"ನವೆಂಬರ್ ಕನ್ನಡ ಸರಣಿಯ ಸಮಾರೋಪ ನುಡಿ"- ಶತಾವಧಾನಿ ಡಾ|| ಆರ್.ಗಣೇಶ್
Автор: ಸುಕೃತಿ Sukruthi
Загружено: 2025-11-30
Просмотров: 250
Описание:
"ನವೆಂಬರ್ ಕನ್ನಡ ಸರಣಿಯ ಸಮಾರೋಪ ನುಡಿ"- ಶತಾವಧಾನಿ ಡಾ|| ಆರ್.ಗಣೇಶ್
೨೦೨೫ ರ ನವೆಂಬರ್ 1 ರಿಂದ 30ರವರೆಗೆ 'ಸುಕೃತಿ' ವಾಹಿನಿಯಲ್ಲಿ ಸುಮಾರು 34 ಪುಸ್ತಕಗಳ ಕಿರುಪರಿಚಯದ ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು.ಈ ಪುಸ್ತಕದ ಪರಿಚಯವನ್ನು ಮಾಡಿದವರಲ್ಲಿ ಲೇಖಕರು, ವಿದ್ಯಾರ್ಥಿಗಳು, ಅಧ್ಯಾಪಕರು, ಡಾಕ್ಟರ್, ಐಟಿ ಉದ್ಯೋಗಿಗಳು, ಗೃಹಿಣಿಯರು ಎಲ್ಲರೂ ಇದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲ್ಬುರ್ಗಿ ಅಷ್ಟೇಕೆ ಅಮೆರಿಕದಿಂದಲೂ ಈ ಪುಸ್ತಕ ಪರಿಚಯ ಮಾಡುವವರು ಜೋಡಿಸಿಕೊಂಡಿದ್ದಾರೆ. 10ನೇ ಶತಮಾನದ ನಾಗವರ್ಮನ 'ಛಂದೋಬುಧಿ' ನಿಂದ 2025 ರಲ್ಲಿ ಪ್ರಕಟವಾದ ಜನಮೇಜಯ ಉಮರ್ಜಿ ಅವರ ಸಂಪಾದನೆಯ ಲೇಖನಸಂಗ್ರಹ 'ಸಹಿತಸ್ವತ್ವ' ವರೆಗೆ ವಿವಿಧ ಕಾಲಘಟ್ಟದ ವಿವಿಧ ಪ್ರಕಾರಗಳ ಪುಸ್ತಕಗಳ ಪರಿಚಯ ಮೂಡಿಬಂದಿದೆ. ಈ ಸರಣಿಯ ಸಮಾರೋಪ ನುಡಿಯನ್ನು ಬಹುಶ್ರುತ ಕವಿ-ವಿದ್ವಾಂಸರು ಆದ ಶತಾವಧಾನಿ ಡಾ|| ಆರ್.ಗಣೇಶ್ ಅವರು ಮಾಡಿಕೊಟ್ಟಿದ್ದಾರೆ.
Повторяем попытку...
Доступные форматы для скачивания:
Скачать видео
-
Информация по загрузке: