ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕೋತಿಗಳಿಗೆ ಚಾಲೆಂಜ್ ಮಾಡಿದ ಕೃಷಿಕ..! | ತೆಂಗಿನ ಎಳನೀರನ್ನು ಉಳಿಸಿದ ಗೋಪಾಲಕೃಷ್ಣ ಭಟ್ ಅವರ ಬುದ್ಧಿವಂತಿಕೆ.

Автор: News Pad

Загружено: 2026-03-06

Просмотров: 6205

Описание: ಕಡಬ ತಾಲೂಕಿನ ಅಲಂಗಾರು ಗ್ರಾಮದ ಮನವಳಿಕೆ ನಿವಾಸಿ ಕೃಷಿಕ ಗೋಪಾಲಕೃಷ್ಣ ಭಟ್ ಅವರು ತಮ್ಮದೇ ಬುದ್ಧಿವಂತಿಕೆಯಿಂದ ಕೋತಿಗಳ ಉಪಟಳಕ್ಕೆ ಹೊಸ ಪರಿಹಾರ ಕಂಡುಕೊಂಡಿದ್ದಾರೆ.
ಕಡಬ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ಭಾಗದಲ್ಲಿ ತೆಂಗಿನ ತೋಟಗಳಿಗೆ ಕೋತಿಗಳ ಕಾಟ ಹೆಚ್ಚಾಗಿದ್ದು, ತೆಂಗಿನ ಮರದಲ್ಲಿ ಎಳನೀರು ಬಂದ ಕೂಡಲೇ ಕೋತಿಗಳು ಬಂದು ಸಂಪೂರ್ಣ ತೆಂಗಿನಕಾಯಿಗಳನ್ನು ಹಾನಿಗೊಳಿಸುತ್ತಿದ್ದವು. ಇದರಿಂದ ರೈತರಿಗೆ ದೊಡ್ಡ ನಷ್ಟವಾಗುತ್ತಿತ್ತು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗೋಪಾಲಕೃಷ್ಣ ಭಟ್ ಅವರು ತೆಂಗಿನ ಮರದಲ್ಲಿರುವ ಎಳೆಯ ಕಾಯಿಗಳಿಗೆ ಕೋಳಿ ಮೇಷ್ (ಬಲೆ) ಅಳವಡಿಸುವ ಹೊಸ ಉಪಾಯವನ್ನು ಕಂಡುಹಿಡಿದಿದ್ದಾರೆ. ಈ ಬಲೆ ಅಳವಡಿಸಿದ ನಂತರ ಕೋತಿಗಳು ತೆಂಗಿನಕಾಯಿಯನ್ನು ತಿನ್ನಲು ಸಾಧ್ಯವಾಗುವುದಿಲ್ಲ.
ಇದರಿಂದ
ಕೋತಿಗಳಿಂದ ತೆಂಗಿನಕಾಯಿಗೆ ಹಾನಿಯಾಗುವುದಿಲ್ಲ
ಎಳನೀರು ಸಂಪೂರ್ಣ ಉಳಿಯುತ್ತದೆ
ಒಣ ತೆಂಗಿನಕಾಯಿ ಕೆಳಗೆ ಬಿದ್ದು ನಷ್ಟವಾಗುವುದಿಲ್ಲ
ಹಂದಿಗಳಿಂದ ಆಗುವ ಹಾನಿಯೂ ಕಡಿಮೆಯಾಗುತ್ತದೆ
ಸುಮಾರು ಮೂರು ತಿಂಗಳ ಹಿಂದೆ ಕುಕ್ಕೆಸುಬ್ರಹ್ಮಣ್ಯದ ಕೃಷಿಕ ವೆಂಕಟೇಶ್ ಭಟ್ ಅವರ ತೋಟದಲ್ಲಿ ಸುಮಾರು 150 ತೆಂಗಿನ ಎಳೆಯ ಕಾಯಿಗಳಿಗೆ ಈ ಬಲೆಯನ್ನು ಅಳವಡಿಸಲಾಗಿದ್ದು, ಈಗಾಗಲೇ ಸುಮಾರು 500 ಎಳನೀರನ್ನು ಕೊಯ್ದು ಮಾರಾಟ ಮಾಡಿದ್ದಾರೆ.
ಈ ವಿಧಾನದಿಂದ ಯಾವುದೇ ಪ್ರಾಣಿಗಳಿಗೆ ಹಾನಿಯಾಗುವುದಿಲ್ಲ ಎಂದು ಗೋಪಾಲಕೃಷ್ಣ ಭಟ್ ಅವರು ತಿಳಿಸಿದ್ದಾರೆ.
ಈ ಬಲೆಯನ್ನು ಹೇಗೆ ಅಳವಡಿಸಬೇಕು, ಎಷ್ಟು ಖರ್ಚು ಬರುತ್ತದೆ ಹಾಗೂ ರೈತರಿಗೆ ಬೇಕಾದಲ್ಲಿ ಗೋಪಾಲಕೃಷ್ಣ ಭಟ್ ಹಾಗೂ ಅವರ ತಂಡ ಬಂದು ಬಲೆ ಅಳವಡಿಸಿ ನೀಡುತ್ತಾರೆ.
ರೈತರಿಗೆ ಉಪಯೋಗವಾಗುವ ಈ ಹೊಸ ಉಪಾಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.
#Kadaba
#CoconutFarm
#FarmerInnovation
#MonkeyProblem
#CoconutFarming
#DakshinaKannada
#Agriculture
#FarmersIdea
#KarnatakaFarmers
#CoconutTree

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕೋತಿಗಳಿಗೆ ಚಾಲೆಂಜ್ ಮಾಡಿದ ಕೃಷಿಕ..! | ತೆಂಗಿನ ಎಳನೀರನ್ನು ಉಳಿಸಿದ ಗೋಪಾಲಕೃಷ್ಣ ಭಟ್ ಅವರ ಬುದ್ಧಿವಂತಿಕೆ.

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಬೋಳಾರಕ್ಕನ ಕೆಕ್ಕಿಲ್ ಡ್ 5 kg ಬಂಗಾರ್ ! - Bolar Vs Nandalike

ಬೋಳಾರಕ್ಕನ ಕೆಕ್ಕಿಲ್ ಡ್ 5 kg ಬಂಗಾರ್ ! - Bolar Vs Nandalike

ಕಾಡಲ್ಲಿ ರಾತ್ರಿ ದೆವ್ವದ ರೀತಿ ಅಳೋದ್ಯಾರು.? ಅರಣ್ಯಾಧಿಕಾರಿ ನವೀನ್‌ ರಾವತ್‌ ಅಚ್ಚರಿ ಮಾಹಿತಿ- Naveen Rawath

ಕಾಡಲ್ಲಿ ರಾತ್ರಿ ದೆವ್ವದ ರೀತಿ ಅಳೋದ್ಯಾರು.? ಅರಣ್ಯಾಧಿಕಾರಿ ನವೀನ್‌ ರಾವತ್‌ ಅಚ್ಚರಿ ಮಾಹಿತಿ- Naveen Rawath

ಮಹಿಳೆಯ ಕೈ ಹಿಡಿದ ಮೀನು ವ್ಯಾಪಾರ.. 'DURGA FISHERIES'

ಮಹಿಳೆಯ ಕೈ ಹಿಡಿದ ಮೀನು ವ್ಯಾಪಾರ.. 'DURGA FISHERIES'

LPG Cylinder Crisis: ಸಪ್ಲೈ ಆಗ್ತಿಲ್ಲ ಸಿಲಿಂಡರ್​ ಹೋಟೆಲ್ಿಗಳು ಓಪನ್ ಆಗೋದೇ ಡೌಟ್ ಬೆಂಗಳೂರಿಗೆ ಗ್ಯಾಸ್ ಟ್ರಬಲ್

LPG Cylinder Crisis: ಸಪ್ಲೈ ಆಗ್ತಿಲ್ಲ ಸಿಲಿಂಡರ್​ ಹೋಟೆಲ್ಿಗಳು ಓಪನ್ ಆಗೋದೇ ಡೌಟ್ ಬೆಂಗಳೂರಿಗೆ ಗ್ಯಾಸ್ ಟ್ರಬಲ್

ಲಂಚಬಾಕ ಪೊಲೀಸರನ್ನ ಚೇಸ್‌ ಮಾಡಿದ ವಿಜಯಟೈಮ್ಸ್‌,  ವರದಿಗಾರನ ಮೇಲೆ ಪೊಲೀಸ್‌ ದರ್ಪ

ಲಂಚಬಾಕ ಪೊಲೀಸರನ್ನ ಚೇಸ್‌ ಮಾಡಿದ ವಿಜಯಟೈಮ್ಸ್‌, ವರದಿಗಾರನ ಮೇಲೆ ಪೊಲೀಸ್‌ ದರ್ಪ

CM VS SUNIL KUMAR | ಮೋದಿ ಬೈದ ಸಿಎಂ ಸಿದ್ದರಾಮಯ್ಯಗೆ ಕೈತೋರಿಸಿ ಶಾಸಕ‌ ಸುನಿಲ್ ಕುಮಾರ್ ಅವಾಜ್..! - ಕಹಳೆ ನ್ಯೂಸ್

CM VS SUNIL KUMAR | ಮೋದಿ ಬೈದ ಸಿಎಂ ಸಿದ್ದರಾಮಯ್ಯಗೆ ಕೈತೋರಿಸಿ ಶಾಸಕ‌ ಸುನಿಲ್ ಕುಮಾರ್ ಅವಾಜ್..! - ಕಹಳೆ ನ್ಯೂಸ್

ಗ್ಯಾರಂಟಿ ಇಲ್ಲದಿದ್ದರೂ ಬಿಜೆಪಿ ಸಾಲ ಮಾಡಿದ್ದೇಕೆ? | Siddaramaiah Budget 2026 | LRC | Suvarna News

ಗ್ಯಾರಂಟಿ ಇಲ್ಲದಿದ್ದರೂ ಬಿಜೆಪಿ ಸಾಲ ಮಾಡಿದ್ದೇಕೆ? | Siddaramaiah Budget 2026 | LRC | Suvarna News

ಕಪ್ಪು  ಬಾಳೆ ನೋಡಿದ್ದೀರಾ

ಕಪ್ಪು ಬಾಳೆ ನೋಡಿದ್ದೀರಾ

ನನ್ನ ಆರೋಗ್ಯದ ಸ್ಥಿತಿ ಹೀಗಾಯ್ತು- ಬದುಕನ್ನೇ ಕಿತ್ಕೊಂಡ ಸರ್ಕಾರ- ಕೊನೆಗೂ ಡಿಸಿ, ಶಾಸಕರು ಬಂದ್ರು- Koppala industry

ನನ್ನ ಆರೋಗ್ಯದ ಸ್ಥಿತಿ ಹೀಗಾಯ್ತು- ಬದುಕನ್ನೇ ಕಿತ್ಕೊಂಡ ಸರ್ಕಾರ- ಕೊನೆಗೂ ಡಿಸಿ, ಶಾಸಕರು ಬಂದ್ರು- Koppala industry

ಉಡುಪಿಯ ಕಾಪು ಕ್ಷೇತ್ರದಲ್ಲಿ ದೇವರ ಅಂಗಳ ತಲುಪಿದ ರಾಜಕೀಯ | Politics enters temple in Kaup | Udayavani

ಉಡುಪಿಯ ಕಾಪು ಕ್ಷೇತ್ರದಲ್ಲಿ ದೇವರ ಅಂಗಳ ತಲುಪಿದ ರಾಜಕೀಯ | Politics enters temple in Kaup | Udayavani

ಇರಾನ್‌ಗೆ ಭಾರತದ ನೆರವು- ರಾತ್ರಿ ಭೀಕರ ದಾಳಿ- ನ್ಯೂಸ್ ಚಾನೆಲ್ಸ್‌ಗೆ ಕೇಂದ್ರ ಶಾಕ್- Isreal vs iran 8th day war

ಇರಾನ್‌ಗೆ ಭಾರತದ ನೆರವು- ರಾತ್ರಿ ಭೀಕರ ದಾಳಿ- ನ್ಯೂಸ್ ಚಾನೆಲ್ಸ್‌ಗೆ ಕೇಂದ್ರ ಶಾಕ್- Isreal vs iran 8th day war

IPS ಸಂದರ್ಶನದಲ್ಲಿ ಏನ್ ಕೇಳಿದ್ರು? Interview ವೇಳೆ ಭಯ ಆಯ್ತಾ? ಮಂಡ್ಯದ ರೈತ ಹೇಳಿದ್ದೇನು? UPSC interview

IPS ಸಂದರ್ಶನದಲ್ಲಿ ಏನ್ ಕೇಳಿದ್ರು? Interview ವೇಳೆ ಭಯ ಆಯ್ತಾ? ಮಂಡ್ಯದ ರೈತ ಹೇಳಿದ್ದೇನು? UPSC interview

60-70 ರ ನಂತರವೂ ನರಗಳಲ್ಲಿ ಮಿಂಚಿನ ಶಕ್ತಿ ಇಷ್ಟು ಮಾಡಿ ಸಾಕು.! Miracle Foods To Cure Nerve Weakness

60-70 ರ ನಂತರವೂ ನರಗಳಲ್ಲಿ ಮಿಂಚಿನ ಶಕ್ತಿ ಇಷ್ಟು ಮಾಡಿ ಸಾಕು.! Miracle Foods To Cure Nerve Weakness

ಈ ಮನೆಮದ್ದು ಮಾಡಿ ನೋಡಿ ಮಲ ಜಾರಿ ಹೋಗುತ್ತೆ.! | Drink This Morning Mix | Constipation In Kannada

ಈ ಮನೆಮದ್ದು ಮಾಡಿ ನೋಡಿ ಮಲ ಜಾರಿ ಹೋಗುತ್ತೆ.! | Drink This Morning Mix | Constipation In Kannada

ಭಾರತಕ್ಕೆ ʻಥ್ಯಾಂಕ್ಸ್‌ʼ ಎಂದ ಇರಾನ್‌ | Trump Big Announcement | Iran Tension | Masth Magaa | Full News

ಭಾರತಕ್ಕೆ ʻಥ್ಯಾಂಕ್ಸ್‌ʼ ಎಂದ ಇರಾನ್‌ | Trump Big Announcement | Iran Tension | Masth Magaa | Full News

Tatra 77 — автомобиль, опередивший время на 60 лет. Почему о нём молчали?

Tatra 77 — автомобиль, опередивший время на 60 лет. Почему о нём молчали?

JALADURGE | ಆ ರಾತ್ರಿ ಕಲ್ಲಿನ ಮೇಲೆ ಕುಳಿತಿದ್ದಳು ಜಲದುರ್ಗೆ..!

JALADURGE | ಆ ರಾತ್ರಿ ಕಲ್ಲಿನ ಮೇಲೆ ಕುಳಿತಿದ್ದಳು ಜಲದುರ್ಗೆ..!

ಬಂಟ್ವಾಳ ಟೋಲ್'ಗೇಟ್ ಅಲ್ಲ ಇದು ಗುಜುರಿ ಗೇಟ್, ಜನರ ಆಕ್ರೋಶ ತೆರವು ಮಾಡದೇ ಇದ್ದಲ್ಲಿ ತೀವ್ರ ಪ್ರತಿಭಟನೆಗೆ ಸಿದ್ದ.!

ಬಂಟ್ವಾಳ ಟೋಲ್'ಗೇಟ್ ಅಲ್ಲ ಇದು ಗುಜುರಿ ಗೇಟ್, ಜನರ ಆಕ್ರೋಶ ತೆರವು ಮಾಡದೇ ಇದ್ದಲ್ಲಿ ತೀವ್ರ ಪ್ರತಿಭಟನೆಗೆ ಸಿದ್ದ.!

ಪ್ರತಿ ರೈತ ನೋಡಲೇಬೇಕಾದ ಕೃಷಿ ಉಪಕರಣಗಳು | Useful Agriculture Tools for Farmers

ಪ್ರತಿ ರೈತ ನೋಡಲೇಬೇಕಾದ ಕೃಷಿ ಉಪಕರಣಗಳು | Useful Agriculture Tools for Farmers

ಸಿಕ್ಕಾಪಟ್ಟೆ ಹುಳಿ! ಭೂಮಿಯಲ್ಲೇ ಹೆಚ್ಚು Vitamin C ಇರುವ ಹಣ್ಣು!

ಸಿಕ್ಕಾಪಟ್ಟೆ ಹುಳಿ! ಭೂಮಿಯಲ್ಲೇ ಹೆಚ್ಚು Vitamin C ಇರುವ ಹಣ್ಣು!

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]