ಶ್ರೀ ಗುರುವಾಣಿ - ನಿಮ್ಮ ಕಷ್ಟಗಳಿಗೆ ಪರಿಹಾರ ನಿಮ್ಮೊಳಗೆ ಇದೆ
Автор: Shree Guru Sannidhanam Mysore,Creations
Загружено: 2022-11-23
Просмотров: 85129
Описание: ಕಲಿಯುಗ ಬಹಳ ಕೆಟ್ಟ ಯುಗ ಇದು ಅಂತ್ಯವಾಗಬೇಕು ಎನ್ನುತ್ತಾರೆ. ಆದರೆ ನಿಜವಾಗಿ ಕಲಿಯುಗವೆಂದರೇನು? ಮನುಷ್ಯನು ದೇವಸ್ಥಾನಕ್ಕೆ ಏಕೆ ಹೋಗುತ್ತಾನೆ? ಗುರುವಿನ ಬಳಿ ಏಕೆ ಹೋಗುವುದಿಲ್ಲ? ದೇವಸ್ಥಾನಕ್ಕೆ ಹೋಗಿ ದೇವರ ಬಳಿ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತೇವಾ? ದೇವರು ಅದಕ್ಕೆ ಸ್ಪಂದಿಸುತ್ತಾರಾ? ಈ ಎಲ್ಲಾ ವಿಚಾರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.
Повторяем попытку...
Доступные форматы для скачивания:
Скачать видео
-
Информация по загрузке: