Bhoo Varahaswamy Temple - Kallahalli | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2022-09-16
Просмотров: 16735
Описание:
#BhooVarahaswamy #KallahalliTemple #Bengaluru
ಮಂಡ್ಯ ಬಳಿಯಿರುವ ಭೂವರಾಹಸ್ವಾಮಿ ದೇವಸ್ಥಾನವು ವಿಷ್ಣುವಿನ ಮೂರನೇ ಅವತಾರವಾಗಿದೆ. ಈ ದೇವಾಲಯವು ಕರ್ನಾಟಕದ ಮಂಡ್ಯ ಸಮೀಪವಿರುವ ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿದೆ. ಈ ದೇವಾಲಯವು ಹೇಮಾವತಿ ನದಿಯ ದಡದಲ್ಲಿದೆ. ವಿಷ್ಣುವಿನ ಮೂರನೆಯ ಅವತಾರವಾದ ವರಾಹ ಸ್ವಾಮಿ ಎಂದು ಕರೆಯಲ್ಪಡುವ ಕಾಡು ಹಂದಿಯ ರೂಪದ ಈ ವಿಗ್ರಹ 18 ಅಡಿ ಎತ್ತರದಲ್ಲಿದೆ ಮತ್ತು ಬೂದು ಕಲ್ಲಿನಿಂದ ಮಾಡಲ್ಪಟ್ಟಿದೆ. ಈ ದೇವಾಲಯದ ಮಹಿಮೆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಇಂದಿನ ವಿಡಿಯೋದಲ್ಲಿ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Повторяем попытку...
Доступные форматы для скачивания:
Скачать видео
-
Информация по загрузке: