆಬ್ರವರಿ 27:ಆಶಾ ಕಾರ್ಯಕರ್ತೆಯರ ಭರವಸೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಬೃಹತ್

Автор: @gKarnataka Power tv

Загружено: 2026-03-02

Просмотров: 174

Описание: gkarnatakapowertv//28//02//2026//#@


ಕೊಪ್ಪಳ, ಫೆಬ್ರವರಿ 27:
ಆಶಾ ಕಾರ್ಯಕರ್ತೆಯರ ಭರವಸೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ) ಕೊಪ್ಪಳ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ನಗರದ ಈಶ್ವರ ಪಾರ್ಕಿನಿಂದ ಬಸವೇಶ್ವರ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ಮಾತನಾಡಿ, 2025ರ ಜನವರಿಯಲ್ಲಿ ನಡೆದ ಅಹೋರಾತ್ರಿ ಹೋರಾಟದ ವೇಳೆ ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದ ಗೌರವಧನ ಹೆಚ್ಚಳ ಹಾಗೂ ಮಾಸಿಕ ಕನಿಷ್ಠ ರೂ.10,000 ಗ್ಯಾರಂಟಿ ಭರವಸೆ 14 ತಿಂಗಳು ಕಳೆದರೂ ಈಡೇರಿಲ್ಲ ಎಂದು ಕಟುವಾಗಿ ಟೀಕಿಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ರೂ.5,000 ಗೌರವಧನವನ್ನು ರೂ.8,000ಕ್ಕೆ ಹೆಚ್ಚಿಸುವುದನ್ನೂ ಸರ್ಕಾರ ಜಾರಿಗೆ ತರದೆ ಆಶಾ ಕಾರ್ಯಕರ್ತೆಯರನ್ನು ವಂಚಿಸಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ್ ಮಾತನಾಡಿ, ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಏಕಪಕ್ಷೀಯ ಆದೇಶಗಳನ್ನು ಹೊರಡಿಸಿ ಆಶಾ ಕಾರ್ಯಕರ್ತೆಯರ ಬದುಕಿನ ಮೇಲೆ ಹೊಡೆತ ನೀಡಲಾಗುತ್ತಿದೆ. ಹತ್ತು ವರ್ಷ ಸೇವೆ ಸಲ್ಲಿಸಿದ ಆಶಾ ಸುಗಮಕಾರರನ್ನು ಕೈಬಿಡುವ ಕ್ರಮ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷೆ ಶೋಭಾ ಹೂಗಾರ್ ನಿರೂಪಣೆ ಮಾಡಿದರು. ಜಿಲ್ಲಾ ಮುಖಂಡರಾದ ಗಾಯತ್ರಿ, ರೇಣುಕಾ, ಅನ್ನಪೂರ್ಣ, ಶಿವಮ್ಮ, ಜ್ಯೋತಿ, ಲಕ್ಷ್ಮಿ, ತಿಪ್ಪಮ್ಮ, ದೀಪ, ಅಮರಮ್ಮ, ಶಬನಾ, ಶಾರದಾ, ಲಲಿತ, ಸಂಗೀತ, ಶರಣಮ್ಮ, ರಜಿಯಾ ಬೇಗಂ, ಗಂಗಮ್ಮ, ಹನುಮಕ್ಕ, ದೇವಕ್ಕ, ನೀಲಮ್ಮ, ಮಹಾದೇವಿ, ಭಾಗ್ಯ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕಳೆದ ನಾಲ್ಕು ತಿಂಗಳ ಬಾಕಿ ಪ್ರೋತ್ಸಾಹಧನ ಪಾವತಿ, ಪ್ರತೀ ತಿಂಗಳು ನಿಗದಿತ ದಿನಾಂಕದೊಳಗೆ ಗೌರವಧನ ಹಾಗೂ ಪ್ರೋತ್ಸಾಹಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.






@gkarnatakapowertv



@gk

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕೊಪ್ಪಳ, ಫೆಬ್ರವರಿ 27:ಆಶಾ ಕಾರ್ಯಕರ್ತೆಯರ ಭರವಸೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಬೃಹತ್

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

🔴LIVE | ಮಹಿಳಾ ಆಯೋಗದ ಅಧ್ಯಕ್ಷೆ  ಡಾ. ನಾಗಲಕ್ಷ್ಮಿ ಚೌಧರಿ Exclusive ಸಂದರ್ಶನ | Guarantee News

🔴LIVE | ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ Exclusive ಸಂದರ್ಶನ | Guarantee News

ಗಿಡ್ಡನ ತಲಿ ಹೊಡಿತು ಉತ್ತರ ಕರ್ನಾಟಕ ಕಾಮಿಡಿ

ಗಿಡ್ಡನ ತಲಿ ಹೊಡಿತು ಉತ್ತರ ಕರ್ನಾಟಕ ಕಾಮಿಡಿ

Anganwadi workers protest | ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರ ವಿರುದ್ಧ ಪ್ರತಿಭಟನೆ  | Zee kannada News

Anganwadi workers protest | ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರ ವಿರುದ್ಧ ಪ್ರತಿಭಟನೆ | Zee kannada News

Coldest City -70° 🥶| Everything Frozen❄️ Dr Bro

Coldest City -70° 🥶| Everything Frozen❄️ Dr Bro

Poornima Krishnappa Exclusive Interview: ಸ್ವಾಭಿಮಾನಿ ಕಾಂಗ್ರೆಸ್  ನಾಯಕಿ ಪೂರ್ಣಿಮಾ.. ಹೇಳಿದ್ದೇನು?

Poornima Krishnappa Exclusive Interview: ಸ್ವಾಭಿಮಾನಿ ಕಾಂಗ್ರೆಸ್ ನಾಯಕಿ ಪೂರ್ಣಿಮಾ.. ಹೇಳಿದ್ದೇನು?

10 ವರ್ಷದಿಂದ ಲವ್‌ ಮಾಡಿದವಳು ಬೇಡ; ಮದುವೆ ಬೇರೆಯವಳ ಜತೆ ಎಂದಿದ್ದ ಶಿಕ್ಷಕ! | Chitradurga | Affair | Dowry |

10 ವರ್ಷದಿಂದ ಲವ್‌ ಮಾಡಿದವಳು ಬೇಡ; ಮದುವೆ ಬೇರೆಯವಳ ಜತೆ ಎಂದಿದ್ದ ಶಿಕ್ಷಕ! | Chitradurga | Affair | Dowry |

ಸಿದ್ದರಾಮಯ್ಯನ ಮೇಲೆ ಮಿಮಿಕ್ರಿ ಮಾಡಿದ ದೇವೇಗೌಡರ ಸ್ಟೈಲ್ ನೋಡಿ ನಕ್ಕು ನಲಿದ ಜನ

ಸಿದ್ದರಾಮಯ್ಯನ ಮೇಲೆ ಮಿಮಿಕ್ರಿ ಮಾಡಿದ ದೇವೇಗೌಡರ ಸ್ಟೈಲ್ ನೋಡಿ ನಕ್ಕು ನಲಿದ ಜನ

Protest Held In Blr Condemning Khamenei:ಅಮೇರಿಕ, ಇಸ್ರೇಲ್ ಗೆ ಬೆಂಗಳೂರಿನಿಂದ ಮುಸ್ಲಿಂ ಮಹಿಳೆ ವಾರ್ನಿಂಗ್

Protest Held In Blr Condemning Khamenei:ಅಮೇರಿಕ, ಇಸ್ರೇಲ್ ಗೆ ಬೆಂಗಳೂರಿನಿಂದ ಮುಸ್ಲಿಂ ಮಹಿಳೆ ವಾರ್ನಿಂಗ್

Middle East conflict Day 4: Iran Missiles on Saudi & Qatar! | Israel Massive Strikes! | Masth Magaa

Middle East conflict Day 4: Iran Missiles on Saudi & Qatar! | Israel Massive Strikes! | Masth Magaa

LIVE: ಬಿ. ಬಾಬು ನೆನಪು

LIVE: ಬಿ. ಬಾಬು ನೆನಪು "ಈ ನೆಲದ ಋಣವ ತೀರಿಸೋಣ ಬನ್ನಿರೋ" ಕಾರ್ಯಕ್ರಮ

Mallikarjun Mutya POCSO Case Update | ಮುತ್ಯಾನ ವಿರುದ್ಧ ಪೋಕ್ಸೋ ಕೇಸ್ ಆಗಬಾರ್ದಿತ್ತು - ಶರಣ ಬಸಪ್ಪಗೌಡ

Mallikarjun Mutya POCSO Case Update | ಮುತ್ಯಾನ ವಿರುದ್ಧ ಪೋಕ್ಸೋ ಕೇಸ್ ಆಗಬಾರ್ದಿತ್ತು - ಶರಣ ಬಸಪ್ಪಗೌಡ

ಮಧ್ಯಪ್ರಾಚ್ಯದಲ್ಲಿ ಆತಂಕ   ಇರಾನ್- ಅಮೇರಿಕಾ, ಇಸ್ರೇಲ್ ಕಾದಾಟ   ಮೋದಿ ಡಿಪ್ಲೊಮೆಸಿ- ತೈಲ ಬೆಲೆ ಏರಿಕೆ‌ ಭಯ

ಮಧ್ಯಪ್ರಾಚ್ಯದಲ್ಲಿ ಆತಂಕ ಇರಾನ್- ಅಮೇರಿಕಾ, ಇಸ್ರೇಲ್ ಕಾದಾಟ ಮೋದಿ ಡಿಪ್ಲೊಮೆಸಿ- ತೈಲ ಬೆಲೆ ಏರಿಕೆ‌ ಭಯ

ಆ ಮಹಾದೇವನೇ ಒಲಿದು ಭೂಮಿಗೆ ಬರುವಂತೆ ಹಾಡಿದ ಯಡಿಯುರಪ್ಪನ ಮೊಮ್ಮಗ|Yadiyurappa Mommaga singing |Madeva | SStv

ಆ ಮಹಾದೇವನೇ ಒಲಿದು ಭೂಮಿಗೆ ಬರುವಂತೆ ಹಾಡಿದ ಯಡಿಯುರಪ್ಪನ ಮೊಮ್ಮಗ|Yadiyurappa Mommaga singing |Madeva | SStv

ಅಂಗನವಾಡಿ ಶಾಲೆಯ ಕೋಣೆಯಲ್ಲೇ ಸಹಾಯಕಿಯ ಡಿಂಗ್‌ ಡಾಂಗ್!? #bigtvkarnataka

ಅಂಗನವಾಡಿ ಶಾಲೆಯ ಕೋಣೆಯಲ್ಲೇ ಸಹಾಯಕಿಯ ಡಿಂಗ್‌ ಡಾಂಗ್!? #bigtvkarnataka

ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ

ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ

У каналі BC SHARKS     Дитячий баскетбольний клуб 🏀 Київ відбувається прямий ефір.

У каналі BC SHARKS Дитячий баскетбольний клуб 🏀 Київ відбувається прямий ефір.

tv12kannada BMTC ಯಲ್ಲಿ ಮೇಲಾಧಿಕಾರಿಗಳ ಕಿರುಕುಳ ಹೇಗಿರುತ್ತೆ ಗೋತ್ತಾ

tv12kannada BMTC ಯಲ್ಲಿ ಮೇಲಾಧಿಕಾರಿಗಳ ಕಿರುಕುಳ ಹೇಗಿರುತ್ತೆ ಗೋತ್ತಾ

Gnanajyoti academy  is live  ಮುಂಬರುವ ನೇಮಕಾತಿ ಅಧಿಸೂಚನೆಗಳು ಮತ್ತು ಪರೀಕ್ಷೆ ತಯಾರಿ

Gnanajyoti academy is live ಮುಂಬರುವ ನೇಮಕಾತಿ ಅಧಿಸೂಚನೆಗಳು ಮತ್ತು ಪರೀಕ್ಷೆ ತಯಾರಿ

Lakshmi Hebbalkar : ನಾಳೆ ಸಂಜೆಯೇ ಎಲ್ಲಾ ಮಹಿಳೆಯರ ಅಕೌಂಟ್​ಗೆ 2000 ರೂ. ಹಾಕ್ತೀವಿ.. | Gruha Lakshmi Scheme

Lakshmi Hebbalkar : ನಾಳೆ ಸಂಜೆಯೇ ಎಲ್ಲಾ ಮಹಿಳೆಯರ ಅಕೌಂಟ್​ಗೆ 2000 ರೂ. ಹಾಕ್ತೀವಿ.. | Gruha Lakshmi Scheme

ಯತ್ನಾಳ್‌ ಮಾತಿಗೆ ಓಪನ್‌ ಚಾಲೆಂಜ್‌ ಮಾಡಿದ ರಾಧಾ ಹೀರೆಗೌಡರ್‌ | Radha Hiregoudar | Guarantee News

ಯತ್ನಾಳ್‌ ಮಾತಿಗೆ ಓಪನ್‌ ಚಾಲೆಂಜ್‌ ಮಾಡಿದ ರಾಧಾ ಹೀರೆಗೌಡರ್‌ | Radha Hiregoudar | Guarantee News

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]