ಮಹಾರಾಷ್ಟ್ರದಲ್ಲಿ ಸದ್ದು ಮಾಡಿದ ಕರ್ನಾಟಕದ ಅಥಣಿ ತಾಲೂಕಿನ ಶಿರೂರ ಗ್ರಾಮದ ಬಾಳು ಹಜಾರೆರವರ ಹೆಲಿಕಾಪ್ಟರ್ ಎತ್ತು
Автор: UK9 NEWS KANNADA LIVE
Загружено: 2024-10-04
Просмотров: 122717
Описание:
ಕೋಟಿ ಬಾಳುವ ಎತ್ತು ;ಈತನಿಗ್ಯಾರು ಸಾಟಿ ಇಲ್ಲ
ಅಥಣಿ :ಅದು ಕರ್ನಾಟಕಕ್ಕೆ ಕೀರ್ತಿ ತಂದ ಎತ್ತು,ಮಹಾರಾಷ್ಟ್ರ ದ ಓಟದ ಮೈದಾನದಲ್ಲೂ ಕರ್ನಾಟಕದ ಈ ಎತ್ತಿಗೆ ಭಾರಿ ಡಿಮ್ಯಾಂಡ್ ಇದೆ.
ಒಬ್ಬ ಸೆಲೆಬ್ರೇಟಿಗೆ ಫ್ಯಾನ್ ಫಾಲೋವರ್ ಇರ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಈ ಎತ್ತಿಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನ ಪ್ಯಾನ್ ಪೋಲೋವರ್ ಇದ್ದಾರೆ ಅಂದ್ರೆ ನಂಬ್ತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಿರೂರು ಅನ್ನೋ ಪುಟ್ಟ ಗ್ರಾಮದ ರೈತರ ಬದುಕು ಬದಲಾಯಿಸಿದ ಎತ್ತು.
ರೈತ ಬಾಳು ಹಜಾರೆ ಸಹೋದರ ಅಪ್ಪ ಹಜಾರೆ ಅವರ ಪ್ರೀತಿಯ ಎತ್ತು ಮಹಾರಾಷ್ಟ್ರ ಕರ್ನಾಟಕದ ಓಟದ ಮೈದಾನದಲ್ಲಿ ಬರೋಬ್ಬರಿ 105 ಬಾರಿ ಮೊದಲ ಬಹುಮಾನ ಗೆಲ್ಲುವ ಮೂಲಕ ಕೋಟಿ ಒಡೆಯನಾಗಿ ಧಾಪುಗಾಲು ಇಟ್ಟಿದೆ.
ಓಟದ ಮೈದಾನದಲ್ಲಿ ಗಾಳಿಯ ವೇಗದಂತೆ ಓಡಬಲ್ಲ ಈ ಎತ್ತಿಗೆ ಅಭಿಮಾನಿಗಳು ಹೆಲಿಕ್ಯಾಪ್ಟರ್ ಎಂಬ ಹೆಸರಿನಿಂದ ಕರೆಯುತ್ತಾರೆ.ಈಗಾಗಲೆ, ಟ್ರಾಕ್ಟರ್, ಬೈಕ್, ಥಾರ್ ವಾಹನ ದಂತ ದುಬಾರಿ ಬಹುಮಾನ ಮೂಡಿಗೆರಿಸಿಕೊಂಡ ಹೆಲಿಕ್ಯಾಪ್ಟರ್ ಎತ್ತು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಕೇಸರಿ ಎಂಬ ಬಿರುದು ಪಡೆದು ಕನ್ನಡಿಗರಿಗೆ ಹೆಮ್ಮೆ ತಂದಿದೆ.
Повторяем попытку...
Доступные форматы для скачивания:
Скачать видео
-
Информация по загрузке: