"ಉದ್ಯೋಗದ ಬದಲಿಗೆ ಮೂರು ಸಾವಿರ ಯುವನಿಧಿ ಕೊಡುತ್ತಿದ್ದೇವೆ ಎಂದ ಡಿಸಿಎಂ ಡಿಕೆಶಿ!"
Автор: Girish Bhat
Загружено: 2026-02-24
Просмотров: 184
Описание:
ಧಾರವಾಡದ ಶ್ರೀನಗರ ಸರ್ಕಲ್ ಹಾಗೂ ಜುಬಿಲಿ ಸರ್ಕಲ್ನಲ್ಲಿ ಇಂದು ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾರಿ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಸುಮಾರು 2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಅವುಗಳನ್ನು ಭರ್ತಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದರೂ ವಿದ್ಯಾರ್ಥಿಗಳು ಹಿಂಜರಿಯದೇ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹಣಕಾಸು ಇಲಾಖೆ ಹುದ್ದೆಗಳನ್ನು ಭರ್ತಿ ಮಾಡುವಂತೆ ಸಲಹೆ ನೀಡಿದ ಹಿನ್ನೆಲೆ, ಸರ್ಕಾರ ಯಾಕೆ ತಡ ಮಾಡುತ್ತಿದೆ? ಯುವಕರ ಭವಿಷ್ಯ ಏನು?
ಈ ವಿಡಿಯೋದಲ್ಲಿ ಸಂಪೂರ್ಣ ವಿವರ ಹಾಗೂ ವಿಶ್ಲೇಷಣೆ ನೀಡಲಾಗಿದೆ.
📌 ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ
📌 ಚಾನೆಲ್ subscribe ಮಾಡಿ
#DharwadProtest
#KarnatakaJobs
#280000Vacancies
#StudentsProtest
#HubballiDharwad
#KarnatakaNews
#GovernmentJobs
#YouthVoice
Повторяем попытку...
Доступные форматы для скачивания:
Скачать видео
-
Информация по загрузке: